newsfirstkannada.com

ಸರ್ಕಾರದಿಂದ ಗುಡ್​​ನ್ಯೂಸ್​​; ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಐಡಿಯಾ ಕೊಡೋರಿಗೆ ಬಂಪರ್​ ಆಫರ್​​

Share :

11-07-2023

    ಬೆಂಗಳೂರನ್ನು ಬೆಂಬಿಡದೆ ಕಾಡುತ್ತಿದೆ ಟ್ರಾಫಿಕ್​ ಸಮಸ್ಯೆ

    ಟ್ರಾಫಿಕ್​ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಹೊಸ ಪ್ಲಾನ್​​​

    ಸಂಚಾರ ದಟ್ಟಣೆ ನಿವಾರಣೆಗೆ ಐಡಿಯಾ ಕೊಟ್ಟೋರಿಗೆ ಗಿಫ್ಟ್​​

ಬೆಂಗಳೂರು: ಸಿಲಿಕಾನ್​​ ಸಿಟಿ ಬೆಂಗಳೂರನ್ನು ಬೆಂಬಿಡದೆ ಕಾಡುತ್ತಿರೋ ಸಮಸ್ಯೆ ಎಂದರೆ ಟ್ರಾಫಿಕ್​​. ಟ್ರಾಫಿಕ್​​​ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಸರ್ಕಾರದ ಎಲ್ಲಾ ಕ್ರಮಗಳು ಕೇವಲ ತಾತ್ಕಲಿಕ ಪರಿಹಾರ.

ನಗರದ ಮೈಸೂರು ರೋಡ್​​, ಎಲೆಕ್ಟ್ರಾನಿಕ್​ ಸಿಟಿ, ಮಹದೇವ ಪುರ, ವೈಟ್ ಫೀಲ್ಡ್, ಮಾರತ್ ಹಳ್ಳಿ, ವರ್ತೂರು, ಸಿಲ್ಕ್ ಬೋರ್ಡ್‌ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿತ್ಯ ಭಾರೀ ಟ್ರಾಫಿಕ್​​ ಜಾಮ್​ ಆಗುತ್ತದೆ. ಇದೇ ಕಾರಣಕ್ಕೆ ಬೆಂಗಳೂರು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಸುದ್ದಿಯಾಗಿದೆ.

ಸದ್ಯ ಈ ಟ್ರಾಫಿಕ್​​​ ಎಂಬ ಭೂತಕ್ಕೆ ಶಾಶ್ವತ ಮುಕ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಮಾಸ್ಟರ್​​ ಪ್ಲಾನ್​​ ಒಂದು ಹಾಕಿದೆ. ಟ್ರಾಫಿಕ್​ ಸಮಸ್ಯೆಗೆ ಪರಿಹಾರ ಕೊಡಿ, ಪೊಲೀಸರ ಜತೆ ಕಾಫಿ ಕುಡಿಯಿರಿ ಎಂಬ ಹೊಸ ಕ್ಯಾಂಪೇನ್​​​ ಬೆಂಗಳೂರು ಟ್ರಾಫಿಕ್​​ ಪೊಲೀಸ್ರು ಶುರು ಮಾಡಿದ್ದಾರೆ.

ಟ್ರಾಫಿಕ್​​ ಪೊಲೀಸರಿಂದ ವಿಭಿನ್ನ ಕ್ಯಾಂಪೇನ್​​​

ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಬೆಂಗಳೂರು ಟ್ರಾಫಿಕ್​ ಪೊಲೀಸ್ರು ಶುರು ಮಾಡಿರೋ ಈ ಕ್ಯಾಂಪೇನ್​​ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಜನ ಕೂಡ ಸಖತ್​​ ಹ್ಯೂಮರಸ್​ ಆಗಿ ಉತ್ತರ ಕೊಡುತ್ತಿದ್ದಾರೆ.

ರಾಜಧಾನಿ ಬೆಂಗಳೂರು ಟ್ರಾಫಿಕ್​​​ಗೆ ಕಾರಣವೇನು? ಈ ಸಮಸ್ಯೆಗೆ ಪರಿಹಾರವೇನು? ಎಂದು ಪೊಲೀಸ್ರು ಪ್ರಶ್ನೆ ಕೇಳಿದ್ದು, ಸರಿಯಾದ ಉತ್ತರ ಕೊಟ್ಟವರಿಗೆ ರಾಜಾತಿಥ್ಯ ಆಫರ್​ ಕೊಡಲಾಗಿದೆ. ಬೆಂಗಳೂರು ಟ್ರಾಫಿಕ್​ ಪೊಲೀಸರು ಕೇಳಿದ ಪ್ರಶ್ನೆಗೆ ನೆಟ್ಟಿಗರು ವೆರೈಟಿ ವೆರೈಟಿ ಆನ್ಸರ್​ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರದಿಂದ ಗುಡ್​​ನ್ಯೂಸ್​​; ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಐಡಿಯಾ ಕೊಡೋರಿಗೆ ಬಂಪರ್​ ಆಫರ್​​

https://newsfirstlive.com/wp-content/uploads/2023/07/Traffic-rules.jpg

    ಬೆಂಗಳೂರನ್ನು ಬೆಂಬಿಡದೆ ಕಾಡುತ್ತಿದೆ ಟ್ರಾಫಿಕ್​ ಸಮಸ್ಯೆ

    ಟ್ರಾಫಿಕ್​ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಹೊಸ ಪ್ಲಾನ್​​​

    ಸಂಚಾರ ದಟ್ಟಣೆ ನಿವಾರಣೆಗೆ ಐಡಿಯಾ ಕೊಟ್ಟೋರಿಗೆ ಗಿಫ್ಟ್​​

ಬೆಂಗಳೂರು: ಸಿಲಿಕಾನ್​​ ಸಿಟಿ ಬೆಂಗಳೂರನ್ನು ಬೆಂಬಿಡದೆ ಕಾಡುತ್ತಿರೋ ಸಮಸ್ಯೆ ಎಂದರೆ ಟ್ರಾಫಿಕ್​​. ಟ್ರಾಫಿಕ್​​​ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಸರ್ಕಾರದ ಎಲ್ಲಾ ಕ್ರಮಗಳು ಕೇವಲ ತಾತ್ಕಲಿಕ ಪರಿಹಾರ.

ನಗರದ ಮೈಸೂರು ರೋಡ್​​, ಎಲೆಕ್ಟ್ರಾನಿಕ್​ ಸಿಟಿ, ಮಹದೇವ ಪುರ, ವೈಟ್ ಫೀಲ್ಡ್, ಮಾರತ್ ಹಳ್ಳಿ, ವರ್ತೂರು, ಸಿಲ್ಕ್ ಬೋರ್ಡ್‌ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿತ್ಯ ಭಾರೀ ಟ್ರಾಫಿಕ್​​ ಜಾಮ್​ ಆಗುತ್ತದೆ. ಇದೇ ಕಾರಣಕ್ಕೆ ಬೆಂಗಳೂರು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಸುದ್ದಿಯಾಗಿದೆ.

ಸದ್ಯ ಈ ಟ್ರಾಫಿಕ್​​​ ಎಂಬ ಭೂತಕ್ಕೆ ಶಾಶ್ವತ ಮುಕ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಮಾಸ್ಟರ್​​ ಪ್ಲಾನ್​​ ಒಂದು ಹಾಕಿದೆ. ಟ್ರಾಫಿಕ್​ ಸಮಸ್ಯೆಗೆ ಪರಿಹಾರ ಕೊಡಿ, ಪೊಲೀಸರ ಜತೆ ಕಾಫಿ ಕುಡಿಯಿರಿ ಎಂಬ ಹೊಸ ಕ್ಯಾಂಪೇನ್​​​ ಬೆಂಗಳೂರು ಟ್ರಾಫಿಕ್​​ ಪೊಲೀಸ್ರು ಶುರು ಮಾಡಿದ್ದಾರೆ.

ಟ್ರಾಫಿಕ್​​ ಪೊಲೀಸರಿಂದ ವಿಭಿನ್ನ ಕ್ಯಾಂಪೇನ್​​​

ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಬೆಂಗಳೂರು ಟ್ರಾಫಿಕ್​ ಪೊಲೀಸ್ರು ಶುರು ಮಾಡಿರೋ ಈ ಕ್ಯಾಂಪೇನ್​​ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಜನ ಕೂಡ ಸಖತ್​​ ಹ್ಯೂಮರಸ್​ ಆಗಿ ಉತ್ತರ ಕೊಡುತ್ತಿದ್ದಾರೆ.

ರಾಜಧಾನಿ ಬೆಂಗಳೂರು ಟ್ರಾಫಿಕ್​​​ಗೆ ಕಾರಣವೇನು? ಈ ಸಮಸ್ಯೆಗೆ ಪರಿಹಾರವೇನು? ಎಂದು ಪೊಲೀಸ್ರು ಪ್ರಶ್ನೆ ಕೇಳಿದ್ದು, ಸರಿಯಾದ ಉತ್ತರ ಕೊಟ್ಟವರಿಗೆ ರಾಜಾತಿಥ್ಯ ಆಫರ್​ ಕೊಡಲಾಗಿದೆ. ಬೆಂಗಳೂರು ಟ್ರಾಫಿಕ್​ ಪೊಲೀಸರು ಕೇಳಿದ ಪ್ರಶ್ನೆಗೆ ನೆಟ್ಟಿಗರು ವೆರೈಟಿ ವೆರೈಟಿ ಆನ್ಸರ್​ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More