newsfirstkannada.com

ಅಪ್ಪುಗಾಗಿ ಅಭಿಮಾನಿಗಳ ಹರಕೆ.. ಬೆನ್ನಿಗೆ ಚುಚ್ಚಿಸಿಕೊಂಡು, ಕ್ರೇನ್​ ಏರಿ ಬ್ಯಾನರ್​ ಅನಾವರಣ ಮಾಡಿದ್ರು ಅಭಿಮಾನಿ ದೇವ್ರುಗಳು!

Share :

15-08-2023

    ಸಿಡಿ ಆಚರಿಸಿಕೊಂಡು ಮೈ ಜುಮ್ಮೆನ್ನಿಸಿದ ಏಳು ಅಭಿಮಾನಿಗಳು

    ಕ್ರೇನ್​ ಮೂಲಕ ಮೇಲೇರಿ ಸಾಹಸ ಮೆರೆದ ವಿಡಿಯೋ ಇಲ್ಲಿದೆ

    ಅಪ್ಪು ಅಮರರಾದರು ಅಭಿಮಾನಿಗಳ ಅಭಿಮಾನ ಕಡಿಮೆಯಾಗಿಲ್ಲ

ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲಾದೀತೆ? ಖಂಡಿತಾ ಇಲ್ಲ. ಯಾಕಂದ್ರೆ ಅಪ್ಪುವನ್ನು ನೆಚ್ಚಿಕೊಂಡಿದ್ದ ಅಭಿಮಾನಿಗಳು ಏನು ಮಾಡಿದ್ದಾರೆ ಗೊತ್ತಾ? ಈ ದೃಶ್ಯ ಕಂಡರೆ ಎಂಥವರಿಗೂ ಮೈ ಜುಂ ಎಂದೆನಿಸದೆ ಬಿಡದು.

ಪುನೀತ್ ರಾಜ್ ಕುಮಾರ್ ಮತ್ತು ಜೂನಿಯರ್ ಎನ್​.ಟಿ.ಆರ್ ಅಭಿಮಾನಿಗಳು ವಿಶೇಷ ಅಭಿಮಾನ ಮೆರೆದಿದ್ದಾರೆ. ಎಳು ಜನರು ಬೆನ್ನಿಗೆ ಚುಚ್ಚಿಕೊಂಡಿದ್ದಲ್ಲದೆ. ಕ್ರೇನ್​ ಮೂಲಕ ಮೇಲಕ್ಕೆ ಹೋಗಿ ಅಪ್ಪು ಮತ್ತು ತಾರಕ್ ಇರೋ ಬ್ಯಾನರ್​ ಅನ್ನು ಅನಾವರಣ ಮಾಡಿದ್ದಾರೆ. ಆ ಮೂಲಕ ಅಭಿಮಾನ ಮೆರೆದಿದ್ದಾರೆ.

ಅಂದಹಾಗೆಯೇ, ಸುಬ್ರಮಣ್ಯ ಸ್ವಾಮಿಯ ಹರೋ ಹರಾ ಜಾತ್ರೆ (ಕಾವಡಿ ಜಾತ್ರೆ ) ವೇಳೆ ಅಬಿಮಾನಿಗಳು ಅಭಿಮಾನ ಮೆರೆದಿದ್ದಾರೆ. ಸದ್ಯ ಟ್ವಿಟ್ಟರ್​​ನಲ್ಲಿ ಈ ದೃಶ್ಯ ವೈರಲ್​ ಆಗಿದೆ.

(ವಿಡಿಯೋ ಕೃಪೆ: ಮನೋಬಾಲ ವಿಜಯಬಾಲನ್)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪುಗಾಗಿ ಅಭಿಮಾನಿಗಳ ಹರಕೆ.. ಬೆನ್ನಿಗೆ ಚುಚ್ಚಿಸಿಕೊಂಡು, ಕ್ರೇನ್​ ಏರಿ ಬ್ಯಾನರ್​ ಅನಾವರಣ ಮಾಡಿದ್ರು ಅಭಿಮಾನಿ ದೇವ್ರುಗಳು!

https://newsfirstlive.com/wp-content/uploads/2023/08/Puneeth-rajkumar.jpg

    ಸಿಡಿ ಆಚರಿಸಿಕೊಂಡು ಮೈ ಜುಮ್ಮೆನ್ನಿಸಿದ ಏಳು ಅಭಿಮಾನಿಗಳು

    ಕ್ರೇನ್​ ಮೂಲಕ ಮೇಲೇರಿ ಸಾಹಸ ಮೆರೆದ ವಿಡಿಯೋ ಇಲ್ಲಿದೆ

    ಅಪ್ಪು ಅಮರರಾದರು ಅಭಿಮಾನಿಗಳ ಅಭಿಮಾನ ಕಡಿಮೆಯಾಗಿಲ್ಲ

ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲಾದೀತೆ? ಖಂಡಿತಾ ಇಲ್ಲ. ಯಾಕಂದ್ರೆ ಅಪ್ಪುವನ್ನು ನೆಚ್ಚಿಕೊಂಡಿದ್ದ ಅಭಿಮಾನಿಗಳು ಏನು ಮಾಡಿದ್ದಾರೆ ಗೊತ್ತಾ? ಈ ದೃಶ್ಯ ಕಂಡರೆ ಎಂಥವರಿಗೂ ಮೈ ಜುಂ ಎಂದೆನಿಸದೆ ಬಿಡದು.

ಪುನೀತ್ ರಾಜ್ ಕುಮಾರ್ ಮತ್ತು ಜೂನಿಯರ್ ಎನ್​.ಟಿ.ಆರ್ ಅಭಿಮಾನಿಗಳು ವಿಶೇಷ ಅಭಿಮಾನ ಮೆರೆದಿದ್ದಾರೆ. ಎಳು ಜನರು ಬೆನ್ನಿಗೆ ಚುಚ್ಚಿಕೊಂಡಿದ್ದಲ್ಲದೆ. ಕ್ರೇನ್​ ಮೂಲಕ ಮೇಲಕ್ಕೆ ಹೋಗಿ ಅಪ್ಪು ಮತ್ತು ತಾರಕ್ ಇರೋ ಬ್ಯಾನರ್​ ಅನ್ನು ಅನಾವರಣ ಮಾಡಿದ್ದಾರೆ. ಆ ಮೂಲಕ ಅಭಿಮಾನ ಮೆರೆದಿದ್ದಾರೆ.

ಅಂದಹಾಗೆಯೇ, ಸುಬ್ರಮಣ್ಯ ಸ್ವಾಮಿಯ ಹರೋ ಹರಾ ಜಾತ್ರೆ (ಕಾವಡಿ ಜಾತ್ರೆ ) ವೇಳೆ ಅಬಿಮಾನಿಗಳು ಅಭಿಮಾನ ಮೆರೆದಿದ್ದಾರೆ. ಸದ್ಯ ಟ್ವಿಟ್ಟರ್​​ನಲ್ಲಿ ಈ ದೃಶ್ಯ ವೈರಲ್​ ಆಗಿದೆ.

(ವಿಡಿಯೋ ಕೃಪೆ: ಮನೋಬಾಲ ವಿಜಯಬಾಲನ್)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More