newsfirstkannada.com

ಟೀಂ ಇಂಡಿಯಾ ಕೋಚ್​​ ದ್ರಾವಿಡ್​​ ಮುಂದೆ ದೊಡ್ಡ ಸವಾಲ್​ ಇದೆ ಎಂದ ಗ್ರೇಮ್​ ಸ್ಮಿತ್​!

Share :

19-06-2023

    ಟೀಂ ಇಂಡಿಯಾ ಕೋಚ್​​ಗೆ ಸಲಹೆ ಕೊಟ್ಟ ಕ್ರಿಕೆಟ್​ ದಿಗ್ಗಜ

    ಭಾರತ ತಂಡದ ಕೋಚ್​ ಆಗುವುದೇ ದೊಡ್ಡ ಜವಾಬ್ದಾರಿ

    ರಾಹುಲ್​ ದ್ರಾವಿಡ್​ ಮುಂದೆ ದೊಡ್ಡ ಸವಾಲಿದೆ ಎಂದ ಸ್ಮಿತ್​

ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಟೀಂ ಇಂಡಿಯಾ ಸೋತಿದೆ. ಈ ಬೆನ್ನಲ್ಲೇ ಟೀಂ ಇಂಡಿಯಾದ ಕ್ಯಾಪ್ಟನ್​​​ ರೋಹಿತ್​ ಶರ್ಮಾ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಜತೆಗೆ ಟೀಂ ಇಂಡಿಯಾದ ಹೆಡ್​​ ಕೋಚ್​​ ರಾಹುಲ್​ ದ್ರಾವಿಡ್​​ ಕೋಚಿಂಗ್​ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ ದ್ರಾವಿಡ್ ಬೆಂಬಲಕ್ಕೆ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಗ್ರೇಮ್ ಸ್ಮಿತ್ ನಿಂತಿದ್ದಾರೆ.

ಈ ಸಂಬಂಧ ಮಾತಾಡಿದ ಗ್ರೇಮ್ ಸ್ಮಿತ್, ಯಾರಾದರೂ ಭಾರತ ಕ್ರಿಕೆಟ್​ ತಂಡದ ಲೀಡರ್​ಶಿಪ್​​ ಜವಾಬ್ದಾರಿ ತೆಗೆದುಕೊಂಡಾಗ ಭಾರೀ ನಿರೀಕ್ಷೆ ಇರುತ್ತದೆ. ಇದಕ್ಕೆ ಕಾರಣ ಟೀಂ ಇಂಡಿಯಾದಲ್ಲಿ ಹೆಚ್ಚು ಕ್ವಾಲಿಟಿ ಪ್ಲೇಯರ್ಸ್​ ಇದ್ದಾರೆ. ಕನಿಷ್ಠ ಮೂರು ತಂಡಗಳನ್ನು ಮಾಡುವಷ್ಟ ಆಟಗಾರರನ್ನು ಬಿಸಿಸಿಐ ಹೊಂದಿದೆ. ಹೀಗಾಗಿ ರಾಹುಲ್​ ದ್ರಾವಿಡ್​ ಮುಂದೆ ಬಹು ದೊಡ್ಡ ಸವಾಲ್​ ಇದೆ ಎಂದರು.

ದ್ರಾವಿಡ್​​, ಸೆಲೆಕ್ಷನ್​​ ಕಮಿಟಿ ಮುಂದಿರೋ ದೊಡ್ಡ ಸವಾಲ್​​​​ ಬ್ಯಾಲೆನ್ಸಿಂಗ್​ ಆಗಿ ತಂಡ ಆಯ್ಕೆ ಮಾಡುವುದು. ತಂಡದ ಆಟಗಾರರಿಗೆ ಟೈಮ್​ ಕೊಡಬೇಕು, ಪ್ರವಾಸ ವೇಳಾಪಟ್ಟಿಯನ್ನು ಸರಿಯಾಗಿ ಮಾಡಬೇಕು. ಹಾಗಾಗಿ ದ್ರಾವಿಡ್​ ಕೆಲವೊಂದು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿ ಹೆಚ್ಚು ಗಮನ ಕೊಡಬೇಕು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಂ ಇಂಡಿಯಾ ಕೋಚ್​​ ದ್ರಾವಿಡ್​​ ಮುಂದೆ ದೊಡ್ಡ ಸವಾಲ್​ ಇದೆ ಎಂದ ಗ್ರೇಮ್​ ಸ್ಮಿತ್​!

https://newsfirstlive.com/wp-content/uploads/2023/06/Dravid_Rohit-2.jpg

    ಟೀಂ ಇಂಡಿಯಾ ಕೋಚ್​​ಗೆ ಸಲಹೆ ಕೊಟ್ಟ ಕ್ರಿಕೆಟ್​ ದಿಗ್ಗಜ

    ಭಾರತ ತಂಡದ ಕೋಚ್​ ಆಗುವುದೇ ದೊಡ್ಡ ಜವಾಬ್ದಾರಿ

    ರಾಹುಲ್​ ದ್ರಾವಿಡ್​ ಮುಂದೆ ದೊಡ್ಡ ಸವಾಲಿದೆ ಎಂದ ಸ್ಮಿತ್​

ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಟೀಂ ಇಂಡಿಯಾ ಸೋತಿದೆ. ಈ ಬೆನ್ನಲ್ಲೇ ಟೀಂ ಇಂಡಿಯಾದ ಕ್ಯಾಪ್ಟನ್​​​ ರೋಹಿತ್​ ಶರ್ಮಾ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಜತೆಗೆ ಟೀಂ ಇಂಡಿಯಾದ ಹೆಡ್​​ ಕೋಚ್​​ ರಾಹುಲ್​ ದ್ರಾವಿಡ್​​ ಕೋಚಿಂಗ್​ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ ದ್ರಾವಿಡ್ ಬೆಂಬಲಕ್ಕೆ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಗ್ರೇಮ್ ಸ್ಮಿತ್ ನಿಂತಿದ್ದಾರೆ.

ಈ ಸಂಬಂಧ ಮಾತಾಡಿದ ಗ್ರೇಮ್ ಸ್ಮಿತ್, ಯಾರಾದರೂ ಭಾರತ ಕ್ರಿಕೆಟ್​ ತಂಡದ ಲೀಡರ್​ಶಿಪ್​​ ಜವಾಬ್ದಾರಿ ತೆಗೆದುಕೊಂಡಾಗ ಭಾರೀ ನಿರೀಕ್ಷೆ ಇರುತ್ತದೆ. ಇದಕ್ಕೆ ಕಾರಣ ಟೀಂ ಇಂಡಿಯಾದಲ್ಲಿ ಹೆಚ್ಚು ಕ್ವಾಲಿಟಿ ಪ್ಲೇಯರ್ಸ್​ ಇದ್ದಾರೆ. ಕನಿಷ್ಠ ಮೂರು ತಂಡಗಳನ್ನು ಮಾಡುವಷ್ಟ ಆಟಗಾರರನ್ನು ಬಿಸಿಸಿಐ ಹೊಂದಿದೆ. ಹೀಗಾಗಿ ರಾಹುಲ್​ ದ್ರಾವಿಡ್​ ಮುಂದೆ ಬಹು ದೊಡ್ಡ ಸವಾಲ್​ ಇದೆ ಎಂದರು.

ದ್ರಾವಿಡ್​​, ಸೆಲೆಕ್ಷನ್​​ ಕಮಿಟಿ ಮುಂದಿರೋ ದೊಡ್ಡ ಸವಾಲ್​​​​ ಬ್ಯಾಲೆನ್ಸಿಂಗ್​ ಆಗಿ ತಂಡ ಆಯ್ಕೆ ಮಾಡುವುದು. ತಂಡದ ಆಟಗಾರರಿಗೆ ಟೈಮ್​ ಕೊಡಬೇಕು, ಪ್ರವಾಸ ವೇಳಾಪಟ್ಟಿಯನ್ನು ಸರಿಯಾಗಿ ಮಾಡಬೇಕು. ಹಾಗಾಗಿ ದ್ರಾವಿಡ್​ ಕೆಲವೊಂದು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿ ಹೆಚ್ಚು ಗಮನ ಕೊಡಬೇಕು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More