newsfirstkannada.com

ದೂರದ ಪ್ರಯಾಣದಿಂದ ತೊಂದರೆ ಸಾಧ್ಯತೆ; ಬೆಂಕಿಯಿಂದ ದೂರಯಿರಿ; ಇಲ್ಲಿದೆ ಇಂದಿನ ಭವಿಷ್ಯ!

Share :

11-09-2023

    ವೃತ್ತಿಯಲ್ಲಿ ಗಣನೀಯ ಹಿನ್ನಡೆಯಿಂದ ಆತಂಕ ಆಗಲಿದೆ

    ಯಾವುದೇ ಅವಕಾಶಗಳನ್ನು ಬಿಡಬೇಡಿ ಒಳ್ಳೆಯದಾಗಲಿದೆ

    ಕೋಪದಿಂದ ಅನರ್ಥಕ್ಕೆ ಅವಕಾಶ ಮಾಡಿಕೊಡಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00ರವರೆಗೆ ಇರಲಿದೆ.

ಮೇಷ ರಾಶಿ

  • ಮಂಗಳ ಕಾರ್ಯಕ್ಕೆ ಮನೆಯವರಿಂದಲೇ ಅಡ್ಡಿಯಾಗಬಹುದು
  • ಮಾನಸಿಕವಾಗಿ ಅಸ್ಥಿರತೆ
  • ಕುತಂತ್ರಗಳಿಗೆ ಬೇಸರ ಆಗಬಹುದು
  • ವಾಹನದಿಂದ ಸ್ವಲ್ಪ ಎಚ್ಚರಿಕೆವಹಿಸಿ
  • ಕೋಪದಿಂದ ಅನರ್ಥಕ್ಕೆ ಅವಕಾಶ ಮಾಡಿಕೊಡಬೇಡಿ
  • ತಟಸ್ಥ ನೀತಿಯನ್ನು ಅನುಸರಿಸಿ ಶುಭವಿದೆ
  • ಇಷ್ಟ ದೇವತಾರಾಧನೆ ಮಾಡಿ

ವೃಷಭ

  • ಬಂಧುಗಳಿಂದ ಅಸಮಾಧಾನದ ಮಾತು
  • ಕಾರ್ಯಕ್ಷೇತ್ರದಲ್ಲಿ ಮಾತು ಬಿರುಸಾಗಬಹುದು
  • ಉದ್ಯೋಗದ ಬಗ್ಗೆ ತಾತ್ಸಾರದ ಮಾತು
  • ಮನೆಯ ವಾತಾವರಣ ಚೆನ್ನಾಗಿದೆ
  • ಯಾವುದೇ ಅವಕಾಶಗಳನ್ನು ಬಿಡಬೇಡಿ ಒಳ್ಳೆಯದಾಗಲಿದೆ
  • ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಆರ್ಥಿಕ ಸಂಕಷ್ಟದಿಂದ ಹೊರ ಬರುತ್ತೀರಿ
  • ಕುಟುಂಬ ಕಲಹ ದೂರವಾಗಲಿದೆ
  • ಇಂದು ಸ್ತ್ರೀಯರಿಗೆ ಅನುಕೂಲವಿದೆ
  • ಆರೋಗ್ಯ ವಿಚಾರದಲ್ಲಿ ಎಚ್ಚರಿಕೆವಹಿಸಿ
  • ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯ ಚಿಂತೆ
  • ಮೋಜು-ಮಸ್ತಿಗಳಿಂದ ತೊಂದರೆಯಾಗಬಹುದು
  • ಮಹಾ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ಬೆಂಕಿ ನೀರಿನಿಂದ ಜಾಗ್ರತೆವಹಿಸಿ
  • ಬೇರೆಯವರ ದೃಷ್ಟಿಯಿಂದ ಹಿನ್ನಡೆಯಾಗಬಹುದು
  • ಸಂಪ್ರದಾಯ ಮತ್ತು ಪದ್ಧತಿಗಳಿಗೆ ಆದ್ಯತೆ ನೀಡಿ
  • ವ್ಯಾವಹಾರಿಕವಾಗಿ ಹೊಸ ತಿರುವನ್ನು ಪಡೆಯುತ್ತೀರಿ
  • ಹಳೆಯ ಸ್ನೇಹಿತರು ವಿರೋಧಿಗಳಾಗುತ್ತಾರೆ
  • ವೃತ್ತಿಯಲ್ಲಿ ಗಣನೀಯ ಹಿನ್ನಡೆಯಿಂದ ಆತಂಕ ಆಗಲಿದೆ
  • ನವಗ್ರಹರ ಪ್ರಾರ್ಥನೆ ಮಾಡಿ ಅದರಲ್ಲೂ ಶನಿಗ್ರಹವನ್ನು ಪ್ರಾರ್ಥನೆ ಮಾಡಿ

ಸಿಂಹ

  • ಅಧಿಕವಾದ ಖರ್ಚು ಅರಿವಿರುವುದಿಲ್ಲ
  • ಶರೀರಕ್ಕೆ ಮತ್ತು ಮನಸ್ಸಿಗೆ ಹಿತವಾಗಿರುವುದನ್ನು ಮಾಡಿ
  • ಬೇರೆಯವರ ಮಾತನ್ನು ಆಲಿಸಿ
  • ಬಂಧುಗಳ ಜೊತೆಯಲ್ಲಿ ವಿಶೇಷ ಸಂಪರ್ಕವನ್ನು ಹೊಂದಿ
  • ಭವಿಷ್ಯದ ವಿದ್ಯೆಯ ಬಗ್ಗೆ ಚಿಂತನೆ ನಡೆಸಿ
  • ನಿಮ್ಮ ನಿರ್ಧಾರಗಳು ಕಠಿಣವಾದರೂ ಉತ್ತಮ ಫಲವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಕ್ಕಳಿಂದ ವಿಶ್ವಾಸಕ್ಕೆ ಪಾತ್ರರಾಗುತ್ತೀರಿ
  • ಪ್ರೇಮಿಗಳಿಗೆ ಯಶಸ್ಸು ಸಿಗಲಿದೆ
  • ಏಕ ನಕ್ಷತ್ರ ರಾಶಿಯವರಿಗೆ ಸಮಸ್ಯೆಯಾಗಬಹುದು
  • ಮಿತ್ರರಿಂದ ಅವಮಾನ ಆಗುವ ಸೂಚನೆ ಇದೆ
  • ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ
  • ರಾಜಕಾರಣಿಗಳಿಂದ ಅನಗತ್ಯ ವಿಚಾರವು ಮನಸ್ಸಿಗೆ ಹಿಂಸೆಯಾಗಲಿದೆ
  • ಶಿವಾರಾಧನೆ ಮಾಡಿ

ತುಲಾ

  • ನಿಮ್ಮ ಉದ್ಯೋಗದಲ್ಲಿ ಉತ್ಸಾಹದಿಂದ ಕೆಲಸ ಮಾಡುತ್ತೀರಿ ಲಾಭವೂ ಇದೆ
  • ನಿಮ್ಮ ಕರ್ತವ್ಯವನ್ನು ನೀವು ಮಾಡಿ ಫಲವಿದೆ
  • ಹಲವರ ಮೆಚ್ಚುಗೆಗೆ ಪಾತ್ರರಾಗುತ್ತೀರಿ
  • ಅಸಹಕಾರ ತೋರುವವರ ಬಗ್ಗೆ ಅಸಹ್ಯ ಬರಬಹುದು
  • ಬೇರೆಯವರಿಗೆ ಯಾವುದೇ ಸಲಹೆ ಸೂಚನೆಗಳನ್ನು ಕೊಡಬೇಡಿ
  • ನಿಮ್ಮ ಅಭಿವೃದ್ಧಿಯತ್ತ ಗಮನ ಹರಿಸಿ
  • ಕುಲ ದೇವತಾರಾಧನೆ ಮಾಡಿ

ವೃಶ್ಚಿಕ

  • ತಂದೆ ಮಕ್ಕಳ ಮಧ್ಯೆ ಜಗಳದ ಸಾಧ್ಯತೆ ಇದೆ
  • ಮನೆಯಲ್ಲಿ ಎಲ್ಲವೂ ಕೂಡ ಸರಿ ಇಲ್ಲ
  • ಮಾನಸಿಕ ಕೊರಗಿನಿಂದ ಹೊರಬರಬೇಕು
  • ಜೀವನ ಸಾಧನೆಗೆ ಬೇಕಾದ ಮಾಹಿತಿಯನ್ನು ಪಡೆಯಿರಿ
  • ಮನೆಯಲ್ಲಿಯೇ ಕುಳಿತು ಬೇಸರ ಪಡಬಹುದು
  • ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ ಸರಿಯಾದ ನಿರ್ಧಾರ ಮಾಡಿ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆಯಲ್ಲಿ ಚಿಕ್ಕ ಪುಟ್ಟ ವಿಚಾರಗಳಿಗೆ ಬೇಸರ ಆಗಲಿದೆ
  • ಹಣವಿದೆ ಆದರೆ ಖರ್ಚು ಮಾಡಲು ಸ್ವಾತಂತ್ರವಿಲ್ಲ
  • ಆಲೋಚಿಸದೆ ಯಾವ ಮಾತನ್ನು ಆಡಬೇಡಿ
  • ವಾದಗಳು ಬೇಡ ಕುತಂತ್ರಗಳು ಬೇಡ
  • ಆಲಸ್ಯ ದೂರ ಮಾಡಿಕೊಳ್ಳಿ ಆರೋಗ್ಯ ಸುಧಾರಿಸಬಹುದು
  • ಮನಸ್ಸು ಶುದ್ದವಾಗಿರಲಿ ಯಶಸ್ಸಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಮಕ್ಕಳ ವಿಚಾರದಲ್ಲಿ ತುಂಬಾ ಚಿಂತೆ ಪಡುತ್ತೀರಿ
  • ದಾಂಪತ್ಯದಲ್ಲಿ ಶೀತಲ ಸಮರ ಅದಕ್ಕೆ ಪರಿಹಾರವೇ ಇಲ್ಲ
  • ಇಂದು ಗುಟ್ಟಾಗಿಟ್ಟಿದ ವಿಚಾರಗಳು ಬಹಿರಂಗ ಆಗಲಿದೆ
  • ವಿಷ ಜಂತುಗಳಿಂದ ಸ್ವಲ್ಪ ಎಚ್ಚರಿಕೆವಹಿಸಿ
  • ವ್ಯಾವಹಾರಿಕವಾಗಿ ಶತ್ರು ಕಾಟ
  • ಮನೆಯವರ ವಿರೋಧದಿಂದ ಹಿನ್ನಡೆಯಾಗಬಹುದು
  • ಶ್ರೀರಾಮ ಚಂದ್ರನನ್ನು ಪ್ರಾರ್ಥನೆ ಮಾಡಿ

ಕುಂಭ

  • ಆರೋಗ್ಯ ಕಾಪಾಡಿಕೊಳ್ಳಿ ಉತ್ಸಾಹದಿಂದಿರಿ
  • ಬೇರೆಯವರಂತೆ ಆಗಲು ಪ್ರಯತ್ನ ಮಾಡಿ
  • ವಿದ್ಯಾರ್ಥಿಗಳಿಗೆ ಅತಿಯಾದ ಪರಿಶ್ರಮ ಬೇಕು
  • ಮೋಸ ಅಥವಾ ವಂಚನೆಗೆ ಒಳಗಾಗುತ್ತೀರಿ ಎಚ್ಚರಿಕೆವಹಿಸಿ
  • ಇಂದು ಪದಾರ್ಥ ಕಳುವಾಗುವ ಸಾಧ್ಯತೆ ಇದೆ
  • ತಂದೆಯವರಿಗೆ ಧನಾಗಮದಿಂದ ಸಮಾಧಾನ ಆಗಲಿದೆ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮೀನ

  • ಹಲವಾರು ದಿನಗಳಿಂದ ಆಗದಿದ್ದ ಕೆಲಸ ಪೂರ್ಣ ಆಗಲಿದೆ
  • ವ್ಯಾವಹಾರಿಕವಾಗಿ ಸಮಾಧಾನವಿಲ್ಲ
  • ಸ್ನೇಹಿತರ ಭೇಟಿಯಿಂದ ಸಮಾಧಾನ ಆಗಲಿದೆ
  • ಹಣ ಹೂಡಿಕೆಗೆ ಮನಸ್ಸನ್ನು ಮಾಡ್ತೀರಿ ಅನುಕೂಲವಿದೆ
  • ಹಳೆಯ ಬಾಕಿ ಬಗ್ಗೆ ಯೋಚನೆ ಮಾಡುತ್ತೀರಿ
  • ಸಹೋದರ ವರ್ಗದಿಂದ ಅಸಹಕಾರ ಆಗಲಿದೆ ಕೋಪ ಬರಲಿದೆ
  • ಶಕ್ತಿ ದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೂರದ ಪ್ರಯಾಣದಿಂದ ತೊಂದರೆ ಸಾಧ್ಯತೆ; ಬೆಂಕಿಯಿಂದ ದೂರಯಿರಿ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

    ವೃತ್ತಿಯಲ್ಲಿ ಗಣನೀಯ ಹಿನ್ನಡೆಯಿಂದ ಆತಂಕ ಆಗಲಿದೆ

    ಯಾವುದೇ ಅವಕಾಶಗಳನ್ನು ಬಿಡಬೇಡಿ ಒಳ್ಳೆಯದಾಗಲಿದೆ

    ಕೋಪದಿಂದ ಅನರ್ಥಕ್ಕೆ ಅವಕಾಶ ಮಾಡಿಕೊಡಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00ರವರೆಗೆ ಇರಲಿದೆ.

ಮೇಷ ರಾಶಿ

  • ಮಂಗಳ ಕಾರ್ಯಕ್ಕೆ ಮನೆಯವರಿಂದಲೇ ಅಡ್ಡಿಯಾಗಬಹುದು
  • ಮಾನಸಿಕವಾಗಿ ಅಸ್ಥಿರತೆ
  • ಕುತಂತ್ರಗಳಿಗೆ ಬೇಸರ ಆಗಬಹುದು
  • ವಾಹನದಿಂದ ಸ್ವಲ್ಪ ಎಚ್ಚರಿಕೆವಹಿಸಿ
  • ಕೋಪದಿಂದ ಅನರ್ಥಕ್ಕೆ ಅವಕಾಶ ಮಾಡಿಕೊಡಬೇಡಿ
  • ತಟಸ್ಥ ನೀತಿಯನ್ನು ಅನುಸರಿಸಿ ಶುಭವಿದೆ
  • ಇಷ್ಟ ದೇವತಾರಾಧನೆ ಮಾಡಿ

ವೃಷಭ

  • ಬಂಧುಗಳಿಂದ ಅಸಮಾಧಾನದ ಮಾತು
  • ಕಾರ್ಯಕ್ಷೇತ್ರದಲ್ಲಿ ಮಾತು ಬಿರುಸಾಗಬಹುದು
  • ಉದ್ಯೋಗದ ಬಗ್ಗೆ ತಾತ್ಸಾರದ ಮಾತು
  • ಮನೆಯ ವಾತಾವರಣ ಚೆನ್ನಾಗಿದೆ
  • ಯಾವುದೇ ಅವಕಾಶಗಳನ್ನು ಬಿಡಬೇಡಿ ಒಳ್ಳೆಯದಾಗಲಿದೆ
  • ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಆರ್ಥಿಕ ಸಂಕಷ್ಟದಿಂದ ಹೊರ ಬರುತ್ತೀರಿ
  • ಕುಟುಂಬ ಕಲಹ ದೂರವಾಗಲಿದೆ
  • ಇಂದು ಸ್ತ್ರೀಯರಿಗೆ ಅನುಕೂಲವಿದೆ
  • ಆರೋಗ್ಯ ವಿಚಾರದಲ್ಲಿ ಎಚ್ಚರಿಕೆವಹಿಸಿ
  • ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯ ಚಿಂತೆ
  • ಮೋಜು-ಮಸ್ತಿಗಳಿಂದ ತೊಂದರೆಯಾಗಬಹುದು
  • ಮಹಾ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

  • ಬೆಂಕಿ ನೀರಿನಿಂದ ಜಾಗ್ರತೆವಹಿಸಿ
  • ಬೇರೆಯವರ ದೃಷ್ಟಿಯಿಂದ ಹಿನ್ನಡೆಯಾಗಬಹುದು
  • ಸಂಪ್ರದಾಯ ಮತ್ತು ಪದ್ಧತಿಗಳಿಗೆ ಆದ್ಯತೆ ನೀಡಿ
  • ವ್ಯಾವಹಾರಿಕವಾಗಿ ಹೊಸ ತಿರುವನ್ನು ಪಡೆಯುತ್ತೀರಿ
  • ಹಳೆಯ ಸ್ನೇಹಿತರು ವಿರೋಧಿಗಳಾಗುತ್ತಾರೆ
  • ವೃತ್ತಿಯಲ್ಲಿ ಗಣನೀಯ ಹಿನ್ನಡೆಯಿಂದ ಆತಂಕ ಆಗಲಿದೆ
  • ನವಗ್ರಹರ ಪ್ರಾರ್ಥನೆ ಮಾಡಿ ಅದರಲ್ಲೂ ಶನಿಗ್ರಹವನ್ನು ಪ್ರಾರ್ಥನೆ ಮಾಡಿ

ಸಿಂಹ

  • ಅಧಿಕವಾದ ಖರ್ಚು ಅರಿವಿರುವುದಿಲ್ಲ
  • ಶರೀರಕ್ಕೆ ಮತ್ತು ಮನಸ್ಸಿಗೆ ಹಿತವಾಗಿರುವುದನ್ನು ಮಾಡಿ
  • ಬೇರೆಯವರ ಮಾತನ್ನು ಆಲಿಸಿ
  • ಬಂಧುಗಳ ಜೊತೆಯಲ್ಲಿ ವಿಶೇಷ ಸಂಪರ್ಕವನ್ನು ಹೊಂದಿ
  • ಭವಿಷ್ಯದ ವಿದ್ಯೆಯ ಬಗ್ಗೆ ಚಿಂತನೆ ನಡೆಸಿ
  • ನಿಮ್ಮ ನಿರ್ಧಾರಗಳು ಕಠಿಣವಾದರೂ ಉತ್ತಮ ಫಲವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಕ್ಕಳಿಂದ ವಿಶ್ವಾಸಕ್ಕೆ ಪಾತ್ರರಾಗುತ್ತೀರಿ
  • ಪ್ರೇಮಿಗಳಿಗೆ ಯಶಸ್ಸು ಸಿಗಲಿದೆ
  • ಏಕ ನಕ್ಷತ್ರ ರಾಶಿಯವರಿಗೆ ಸಮಸ್ಯೆಯಾಗಬಹುದು
  • ಮಿತ್ರರಿಂದ ಅವಮಾನ ಆಗುವ ಸೂಚನೆ ಇದೆ
  • ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ
  • ರಾಜಕಾರಣಿಗಳಿಂದ ಅನಗತ್ಯ ವಿಚಾರವು ಮನಸ್ಸಿಗೆ ಹಿಂಸೆಯಾಗಲಿದೆ
  • ಶಿವಾರಾಧನೆ ಮಾಡಿ

ತುಲಾ

  • ನಿಮ್ಮ ಉದ್ಯೋಗದಲ್ಲಿ ಉತ್ಸಾಹದಿಂದ ಕೆಲಸ ಮಾಡುತ್ತೀರಿ ಲಾಭವೂ ಇದೆ
  • ನಿಮ್ಮ ಕರ್ತವ್ಯವನ್ನು ನೀವು ಮಾಡಿ ಫಲವಿದೆ
  • ಹಲವರ ಮೆಚ್ಚುಗೆಗೆ ಪಾತ್ರರಾಗುತ್ತೀರಿ
  • ಅಸಹಕಾರ ತೋರುವವರ ಬಗ್ಗೆ ಅಸಹ್ಯ ಬರಬಹುದು
  • ಬೇರೆಯವರಿಗೆ ಯಾವುದೇ ಸಲಹೆ ಸೂಚನೆಗಳನ್ನು ಕೊಡಬೇಡಿ
  • ನಿಮ್ಮ ಅಭಿವೃದ್ಧಿಯತ್ತ ಗಮನ ಹರಿಸಿ
  • ಕುಲ ದೇವತಾರಾಧನೆ ಮಾಡಿ

ವೃಶ್ಚಿಕ

  • ತಂದೆ ಮಕ್ಕಳ ಮಧ್ಯೆ ಜಗಳದ ಸಾಧ್ಯತೆ ಇದೆ
  • ಮನೆಯಲ್ಲಿ ಎಲ್ಲವೂ ಕೂಡ ಸರಿ ಇಲ್ಲ
  • ಮಾನಸಿಕ ಕೊರಗಿನಿಂದ ಹೊರಬರಬೇಕು
  • ಜೀವನ ಸಾಧನೆಗೆ ಬೇಕಾದ ಮಾಹಿತಿಯನ್ನು ಪಡೆಯಿರಿ
  • ಮನೆಯಲ್ಲಿಯೇ ಕುಳಿತು ಬೇಸರ ಪಡಬಹುದು
  • ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ ಸರಿಯಾದ ನಿರ್ಧಾರ ಮಾಡಿ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆಯಲ್ಲಿ ಚಿಕ್ಕ ಪುಟ್ಟ ವಿಚಾರಗಳಿಗೆ ಬೇಸರ ಆಗಲಿದೆ
  • ಹಣವಿದೆ ಆದರೆ ಖರ್ಚು ಮಾಡಲು ಸ್ವಾತಂತ್ರವಿಲ್ಲ
  • ಆಲೋಚಿಸದೆ ಯಾವ ಮಾತನ್ನು ಆಡಬೇಡಿ
  • ವಾದಗಳು ಬೇಡ ಕುತಂತ್ರಗಳು ಬೇಡ
  • ಆಲಸ್ಯ ದೂರ ಮಾಡಿಕೊಳ್ಳಿ ಆರೋಗ್ಯ ಸುಧಾರಿಸಬಹುದು
  • ಮನಸ್ಸು ಶುದ್ದವಾಗಿರಲಿ ಯಶಸ್ಸಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಮಕ್ಕಳ ವಿಚಾರದಲ್ಲಿ ತುಂಬಾ ಚಿಂತೆ ಪಡುತ್ತೀರಿ
  • ದಾಂಪತ್ಯದಲ್ಲಿ ಶೀತಲ ಸಮರ ಅದಕ್ಕೆ ಪರಿಹಾರವೇ ಇಲ್ಲ
  • ಇಂದು ಗುಟ್ಟಾಗಿಟ್ಟಿದ ವಿಚಾರಗಳು ಬಹಿರಂಗ ಆಗಲಿದೆ
  • ವಿಷ ಜಂತುಗಳಿಂದ ಸ್ವಲ್ಪ ಎಚ್ಚರಿಕೆವಹಿಸಿ
  • ವ್ಯಾವಹಾರಿಕವಾಗಿ ಶತ್ರು ಕಾಟ
  • ಮನೆಯವರ ವಿರೋಧದಿಂದ ಹಿನ್ನಡೆಯಾಗಬಹುದು
  • ಶ್ರೀರಾಮ ಚಂದ್ರನನ್ನು ಪ್ರಾರ್ಥನೆ ಮಾಡಿ

ಕುಂಭ

  • ಆರೋಗ್ಯ ಕಾಪಾಡಿಕೊಳ್ಳಿ ಉತ್ಸಾಹದಿಂದಿರಿ
  • ಬೇರೆಯವರಂತೆ ಆಗಲು ಪ್ರಯತ್ನ ಮಾಡಿ
  • ವಿದ್ಯಾರ್ಥಿಗಳಿಗೆ ಅತಿಯಾದ ಪರಿಶ್ರಮ ಬೇಕು
  • ಮೋಸ ಅಥವಾ ವಂಚನೆಗೆ ಒಳಗಾಗುತ್ತೀರಿ ಎಚ್ಚರಿಕೆವಹಿಸಿ
  • ಇಂದು ಪದಾರ್ಥ ಕಳುವಾಗುವ ಸಾಧ್ಯತೆ ಇದೆ
  • ತಂದೆಯವರಿಗೆ ಧನಾಗಮದಿಂದ ಸಮಾಧಾನ ಆಗಲಿದೆ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮೀನ

  • ಹಲವಾರು ದಿನಗಳಿಂದ ಆಗದಿದ್ದ ಕೆಲಸ ಪೂರ್ಣ ಆಗಲಿದೆ
  • ವ್ಯಾವಹಾರಿಕವಾಗಿ ಸಮಾಧಾನವಿಲ್ಲ
  • ಸ್ನೇಹಿತರ ಭೇಟಿಯಿಂದ ಸಮಾಧಾನ ಆಗಲಿದೆ
  • ಹಣ ಹೂಡಿಕೆಗೆ ಮನಸ್ಸನ್ನು ಮಾಡ್ತೀರಿ ಅನುಕೂಲವಿದೆ
  • ಹಳೆಯ ಬಾಕಿ ಬಗ್ಗೆ ಯೋಚನೆ ಮಾಡುತ್ತೀರಿ
  • ಸಹೋದರ ವರ್ಗದಿಂದ ಅಸಹಕಾರ ಆಗಲಿದೆ ಕೋಪ ಬರಲಿದೆ
  • ಶಕ್ತಿ ದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More