newsfirstkannada.com

ನಡುರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಲಾರಿ.. ಅಸಲಿಗೆ ಆಗಿದ್ದೇನು..?

Share :

30-10-2023

    ಹೆದ್ದಾರಿಯಲ್ಲೇ ಉರಿದು ಹೋಯ್ತು ಲಾರಿ

    ನಿಂತಿದ್ದ ಲಾರಿಯಲ್ಲಿ ಕಾಣಿಸಿಕೊಂಡ​​ ಬೆಂಕಿ!

    ಪುಣೆ- ಬೆಂಗಳೂರು ಹೆದ್ಧಾರಿಯಲ್ಲಿ ಘಟನೆ

ಬೆಳಗಾವಿ: ಇತ್ತ ಸಿಲಿಕಾನ್​​ ಸಿಟಿ ಬೆಂಗಳೂರಲ್ಲಿ ಬಸ್​​ಗಳ ಬೆಂಕಿ ಹೊತ್ತಿ ಉರಿದರೆ, ಅತ್ತ ಬೆಳಗಾವಿ ಜಿಲ್ಲೆಯಲ್ಲಿ ನಿಂತಿದ್ದ ಲಾರಿಯಲ್ಲಿ ದಿಢೀರ್​​ ಕಾಣಿಸಿಕೊಂಡಿದೆ. ಹೀಗೆ ಲಾರಿ ಹೊತ್ತಿ ಉರಿಯುತ್ತಿರೋದು ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ.

ಲಾರಿಯನ್ನ ರಸ್ತೆ ಬದಿ ಹಾಕಿ ಚಾಲಕ ಮತ್ತು ಕ್ಲೀನರ್ ಕೆಳಗಿಳಿದಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡ್ತಿದ್ದಂತೆ ಬೆಂಕಿ ಇಡೀ ಕ್ಯಾಬಿನ್​ಗೆ ವ್ಯಾಪಿಸಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ.

ಚಾಲಕ ಮತ್ತು ಕ್ಲೀನರ್ ಏನಾದ್ರೂ ಕ್ಯಾಬಿನ್​ನಲ್ಲೇ ಇದ್ದಿದ್ದರೆ ಅವ್ರೂ ಸಹ ಸುಟ್ಟು ಹೋಗ್ತಿದ್ರು. ಅದೃಷ್ಟ ಗಟ್ಟಿಯಾಗಿತ್ತು. ಹಾಗಾಗಿ ಇಬ್ಬರೂ ಯಾವುದೇ ರೀತಿ ಅಪಾಯವಿಲ್ಲದೆ ಪಾರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಡುರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಲಾರಿ.. ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/10/Lorry-Fire.jpg

    ಹೆದ್ದಾರಿಯಲ್ಲೇ ಉರಿದು ಹೋಯ್ತು ಲಾರಿ

    ನಿಂತಿದ್ದ ಲಾರಿಯಲ್ಲಿ ಕಾಣಿಸಿಕೊಂಡ​​ ಬೆಂಕಿ!

    ಪುಣೆ- ಬೆಂಗಳೂರು ಹೆದ್ಧಾರಿಯಲ್ಲಿ ಘಟನೆ

ಬೆಳಗಾವಿ: ಇತ್ತ ಸಿಲಿಕಾನ್​​ ಸಿಟಿ ಬೆಂಗಳೂರಲ್ಲಿ ಬಸ್​​ಗಳ ಬೆಂಕಿ ಹೊತ್ತಿ ಉರಿದರೆ, ಅತ್ತ ಬೆಳಗಾವಿ ಜಿಲ್ಲೆಯಲ್ಲಿ ನಿಂತಿದ್ದ ಲಾರಿಯಲ್ಲಿ ದಿಢೀರ್​​ ಕಾಣಿಸಿಕೊಂಡಿದೆ. ಹೀಗೆ ಲಾರಿ ಹೊತ್ತಿ ಉರಿಯುತ್ತಿರೋದು ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ.

ಲಾರಿಯನ್ನ ರಸ್ತೆ ಬದಿ ಹಾಕಿ ಚಾಲಕ ಮತ್ತು ಕ್ಲೀನರ್ ಕೆಳಗಿಳಿದಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡ್ತಿದ್ದಂತೆ ಬೆಂಕಿ ಇಡೀ ಕ್ಯಾಬಿನ್​ಗೆ ವ್ಯಾಪಿಸಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ.

ಚಾಲಕ ಮತ್ತು ಕ್ಲೀನರ್ ಏನಾದ್ರೂ ಕ್ಯಾಬಿನ್​ನಲ್ಲೇ ಇದ್ದಿದ್ದರೆ ಅವ್ರೂ ಸಹ ಸುಟ್ಟು ಹೋಗ್ತಿದ್ರು. ಅದೃಷ್ಟ ಗಟ್ಟಿಯಾಗಿತ್ತು. ಹಾಗಾಗಿ ಇಬ್ಬರೂ ಯಾವುದೇ ರೀತಿ ಅಪಾಯವಿಲ್ಲದೆ ಪಾರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More