newsfirstkannada.com

ಬೆಂಗಳೂರು ವಾಹನ ಸವಾರರೇ.. ಮಹಾಘಟಬಂಧನ್​ ಸಭೆಯ ಹಿನ್ನೆಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ, ಬದಲಿ ಮಾರ್ಗ ಇಲ್ಲಿದೆ

Share :

17-07-2023

    ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಮಹಾಘಟಬಂಧನ್​ ಸಭೆ

    ಸಭೆಯ ಹಿನ್ನೆಲೆ ಬೆಂಗಳೂರಿನ ಕೆಲ ರಸ್ತೆ ಮಾರ್ಗಗಳಲ್ಲಿ ಬದಲಾವಣೆ

    ವಾಹನ ಸವಾರರಿಗೆ ಬೇರೆ ಮಾರ್ಗಗಳನ್ನ ಬಳಸಲು ಸೂಚಿಸಲಾಗಿದೆ

ಇಂದು ಮತ್ತು ನಾಳೆ ಬೆಂಗಳೂರಿನ ತಾಜ್‌ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಮಹಾಘಟಬಂಧನ್​ ಸಭೆ ನಡೆಯುತ್ತಿರುವ ಹಿನ್ನಲೆ ಬೆಂಗಳೂರಿನ ಕೆಲ ರಸ್ತೆ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ನಗರದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಕಬ್ದನ್ ಪಾರ್ಕ್​ ರಸ್ತೆ , ರಾಜಭವನ ರಸ್ತೆ , ರೇಸ್ ಕೋರ್ಸ್ ರಸ್ತೆ , ಹಾಗೂ ಬಳ್ಳಾರಿ ರಸ್ತೆಗಳನ್ನ ಬಳಸದಂತೆ ಸೂಚಿಸಲಾಗಿದೆ. ಎರಡು ದಿನಗಳ ಕಾಲ ಈ ರಸ್ತೆಗಳನ್ನ ಬಳಸುವ ವಾಹನ ಸವಾರರಿಗೆ ಬೇರೆ ಮಾರ್ಗಗಳನ್ನ ಬಳಸಲು ಸೂಚಿಸಲಾಗಿದೆ. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಬಳ್ಳಾರಿ ರಸ್ತೆ, ರೇಸ್‌ ಕೋರ್ಸ್ ರಸ್ತೆಗಳಲ್ಲಿ ವಾಹನಗಳನ್ನ ನಿಲ್ಲಿಸುವುದನ್ನ ನಿರ್ಬಂಧಿಸಲಾಗಿದೆ.

ಇನ್ನು ಮಹಾಘಟಬಂಧನ್​ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷಗಳ ಹಲವು ನಾಯಕರು ಭಾಗಿಯಾಗಲಿದ್ದಾರೆ. ಗಣ್ಯ ವ್ಯಕ್ತಿಗಳ ಸಂಚಾರ ಇರುವ ಹಿನ್ನಲೆಯಲ್ಲಿ ರಸ್ತೆ ಬದಲಾವಣೆಗೆ ಸೂಚನೆ ನೀಡಲಾಗಿದೆ.

ವಾಹನ ಸವಾರರಿಗೆ ಈ ಕೆಳಕಂಡ ರಸ್ತೆಗಳ ಬದಲಿಗೆ ಬೇರೆ ಮಾರ್ಗಗಳನ್ನು ಬಳಸಲು ಸೂಚನೆ ನೀಡಲಾಗಿದೆ

ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆ
ಕಬ್ದನ್ ರಸ್ತೆ
ರಾಜಭವನ ರಸ್ತೆ
ರೇಸ್ ಕೋರ್ಸ್ ರಸ್ತೆ
ಶೇಷಾದ್ರಿ ರಸ್ತೆ
ಬಳ್ಳಾರಿ ರಸ್ತೆ

ಈ ಕೆಳಕಂಡ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧ

ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆ
ಬಳ್ಳಾರಿ ರಸ್ತೆ
ರೇಸ್‌ ಕೋರ್ಸ್ ರಸ್ತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ವಾಹನ ಸವಾರರೇ.. ಮಹಾಘಟಬಂಧನ್​ ಸಭೆಯ ಹಿನ್ನೆಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ, ಬದಲಿ ಮಾರ್ಗ ಇಲ್ಲಿದೆ

https://newsfirstlive.com/wp-content/uploads/2023/07/Vidhana-Soudha.jpg

    ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಮಹಾಘಟಬಂಧನ್​ ಸಭೆ

    ಸಭೆಯ ಹಿನ್ನೆಲೆ ಬೆಂಗಳೂರಿನ ಕೆಲ ರಸ್ತೆ ಮಾರ್ಗಗಳಲ್ಲಿ ಬದಲಾವಣೆ

    ವಾಹನ ಸವಾರರಿಗೆ ಬೇರೆ ಮಾರ್ಗಗಳನ್ನ ಬಳಸಲು ಸೂಚಿಸಲಾಗಿದೆ

ಇಂದು ಮತ್ತು ನಾಳೆ ಬೆಂಗಳೂರಿನ ತಾಜ್‌ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಮಹಾಘಟಬಂಧನ್​ ಸಭೆ ನಡೆಯುತ್ತಿರುವ ಹಿನ್ನಲೆ ಬೆಂಗಳೂರಿನ ಕೆಲ ರಸ್ತೆ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ನಗರದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಕಬ್ದನ್ ಪಾರ್ಕ್​ ರಸ್ತೆ , ರಾಜಭವನ ರಸ್ತೆ , ರೇಸ್ ಕೋರ್ಸ್ ರಸ್ತೆ , ಹಾಗೂ ಬಳ್ಳಾರಿ ರಸ್ತೆಗಳನ್ನ ಬಳಸದಂತೆ ಸೂಚಿಸಲಾಗಿದೆ. ಎರಡು ದಿನಗಳ ಕಾಲ ಈ ರಸ್ತೆಗಳನ್ನ ಬಳಸುವ ವಾಹನ ಸವಾರರಿಗೆ ಬೇರೆ ಮಾರ್ಗಗಳನ್ನ ಬಳಸಲು ಸೂಚಿಸಲಾಗಿದೆ. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಬಳ್ಳಾರಿ ರಸ್ತೆ, ರೇಸ್‌ ಕೋರ್ಸ್ ರಸ್ತೆಗಳಲ್ಲಿ ವಾಹನಗಳನ್ನ ನಿಲ್ಲಿಸುವುದನ್ನ ನಿರ್ಬಂಧಿಸಲಾಗಿದೆ.

ಇನ್ನು ಮಹಾಘಟಬಂಧನ್​ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷಗಳ ಹಲವು ನಾಯಕರು ಭಾಗಿಯಾಗಲಿದ್ದಾರೆ. ಗಣ್ಯ ವ್ಯಕ್ತಿಗಳ ಸಂಚಾರ ಇರುವ ಹಿನ್ನಲೆಯಲ್ಲಿ ರಸ್ತೆ ಬದಲಾವಣೆಗೆ ಸೂಚನೆ ನೀಡಲಾಗಿದೆ.

ವಾಹನ ಸವಾರರಿಗೆ ಈ ಕೆಳಕಂಡ ರಸ್ತೆಗಳ ಬದಲಿಗೆ ಬೇರೆ ಮಾರ್ಗಗಳನ್ನು ಬಳಸಲು ಸೂಚನೆ ನೀಡಲಾಗಿದೆ

ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆ
ಕಬ್ದನ್ ರಸ್ತೆ
ರಾಜಭವನ ರಸ್ತೆ
ರೇಸ್ ಕೋರ್ಸ್ ರಸ್ತೆ
ಶೇಷಾದ್ರಿ ರಸ್ತೆ
ಬಳ್ಳಾರಿ ರಸ್ತೆ

ಈ ಕೆಳಕಂಡ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧ

ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆ
ಬಳ್ಳಾರಿ ರಸ್ತೆ
ರೇಸ್‌ ಕೋರ್ಸ್ ರಸ್ತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More