newsfirstkannada.com

ಅತಿಯಾದ ನಂಬಿಕೆ ಬೇಡ; ನೀವು ಮೋಸ ಹೋಗೋ ಸಾಧ್ಯತೆ ಇದೆ; ಇಲ್ಲಿದೆ ಇಂದಿನ ಭವಿಷ್ಯ

Share :

01-11-2023

    ಇಂದು ಯಾವುದೇ ಹಣಕಾಸಿನ ವ್ಯವಹಾರ ಬೇಡ

    ಪ್ರವಾಸದ ವಿಚಾರವಾಗಿ ಸಂತೋಷ ವ್ಯಕ್ತಪಡಿಸುತ್ತೀರಿ

    ಬೇರೆ ಬೇರೆ ವಿಚಾರಗಳಿಂದ ಹಿನ್ನಡೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಯಾರನ್ನು ಅತಿಯಾಗಿ ಹೊಗಳಬೇಡಿ ನಿಮ್ಮ ಬಗ್ಗೆ ಅನುಮಾನ ಬರಬಹುದು
  • ಕೆಲವು ಕೆಲಸಗಳು ನಿಮ್ಮ ಮನಸ್ಸಿಗೆ ಸಮಾಧಾನವಾಗುವುದಿಲ್ಲ
  • ಇಂದು ನಿಧಾನವಾಗಿ ನಿಮ್ಮ ಕರ್ತವ್ಯವನ್ನ ನಿರ್ವಹಿಸಿ
  • ನಿಮ್ಮ ಹಲವಾರು ಬೇಡಿಕೆಗಳು ಈಡೇರುತ್ತವೆ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಕಡಿಮೆ
  • ಇಂದು ಬಾಕಿಯಿರುವ ಕೆಲಸಗಳನ್ನು ಅಗತ್ಯವಾಗಿ ಮುಗಿಸಿ
  • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಆಲೋಚನೆಗೂ ಮೀರಿ ಕೆಲವು ಅನುಕೂಲವಾಗುವ ಯೋಗವಿದೆ
  • ಮಕ್ಕಳ ಜೊತೆಯಲ್ಲಿ ಜಗಳವಾಗುವ ಸಾಧ್ಯತೆಯಿದೆ
  • ನಿಮ್ಮ ಶಿಸ್ತು ನಿಮಗೆ ಧೈರ್ಯವನ್ನ ಕೊಡುತ್ತದೆ
  • ಅನಗತ್ಯ ವಿಚಾರಗಳನ್ನು ತುಂಬಾ ವಿರೋಧಿಸುತ್ತೀರಿ
  • ಸಮಾಜದಲ್ಲಿ ಹೆಸರುಗಳಿಸಲು ಪರಿಶ್ರಮ ಪಡುತ್ತೀರಿ
  • ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಿ
  • ನವಗ್ರಹರ ಆರಾಧನೆ ಮಾಡಿ

ಮಿಥುನ

  • ಶುಭ ಕಾರ್ಯದ ಉತ್ಸಾಹದಲ್ಲಿರುತ್ತೀರಿ
  • ಹಲವಾರು ಜನರಿಂದ ಪ್ರಶಂಸೆಗೆ ಒಳಗಾಗುತ್ತೀರಿ
  • ಇಂದು ಮನೆಯಲ್ಲಿ ಹೊಂದಾಣಿಕೆಯಿರಲಿ
  • ಇಂದು ಹೊಸ ವ್ಯವಹಾರಗಳು ಬೇಡ
  • ಅತಿಯಾದ ನಂಬಿಕೆಯಿಂದ ಮೋಸ ಹೋಗಬಹುದು
  • ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು
  • ಕುಲದೇವತಾ ಆರಾಧನೆ ಮಾಡಿ

ಕಟಕ

  • ಪ್ರವಾಸದ ವಿಚಾರವಾಗಿ ಸಂತೋಷ ವ್ಯಕ್ತ ಪಡಿಸುತ್ತೀರಿ
  • ನಿಮ್ಮ ಹಠ ನಿಮಗೆ ಸಮಸ್ಯೆಯಾಗಬಹುದು
  • ನಿಮ್ಮ ಓದಿನ ಬಗ್ಗೆ ಹೆಚ್ಚು ಗಮನಹರಿಸಿ
  • ಹಿರಿಯರ ಮಾತಿಗೆ ಬೆಲೆಯಿರಲಿ
  • ವ್ಯವಹಾರಿಕವಾಗಿ ಅನುಕೂಲಕರ ದಿನ
  • ಸ್ನೇಹಿತರ ಭೇಟಿಗೆ ಪ್ರಯತ್ನ ಆದರೆ ವಿಫಲವಾಗಿ ನಿರಾಸೆಯಾಗಬಹುದು
  • ಲಲಿತಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಸಿಂಹ

  • ಹಣದ ವಿಚಾರದಲ್ಲಿ ಸಮಾಧಾನದ ದಿನ
  • ಬಂಧುಗಳಿಂದ ಸಹಕಾರ ಸಿಗಬಹುದು
  • ಮಕ್ಕಳು ನಿಮ್ಮ ಇಚ್ಛೆಯಂತೆ ನಡೆದುಕೊಳ್ಳುವುದಿಲ್ಲ ಬೇಸರವಾಗಬಹುದು
  • ಕುಟುಂಬದಲ್ಲಿ ಹೊಂದಾಣಿಕೆಯಿರಲಿ
  • ಯಾರೊಂದಿಗೂ ಈ ದಿನ ಜಗಳ ಬೇಡ
  • ಚಿನ್ನಾಭರಣಗಳ ವಿಚಾರದಲ್ಲಿ ಜಾಗ್ರತೆಯಿರಲಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಕನ್ಯಾ

  • ವೃತ್ತಿಯಲ್ಲಿ ಗಣನೀಯವಾದ ಬದಲಾವಣೆಯ ಸಾಧ್ಯತೆಯಿದೆ
  • ಇಂದು ವ್ಯವಹಾರದಲ್ಲಿ ತುಂಬಾ ಜಾಗೃಕರಾಗಿರಿ
  • ಇಂದು ವಿವಾಹ ಯೋಗವಿದೆ
  • ಹಿರಿಯರ ಕೆಲವು ದ್ರವ್ಯ ನಿಮಗೆ ಸಿಗಬಹುದು
  • ಲೇಖಕರಿಗೆ ಶುಭವಿರುವ ದಿನ
  • ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವಿದೆ
  • ಶ್ರೀರಾಮನನ್ನ ಪ್ರಾರ್ಥನೆ ಮಾಡಿ

ತುಲಾ

  • ಅನಾರೋಗ್ಯ ನಿಮಗೆ ತೊಂದರೆ ಮಾಡಬಹುದು
  • ಮಾನಸಿಕವಾಗಿ ಅಸ್ಥಿರತೆ ಉಂಟಾಗಬಹುದು
  • ಇಂದು ವಿದ್ಯಾರ್ಥಿಗಳಿಗೆ ಅಪಯಶಸ್ಸು ಸಾಧ್ಯತೆ
  • ವಿವಾಹ ವಿಚಾರದಲ್ಲಿ ಸಂತಸದ ದಿನ
  • ಇಂದು ಧೈರ್ಯವಿರಲಿ ಶುಭವಿದೆ
  • ಆತುರದ ಸ್ವಭಾವದಿಂದ ತೊಂದರೆ ಉಂಟಾಗಬಹುದು
  • ಗೋ ಸೇವೆಯನ್ನ ಮಾಡಿ

ವೃಶ್ಚಿಕ

  • ನಿರೀಕ್ಷೆಯನ್ನು ಹೆಚ್ಚಾಗಿಟ್ಟುಕೊಂಡು ನಿರಾಸೆ ಹೊಂದಬಹುದು
  • ವ್ಯಾಪಾರಸ್ಥರಿಗೆ ನಷ್ಟದ ಸಾಧ್ಯತೆಯಿದೆ
  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
  • ವಿರೋಧಿಗಳಿಂದ ಬಹಳ ಎಚ್ಚರಿಕೆಯಿಂದಿರಿ
  • ಇಂದು ನಿಮ್ಮ ವಿರುದ್ಧ ಕುತಂತ್ರ ನಡೆಯಬಹುದು
  • ಆತ್ಮೀಯರ ಜೊತೆಯಲ್ಲಿ ವಾದ ಮಾಡುವುದರಿಂದ ಅವಮಾನವಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಸಹೋದ್ಯೋಗಿಗಳ ಜೊತೆ ಅತಿಯಾದ ದೋಸ್ತಿಯಿಂದ ತೊಂದರೆಯಾಗಬಹುದು
  • ಆರ್ಥಿಕ ಕುಸಿತದಿಂದ ಸಮಸ್ಯೆಯಾಗಬಹುದು
  • ಬಂಧುಗಳಲ್ಲಿ ದ್ವೇಷದ ಮಾತುಕತೆ ಬೆಳೆಯಬಹುದು
  • ಇಂದು ನಂಬಿಕಸ್ಥರು ನಿಮ್ಮ ಸಹಾಯಕ್ಕೆ ಬರುತ್ತಾರೆ
  • ವ್ಯವಹಾರದಲ್ಲಿ ನಿಧಾನಗತಿಯ ಪ್ರಗತಿಯಿದೆ
  • ಮಕ್ಕಳಿಗೆ ಅಪಾಯದ ಸೂಚನೆಯಿದೆ
  • ಶಿವಾರಾಧನೆಯನ್ನ ಮಾಡಿ

ಮಕರ

  • ಸಾಲದ ವಿಚಾರಕ್ಕೆ ಮನೆಯಲ್ಲಿ ಜಗಳವಾಗಬಹುದು
  • ಬೇರೆ ಬೇರೆ ವಿಚಾರಗಳಿಂದ ಹಿನ್ನಡೆಯಾಗಬಹುದು
  • ಇಂದು ಹಣ ಸಂಪಾದನೆಗಾಗಿ ವಾಮಮಾರ್ಗ ಅನುಸರಿಸಬೇಡಿ
  • ಅನಾವಶ್ಯಕವಾದ ಖರ್ಚು ಜೊತೆಗೆ ಆದಾಯದಲ್ಲಿ ಗಣನೀಯವಾದ ಕುಂಠಿತ
  • ಪ್ರೇಮಿಗಳಿಗೆ ಕೆಲವು ಸವಾಲುಗಳು ಎದುರಾಗಿ ತೊಂದರೆಯಾಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಇಂದು ಬೇರೆಯವರ ಮನಸ್ಸನ್ನು ಗೆಲ್ಲುತ್ತೀರಿ
  • ಆರ್ಥಿಕವಾಗಿ ಲಾಭವಾಗುವ ದಿನ
  • ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿ
  • ನಿದ್ರಾಭಂಗವಾಗುವುದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು
  • ಸ್ನೇಹಿತರ ಮಧ್ಯದಲ್ಲಿನ ಸಲಿಗೆ ಜಗಳಕ್ಕೆ ಕಾರಣವಾಗಬಹುದು
  • ಇಂದು ಕಾನೂನು ಹೋರಾಟದಲ್ಲಿ ಜಯವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಬಂಧುಗಳನ್ನು ಭೇಟಿ ಆಗುವುದರಿಂದ ಸಂತೋಷ ಆಗಲಿದೆ
  • ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಸಹೋದರರ ವಿಚಾರದಲ್ಲಿ ಅಸಮಾಧಾನ
  • ಆಸ್ತಿಯ ಬಗ್ಗೆ ತುಂಬಾ ಚಿಂತಿಸುತ್ತೀರಿ
  • ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ
  • ಯಾವುದೇ ಅಸಂಬದ್ಧವಾದ ನಿರ್ಣಯಗಳು ಬೇಡ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತಿಯಾದ ನಂಬಿಕೆ ಬೇಡ; ನೀವು ಮೋಸ ಹೋಗೋ ಸಾಧ್ಯತೆ ಇದೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಇಂದು ಯಾವುದೇ ಹಣಕಾಸಿನ ವ್ಯವಹಾರ ಬೇಡ

    ಪ್ರವಾಸದ ವಿಚಾರವಾಗಿ ಸಂತೋಷ ವ್ಯಕ್ತಪಡಿಸುತ್ತೀರಿ

    ಬೇರೆ ಬೇರೆ ವಿಚಾರಗಳಿಂದ ಹಿನ್ನಡೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಯಾರನ್ನು ಅತಿಯಾಗಿ ಹೊಗಳಬೇಡಿ ನಿಮ್ಮ ಬಗ್ಗೆ ಅನುಮಾನ ಬರಬಹುದು
  • ಕೆಲವು ಕೆಲಸಗಳು ನಿಮ್ಮ ಮನಸ್ಸಿಗೆ ಸಮಾಧಾನವಾಗುವುದಿಲ್ಲ
  • ಇಂದು ನಿಧಾನವಾಗಿ ನಿಮ್ಮ ಕರ್ತವ್ಯವನ್ನ ನಿರ್ವಹಿಸಿ
  • ನಿಮ್ಮ ಹಲವಾರು ಬೇಡಿಕೆಗಳು ಈಡೇರುತ್ತವೆ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಕಡಿಮೆ
  • ಇಂದು ಬಾಕಿಯಿರುವ ಕೆಲಸಗಳನ್ನು ಅಗತ್ಯವಾಗಿ ಮುಗಿಸಿ
  • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಆಲೋಚನೆಗೂ ಮೀರಿ ಕೆಲವು ಅನುಕೂಲವಾಗುವ ಯೋಗವಿದೆ
  • ಮಕ್ಕಳ ಜೊತೆಯಲ್ಲಿ ಜಗಳವಾಗುವ ಸಾಧ್ಯತೆಯಿದೆ
  • ನಿಮ್ಮ ಶಿಸ್ತು ನಿಮಗೆ ಧೈರ್ಯವನ್ನ ಕೊಡುತ್ತದೆ
  • ಅನಗತ್ಯ ವಿಚಾರಗಳನ್ನು ತುಂಬಾ ವಿರೋಧಿಸುತ್ತೀರಿ
  • ಸಮಾಜದಲ್ಲಿ ಹೆಸರುಗಳಿಸಲು ಪರಿಶ್ರಮ ಪಡುತ್ತೀರಿ
  • ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಿ
  • ನವಗ್ರಹರ ಆರಾಧನೆ ಮಾಡಿ

ಮಿಥುನ

  • ಶುಭ ಕಾರ್ಯದ ಉತ್ಸಾಹದಲ್ಲಿರುತ್ತೀರಿ
  • ಹಲವಾರು ಜನರಿಂದ ಪ್ರಶಂಸೆಗೆ ಒಳಗಾಗುತ್ತೀರಿ
  • ಇಂದು ಮನೆಯಲ್ಲಿ ಹೊಂದಾಣಿಕೆಯಿರಲಿ
  • ಇಂದು ಹೊಸ ವ್ಯವಹಾರಗಳು ಬೇಡ
  • ಅತಿಯಾದ ನಂಬಿಕೆಯಿಂದ ಮೋಸ ಹೋಗಬಹುದು
  • ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು
  • ಕುಲದೇವತಾ ಆರಾಧನೆ ಮಾಡಿ

ಕಟಕ

  • ಪ್ರವಾಸದ ವಿಚಾರವಾಗಿ ಸಂತೋಷ ವ್ಯಕ್ತ ಪಡಿಸುತ್ತೀರಿ
  • ನಿಮ್ಮ ಹಠ ನಿಮಗೆ ಸಮಸ್ಯೆಯಾಗಬಹುದು
  • ನಿಮ್ಮ ಓದಿನ ಬಗ್ಗೆ ಹೆಚ್ಚು ಗಮನಹರಿಸಿ
  • ಹಿರಿಯರ ಮಾತಿಗೆ ಬೆಲೆಯಿರಲಿ
  • ವ್ಯವಹಾರಿಕವಾಗಿ ಅನುಕೂಲಕರ ದಿನ
  • ಸ್ನೇಹಿತರ ಭೇಟಿಗೆ ಪ್ರಯತ್ನ ಆದರೆ ವಿಫಲವಾಗಿ ನಿರಾಸೆಯಾಗಬಹುದು
  • ಲಲಿತಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಸಿಂಹ

  • ಹಣದ ವಿಚಾರದಲ್ಲಿ ಸಮಾಧಾನದ ದಿನ
  • ಬಂಧುಗಳಿಂದ ಸಹಕಾರ ಸಿಗಬಹುದು
  • ಮಕ್ಕಳು ನಿಮ್ಮ ಇಚ್ಛೆಯಂತೆ ನಡೆದುಕೊಳ್ಳುವುದಿಲ್ಲ ಬೇಸರವಾಗಬಹುದು
  • ಕುಟುಂಬದಲ್ಲಿ ಹೊಂದಾಣಿಕೆಯಿರಲಿ
  • ಯಾರೊಂದಿಗೂ ಈ ದಿನ ಜಗಳ ಬೇಡ
  • ಚಿನ್ನಾಭರಣಗಳ ವಿಚಾರದಲ್ಲಿ ಜಾಗ್ರತೆಯಿರಲಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಕನ್ಯಾ

  • ವೃತ್ತಿಯಲ್ಲಿ ಗಣನೀಯವಾದ ಬದಲಾವಣೆಯ ಸಾಧ್ಯತೆಯಿದೆ
  • ಇಂದು ವ್ಯವಹಾರದಲ್ಲಿ ತುಂಬಾ ಜಾಗೃಕರಾಗಿರಿ
  • ಇಂದು ವಿವಾಹ ಯೋಗವಿದೆ
  • ಹಿರಿಯರ ಕೆಲವು ದ್ರವ್ಯ ನಿಮಗೆ ಸಿಗಬಹುದು
  • ಲೇಖಕರಿಗೆ ಶುಭವಿರುವ ದಿನ
  • ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವಿದೆ
  • ಶ್ರೀರಾಮನನ್ನ ಪ್ರಾರ್ಥನೆ ಮಾಡಿ

ತುಲಾ

  • ಅನಾರೋಗ್ಯ ನಿಮಗೆ ತೊಂದರೆ ಮಾಡಬಹುದು
  • ಮಾನಸಿಕವಾಗಿ ಅಸ್ಥಿರತೆ ಉಂಟಾಗಬಹುದು
  • ಇಂದು ವಿದ್ಯಾರ್ಥಿಗಳಿಗೆ ಅಪಯಶಸ್ಸು ಸಾಧ್ಯತೆ
  • ವಿವಾಹ ವಿಚಾರದಲ್ಲಿ ಸಂತಸದ ದಿನ
  • ಇಂದು ಧೈರ್ಯವಿರಲಿ ಶುಭವಿದೆ
  • ಆತುರದ ಸ್ವಭಾವದಿಂದ ತೊಂದರೆ ಉಂಟಾಗಬಹುದು
  • ಗೋ ಸೇವೆಯನ್ನ ಮಾಡಿ

ವೃಶ್ಚಿಕ

  • ನಿರೀಕ್ಷೆಯನ್ನು ಹೆಚ್ಚಾಗಿಟ್ಟುಕೊಂಡು ನಿರಾಸೆ ಹೊಂದಬಹುದು
  • ವ್ಯಾಪಾರಸ್ಥರಿಗೆ ನಷ್ಟದ ಸಾಧ್ಯತೆಯಿದೆ
  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
  • ವಿರೋಧಿಗಳಿಂದ ಬಹಳ ಎಚ್ಚರಿಕೆಯಿಂದಿರಿ
  • ಇಂದು ನಿಮ್ಮ ವಿರುದ್ಧ ಕುತಂತ್ರ ನಡೆಯಬಹುದು
  • ಆತ್ಮೀಯರ ಜೊತೆಯಲ್ಲಿ ವಾದ ಮಾಡುವುದರಿಂದ ಅವಮಾನವಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಸಹೋದ್ಯೋಗಿಗಳ ಜೊತೆ ಅತಿಯಾದ ದೋಸ್ತಿಯಿಂದ ತೊಂದರೆಯಾಗಬಹುದು
  • ಆರ್ಥಿಕ ಕುಸಿತದಿಂದ ಸಮಸ್ಯೆಯಾಗಬಹುದು
  • ಬಂಧುಗಳಲ್ಲಿ ದ್ವೇಷದ ಮಾತುಕತೆ ಬೆಳೆಯಬಹುದು
  • ಇಂದು ನಂಬಿಕಸ್ಥರು ನಿಮ್ಮ ಸಹಾಯಕ್ಕೆ ಬರುತ್ತಾರೆ
  • ವ್ಯವಹಾರದಲ್ಲಿ ನಿಧಾನಗತಿಯ ಪ್ರಗತಿಯಿದೆ
  • ಮಕ್ಕಳಿಗೆ ಅಪಾಯದ ಸೂಚನೆಯಿದೆ
  • ಶಿವಾರಾಧನೆಯನ್ನ ಮಾಡಿ

ಮಕರ

  • ಸಾಲದ ವಿಚಾರಕ್ಕೆ ಮನೆಯಲ್ಲಿ ಜಗಳವಾಗಬಹುದು
  • ಬೇರೆ ಬೇರೆ ವಿಚಾರಗಳಿಂದ ಹಿನ್ನಡೆಯಾಗಬಹುದು
  • ಇಂದು ಹಣ ಸಂಪಾದನೆಗಾಗಿ ವಾಮಮಾರ್ಗ ಅನುಸರಿಸಬೇಡಿ
  • ಅನಾವಶ್ಯಕವಾದ ಖರ್ಚು ಜೊತೆಗೆ ಆದಾಯದಲ್ಲಿ ಗಣನೀಯವಾದ ಕುಂಠಿತ
  • ಪ್ರೇಮಿಗಳಿಗೆ ಕೆಲವು ಸವಾಲುಗಳು ಎದುರಾಗಿ ತೊಂದರೆಯಾಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಇಂದು ಬೇರೆಯವರ ಮನಸ್ಸನ್ನು ಗೆಲ್ಲುತ್ತೀರಿ
  • ಆರ್ಥಿಕವಾಗಿ ಲಾಭವಾಗುವ ದಿನ
  • ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿ
  • ನಿದ್ರಾಭಂಗವಾಗುವುದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು
  • ಸ್ನೇಹಿತರ ಮಧ್ಯದಲ್ಲಿನ ಸಲಿಗೆ ಜಗಳಕ್ಕೆ ಕಾರಣವಾಗಬಹುದು
  • ಇಂದು ಕಾನೂನು ಹೋರಾಟದಲ್ಲಿ ಜಯವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಬಂಧುಗಳನ್ನು ಭೇಟಿ ಆಗುವುದರಿಂದ ಸಂತೋಷ ಆಗಲಿದೆ
  • ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಸಹೋದರರ ವಿಚಾರದಲ್ಲಿ ಅಸಮಾಧಾನ
  • ಆಸ್ತಿಯ ಬಗ್ಗೆ ತುಂಬಾ ಚಿಂತಿಸುತ್ತೀರಿ
  • ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ
  • ಯಾವುದೇ ಅಸಂಬದ್ಧವಾದ ನಿರ್ಣಯಗಳು ಬೇಡ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More