newsfirstkannada.com

‘RCB ಸೋಲಿಗೆ ಈತನೇ ಕಾರಣ’- ಬೇಸರ ಹೊರಹಾಕಿದ ಕ್ಯಾಪ್ಟನ್​ ಫಾಫ್​​ ಡುಪ್ಲೆಸಿಸ್​​!

Share :

Published May 22, 2023 at 2:15pm

Update September 25, 2023 at 9:25pm

    ಆರ್​ಸಿಬಿ ತಂಡ ಹೀನಾಯ ಸೋಲು

    RCB ಸೋಲಿಗೆ ಈತನೇ ಕಾರಣ..?

    ಬೇಸರ ಹೊರಹಾಕಿದ ಫಾಫ್​​ ಡುಪ್ಲೆಸಿಸ್​​

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಆರ್​ಸಿಬಿ ತಂಡ ಹೀನಾಯ ಸೋಲು ಕಂಡು ಟೂರ್ನಿಯಿಂದಲೇ ಹೊರಬಿದ್ದಿದೆ. ಈ ಬಾರಿಯೂ ಐಪಿಎಲ್​​ ಕಪ್​ ಗೆಲ್ಲದೇ ಫ್ಯಾನ್ಸ್​ಗೆ ನಿರಾಸೆ ಮೂಡಿಸಿದೆ. ಕೊನೇ ಪಂದ್ಯದಲ್ಲೇ ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್​ಸಿಬಿ ಗುಜರಾತ್​ ಟೈಟಾನ್ಸ್​ ವಿರುದ್ಧ ಕಣಕ್ಕೆ ಇಳಿದಿತ್ತು. ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡರೂ ಕೊಹ್ಲಿ ಮಾತ್ರ ತನ್ನ ಆಟ ಆಡಿದರು. ಹೀಗಿದ್ದರೂ ಆರ್​ಸಿಬಿ ಸೋತು ಮನೆಗೆ ನಡೆದಿದೆ.

ಹೀನಾಯ ಸೋಲಿನ ಬಳಿಕ ಮಾತಾಡಿದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​​​, ನನಗೆ ತುಂಬಾ ಬೇಸರ ಆಗುತ್ತಿದೆ. ನಾವು ಉತ್ತಮ ತಂಡದೊಂದಿಗೆ ಕಣಕ್ಕಿಳಿದಿದ್ದೆವು. ವಿರಾಟ್ ಕೊಹ್ಲಿ​ ಅಂತೂ ನಂಬಲು ಸಾಧ್ಯವಾಗದ ರೀತಿ ಬ್ಯಾಟಿಂಗ್​ ಮಾಡಿದ್ರು. ಆದರೆ, ಶುಭ್ಮನ್​​ ಗಿಲ್​ ಬ್ಯಾಟಿಂಗ್​ನಿಂದ ಸೋತೆವು ಎಂದರು.

 

ಮೊದಲ ಇನ್ನಿಂಗ್ಸ್‌ನಲ್ಲೂ ಒದ್ದೆ ಇತ್ತು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಗ್ರಿಪ್ ಇರಲಿಲ್ಲ. ಹೀಗಾಗಿ ಪದೇ ಪದೇ ಬಾಲ್​ ಚೇಂಜ್​ ಮಾಡಬೇಕಾಯ್ತು. ಕೊಹ್ಲಿ ಬ್ಯಾಟಿಂಗ್​ನಿಂದ ಉತ್ತಮ ಮೊತ್ತ ಕಲೆ ಹಾಕಿದೆವು. ಹೀಗಿದ್ದರೂ ಶುಭ್ಮನ್​ ಗಿಲ್​ ಔಟ್​​ ಸ್ಟ್ಯಾಂಡಿಗ್​ ಬ್ಯಾಟಿಂಗ್​ ಮಾಡಿ ನಮ್ಮ ಪಂದ್ಯ ಕಿತ್ತು ಕೊಂಡರು. ನಮ್ಮ ಸೋಲಿಗೆ ಗಿಲ್​ ಕಾರಣ ಎಂದರು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

‘RCB ಸೋಲಿಗೆ ಈತನೇ ಕಾರಣ’- ಬೇಸರ ಹೊರಹಾಕಿದ ಕ್ಯಾಪ್ಟನ್​ ಫಾಫ್​​ ಡುಪ್ಲೆಸಿಸ್​​!

https://newsfirstlive.com/wp-content/uploads/2023/05/Faf_Duplesis.jpg

    ಆರ್​ಸಿಬಿ ತಂಡ ಹೀನಾಯ ಸೋಲು

    RCB ಸೋಲಿಗೆ ಈತನೇ ಕಾರಣ..?

    ಬೇಸರ ಹೊರಹಾಕಿದ ಫಾಫ್​​ ಡುಪ್ಲೆಸಿಸ್​​

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಆರ್​ಸಿಬಿ ತಂಡ ಹೀನಾಯ ಸೋಲು ಕಂಡು ಟೂರ್ನಿಯಿಂದಲೇ ಹೊರಬಿದ್ದಿದೆ. ಈ ಬಾರಿಯೂ ಐಪಿಎಲ್​​ ಕಪ್​ ಗೆಲ್ಲದೇ ಫ್ಯಾನ್ಸ್​ಗೆ ನಿರಾಸೆ ಮೂಡಿಸಿದೆ. ಕೊನೇ ಪಂದ್ಯದಲ್ಲೇ ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್​ಸಿಬಿ ಗುಜರಾತ್​ ಟೈಟಾನ್ಸ್​ ವಿರುದ್ಧ ಕಣಕ್ಕೆ ಇಳಿದಿತ್ತು. ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡರೂ ಕೊಹ್ಲಿ ಮಾತ್ರ ತನ್ನ ಆಟ ಆಡಿದರು. ಹೀಗಿದ್ದರೂ ಆರ್​ಸಿಬಿ ಸೋತು ಮನೆಗೆ ನಡೆದಿದೆ.

ಹೀನಾಯ ಸೋಲಿನ ಬಳಿಕ ಮಾತಾಡಿದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​​​, ನನಗೆ ತುಂಬಾ ಬೇಸರ ಆಗುತ್ತಿದೆ. ನಾವು ಉತ್ತಮ ತಂಡದೊಂದಿಗೆ ಕಣಕ್ಕಿಳಿದಿದ್ದೆವು. ವಿರಾಟ್ ಕೊಹ್ಲಿ​ ಅಂತೂ ನಂಬಲು ಸಾಧ್ಯವಾಗದ ರೀತಿ ಬ್ಯಾಟಿಂಗ್​ ಮಾಡಿದ್ರು. ಆದರೆ, ಶುಭ್ಮನ್​​ ಗಿಲ್​ ಬ್ಯಾಟಿಂಗ್​ನಿಂದ ಸೋತೆವು ಎಂದರು.

 

ಮೊದಲ ಇನ್ನಿಂಗ್ಸ್‌ನಲ್ಲೂ ಒದ್ದೆ ಇತ್ತು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಗ್ರಿಪ್ ಇರಲಿಲ್ಲ. ಹೀಗಾಗಿ ಪದೇ ಪದೇ ಬಾಲ್​ ಚೇಂಜ್​ ಮಾಡಬೇಕಾಯ್ತು. ಕೊಹ್ಲಿ ಬ್ಯಾಟಿಂಗ್​ನಿಂದ ಉತ್ತಮ ಮೊತ್ತ ಕಲೆ ಹಾಕಿದೆವು. ಹೀಗಿದ್ದರೂ ಶುಭ್ಮನ್​ ಗಿಲ್​ ಔಟ್​​ ಸ್ಟ್ಯಾಂಡಿಗ್​ ಬ್ಯಾಟಿಂಗ್​ ಮಾಡಿ ನಮ್ಮ ಪಂದ್ಯ ಕಿತ್ತು ಕೊಂಡರು. ನಮ್ಮ ಸೋಲಿಗೆ ಗಿಲ್​ ಕಾರಣ ಎಂದರು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

Load More