ತನ್ನ ಮಗಳನ್ನು ಮದುವೆ ಆಗು ಎಂದು ನಿತ್ಯ ಪೀಡಿಸುತ್ತಿದ್ದ ಯುವಕ
ನನ್ನ ಮಗಳನ್ನೇ ಪೀಡಿಸುತ್ತೀಯಾ? ಎಂದು ಯುವಕನನ್ನು ಕೊಂದ!
ಚಾಕುವಿನಿಂದ ಚುಚ್ಚಿ ರಾಡ್ನಿಂದ ಕೊಚ್ಚಿ ಕೊಂದ ಪಾಪಿ ತಂದೆ
ಬೆಂಗಳೂರು: ತನ್ನ ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ರಾಡ್ನಿಂದ ಹಂತಕನೋರ್ವ ಕೊಂದು ಹಾಕಿದ್ದಾನೆ. ಕೇವಲ ರಾಡ್ನಿಂದ ಹಲ್ಲೆ ಮಾತ್ರವಲ್ಲ ಚಾಕುವಿನಿಂದಲೂ ಇರಿದು ಹತ್ಯೆಗೈದಿದ್ದಾನೆ.
ಇನ್ನು, ಡೇವಿಡ್ (22) ಕೊಲೆಯಾದ ಯುವಕ. ಯುವತಿ ತಂದೆ ಮಂಜುನಾಥ್ ಎಂಬಾತ ಯುವಕನನ್ನು ಕೊಂದ ಹಂತಕ. ಈ ಪ್ರಕರಣವೂ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರೋ ಸುಬ್ಬಣ್ಣ ಗಾರ್ಡನ್ ಬಳಿ ನಡೆದಿದೆ.
ಯುವತಿ ವಿಲ್ಸನ್ ಗಾರ್ಡನ್ ವಿನಾಯಕ ನಗರದಲ್ಲಿ ವಾಸವಾಗಿದ್ದಳು. ಡೇವಿಡ್ ಆಟೋ ಡ್ರೈವರ್ ಆಗಿದ್ದ. ಈತ ಮಂಜುನಾಥ್ ಮಗಳನ್ನು ಪ್ರೀತಿಸುತ್ತಿದ್ದು, ಮದುವೆ ಆಗು ಎಂದು ಪೀಡಿಸುತ್ತಿದ್ದ. ಮದುವೆ ಆಗದಿದ್ರೆ ಯುವತಿ ಜತೆಗಿರೋ ಫೋಟೋಗಳನ್ನು ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದ.
ಅಸಲಿಗೆ ಆಗಿದ್ದೇನೆ..?
ಫೋಟೋ, ವಿಡಿಯೋಗಳು ಶೇರ್ ಮಾಡಿದ್ರೆ ಮಗಳ ಮರ್ಯಾದೆ ಹಾಳಾಗುತ್ತೆ ಎಂದು ಕೊಲೆ ಮಾಡುವ ನಿರ್ಧಾರಕ್ಕೆ ಯುವತಿಯ ತಂದೆ ಬಂದಿದ್ದ. ಹೀಗಾಗಿಯೇ ಮಾತಾಡುವ ನೆಪದಲ್ಲಿ ಕರೆಸಿ ಡೇವಿಡ್ನನ್ನು ಕೊಂದು ಹಾಕಿದ್ದಾನೆ ಮಂಜುನಾಥ್. ಈತನನ್ನು ಅಶೋಕ ನಗರ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತನ್ನ ಮಗಳನ್ನು ಮದುವೆ ಆಗು ಎಂದು ನಿತ್ಯ ಪೀಡಿಸುತ್ತಿದ್ದ ಯುವಕ
ನನ್ನ ಮಗಳನ್ನೇ ಪೀಡಿಸುತ್ತೀಯಾ? ಎಂದು ಯುವಕನನ್ನು ಕೊಂದ!
ಚಾಕುವಿನಿಂದ ಚುಚ್ಚಿ ರಾಡ್ನಿಂದ ಕೊಚ್ಚಿ ಕೊಂದ ಪಾಪಿ ತಂದೆ
ಬೆಂಗಳೂರು: ತನ್ನ ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ರಾಡ್ನಿಂದ ಹಂತಕನೋರ್ವ ಕೊಂದು ಹಾಕಿದ್ದಾನೆ. ಕೇವಲ ರಾಡ್ನಿಂದ ಹಲ್ಲೆ ಮಾತ್ರವಲ್ಲ ಚಾಕುವಿನಿಂದಲೂ ಇರಿದು ಹತ್ಯೆಗೈದಿದ್ದಾನೆ.
ಇನ್ನು, ಡೇವಿಡ್ (22) ಕೊಲೆಯಾದ ಯುವಕ. ಯುವತಿ ತಂದೆ ಮಂಜುನಾಥ್ ಎಂಬಾತ ಯುವಕನನ್ನು ಕೊಂದ ಹಂತಕ. ಈ ಪ್ರಕರಣವೂ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರೋ ಸುಬ್ಬಣ್ಣ ಗಾರ್ಡನ್ ಬಳಿ ನಡೆದಿದೆ.
ಯುವತಿ ವಿಲ್ಸನ್ ಗಾರ್ಡನ್ ವಿನಾಯಕ ನಗರದಲ್ಲಿ ವಾಸವಾಗಿದ್ದಳು. ಡೇವಿಡ್ ಆಟೋ ಡ್ರೈವರ್ ಆಗಿದ್ದ. ಈತ ಮಂಜುನಾಥ್ ಮಗಳನ್ನು ಪ್ರೀತಿಸುತ್ತಿದ್ದು, ಮದುವೆ ಆಗು ಎಂದು ಪೀಡಿಸುತ್ತಿದ್ದ. ಮದುವೆ ಆಗದಿದ್ರೆ ಯುವತಿ ಜತೆಗಿರೋ ಫೋಟೋಗಳನ್ನು ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದ.
ಅಸಲಿಗೆ ಆಗಿದ್ದೇನೆ..?
ಫೋಟೋ, ವಿಡಿಯೋಗಳು ಶೇರ್ ಮಾಡಿದ್ರೆ ಮಗಳ ಮರ್ಯಾದೆ ಹಾಳಾಗುತ್ತೆ ಎಂದು ಕೊಲೆ ಮಾಡುವ ನಿರ್ಧಾರಕ್ಕೆ ಯುವತಿಯ ತಂದೆ ಬಂದಿದ್ದ. ಹೀಗಾಗಿಯೇ ಮಾತಾಡುವ ನೆಪದಲ್ಲಿ ಕರೆಸಿ ಡೇವಿಡ್ನನ್ನು ಕೊಂದು ಹಾಕಿದ್ದಾನೆ ಮಂಜುನಾಥ್. ಈತನನ್ನು ಅಶೋಕ ನಗರ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ