ಸರಿಯಾದ ಬೆಲೆ ಇಲ್ಲದೇ ರೈತನಿಗೆ ನಿರಾಸೆ
ಎಪಿಎಂಸಿ ಬಳಿ ತಂದು ಫ್ರೀಯಾಗಿ ಮಾರಾಟ
ಬೆಲೆ ಕಳೆದುಕೊಂಡ ಮೆಂತೆ ಸೊಪ್ಪು, ಕಂಗಲಾದ ರೈತ
ಹುಬ್ಬಳ್ಳಿ: ರೈತನೊಬ್ಬ ಸೂಕ್ತ ಬೆಲೆ ಸಿಗದ ಹಿನ್ನೆಲೆ ಮೆಂತೆ ಸೊಪ್ಪನ್ನು ಉಚಿತವಾಗಿ ಹಂಚಿದ ಘಟನೆ ಎಪಿಎಂಸಿ ಬಳಿ ನಡೆದಿದೆ. ರೈತ ಘಟಪ್ರಭಾದಿಂದ ಹುಬ್ಬಳ್ಳಿ ಎಪಿಎಂಸಿಗೆ ಮೆಂತೆ ಸೊಪ್ಪನ್ನು ಟ್ರ್ಯಾಕ್ಟರ್ನಲ್ಲಿ ತುಂಬಿ ತಂದಿದ್ದಾನೆ.
ಮೆಂತೆ ಸೊಪ್ಪಿಗೆ ಸರಿಯಾದ ಬೆಲೆ ಇಲ್ಲದೇ ಕಂಗಲಾಗಿದ್ದ ರೈತ ಟ್ರ್ಯಾಕ್ಟರ್ನಲ್ಲಿ ತುಂಬಿಸಿ ಎಪಿಎಂಸಿ ಬಳಿ ತಂದು ಫ್ರೀಯಾಗಿ ಮಾರಾಟ ಮಾಡಿದ್ದಾನೆ. ಉಳಿದ ಸೊಪ್ಪನ್ನು ದನ ಕರುಗಳಿಗೆ ತಿನ್ನಿಸಿದ್ದಾನೆ.
ಒಂದೆಡೆ ಸರಿಯಾಗಿ ಮಳೆ ಇಲ್ಲದೇ, ಇದ್ದಿದ್ದರಲ್ಲಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಕೈಗೆ ಸಿಗದೇ ರೈತ ನಿರಾಸೆಗೊಂಡಿದ್ದಾನೆ. ಸಾಲ ಮಾಡಿ ಬೆಳೆದಿದ್ದ ಸೊಪ್ಪಿಗೆ ಸೂಕ್ತ ಬೆಲೆ ಸಿಗದೆ ನೊಂದು ಉಚಿತವಾಗಿ ಮಾರಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸರಿಯಾದ ಬೆಲೆ ಇಲ್ಲದೇ ರೈತನಿಗೆ ನಿರಾಸೆ
ಎಪಿಎಂಸಿ ಬಳಿ ತಂದು ಫ್ರೀಯಾಗಿ ಮಾರಾಟ
ಬೆಲೆ ಕಳೆದುಕೊಂಡ ಮೆಂತೆ ಸೊಪ್ಪು, ಕಂಗಲಾದ ರೈತ
ಹುಬ್ಬಳ್ಳಿ: ರೈತನೊಬ್ಬ ಸೂಕ್ತ ಬೆಲೆ ಸಿಗದ ಹಿನ್ನೆಲೆ ಮೆಂತೆ ಸೊಪ್ಪನ್ನು ಉಚಿತವಾಗಿ ಹಂಚಿದ ಘಟನೆ ಎಪಿಎಂಸಿ ಬಳಿ ನಡೆದಿದೆ. ರೈತ ಘಟಪ್ರಭಾದಿಂದ ಹುಬ್ಬಳ್ಳಿ ಎಪಿಎಂಸಿಗೆ ಮೆಂತೆ ಸೊಪ್ಪನ್ನು ಟ್ರ್ಯಾಕ್ಟರ್ನಲ್ಲಿ ತುಂಬಿ ತಂದಿದ್ದಾನೆ.
ಮೆಂತೆ ಸೊಪ್ಪಿಗೆ ಸರಿಯಾದ ಬೆಲೆ ಇಲ್ಲದೇ ಕಂಗಲಾಗಿದ್ದ ರೈತ ಟ್ರ್ಯಾಕ್ಟರ್ನಲ್ಲಿ ತುಂಬಿಸಿ ಎಪಿಎಂಸಿ ಬಳಿ ತಂದು ಫ್ರೀಯಾಗಿ ಮಾರಾಟ ಮಾಡಿದ್ದಾನೆ. ಉಳಿದ ಸೊಪ್ಪನ್ನು ದನ ಕರುಗಳಿಗೆ ತಿನ್ನಿಸಿದ್ದಾನೆ.
ಒಂದೆಡೆ ಸರಿಯಾಗಿ ಮಳೆ ಇಲ್ಲದೇ, ಇದ್ದಿದ್ದರಲ್ಲಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಕೈಗೆ ಸಿಗದೇ ರೈತ ನಿರಾಸೆಗೊಂಡಿದ್ದಾನೆ. ಸಾಲ ಮಾಡಿ ಬೆಳೆದಿದ್ದ ಸೊಪ್ಪಿಗೆ ಸೂಕ್ತ ಬೆಲೆ ಸಿಗದೆ ನೊಂದು ಉಚಿತವಾಗಿ ಮಾರಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ