newsfirstkannada.com

Today Horoscope: ನವ ವಿವಾಹಿತರಿಗೆ ಶುಭ ಸುದ್ದಿ; ಪರಿಶ್ರಮಕ್ಕೆ ತಕ್ಕ ಪ್ರತಿಫಲ; ಇಲ್ಲಿದೆ ಇಂದಿನ ಭವಿಷ್ಯ

Share :

02-11-2023

    ಮನೆಯ ವಾತಾವರಣ ಸೌಹಾರ್ದಯುತವಾಗಿರಲಿ

    ಮನಸ್ಸಿನಲ್ಲಿ ಹತಾಶೆಯ ಭಾವನೆಗೆ ಅವಕಾಶ ಬೇಡ

    ಬೇರೆಯವರು ಆಡುವ ಮಾತಿನ ಬಗ್ಗೆ ಗಮನವಿರಲಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ದಿನದ ಆರಂಭದಲ್ಲೇ ಕಿರಿಕಿರಿ ಇರುತ್ತದೆ
  • ಆಂತರಿಕ ಶಕ್ತಿ ಕಡಿಮೆಯಾಗದಂತೆ ಗಮನಿಸಿ
  • ಮನೆಯಲ್ಲಿ ಜಗಳದ ಸಾಧ್ಯತೆಯಿದೆ
  • ಹೊಗಳುವವರು ನಿಮಗೆ ಮೋಸ ಮಾಡಬಹುದು
  • ಬೇರೆಯವರು ಆಡುವ ಮಾತಿನ ಬಗ್ಗೆ ಗಮನವಿರಲಿ
  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗಬಹುದು
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಬೇರೆಯವರ ವಿಚಾರಕ್ಕಾಗಿ ಸಮಯ ವ್ಯರ್ಥ ಮಾಡಬೇಡಿ
  • ಮನಸ್ಸಿನಲ್ಲಿ ಹತಾಶೆಯ ಭಾವನೆಗೆ ಅವಕಾಶ ಬೇಡ
  • ದಾಂಪತ್ಯ ಜೀವನದಲ್ಲಿ ಅಹಂಕಾರದ ಸಮಸ್ಯೆ
  • ಉದ್ಯೋಗದಲ್ಲಿ ಎಚ್ಚರಿಕೆವಹಿಸಿ
  • ಅತಿಯಾದ ಆತ್ಮವಿಶ್ವಾಸ ಬೇಡ
  • ಅದೃಷ್ಟದ ಸಂಪೂರ್ಣ ಬೆಂಬಲಕ್ಕಾಗಿ ಹೋರಾಟ ಮಾಡಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಕೌಟುಂಬಿಕ ಸಾಮರಸ್ಯ ಚೆನ್ನಾಗಿರುತ್ತದೆ
  • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಿದೆ
  • ಇಂದು ಬೇರೆಯವರ ಸಲಹೆಗಿಂತ ನಿಮ್ಮ ಆಲೋಚನೆ ಮುಖ್ಯವಾಗತ್ತೆ
  • ಆತ್ಮೀಯರನ್ನು ಭೇಟಿ ಮಾಡುವ ಅವಕಾಶವಿದೆ
  • ವ್ಯಾಪಾರದಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಮಾಡಬಹುದು
  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆಯಿರಲಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ನವ ವಿವಾಹಿತರಿಗೆ ಶುಭ ಸುದ್ದಿ ಬರಬಹುದು
  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ
  • ಹೊಸ ಆಸ್ತಿ ಖರೀದಿಗೆ ಅವಕಾಶವಿದೆ
  • ನೌಕರಿಯಲ್ಲಿ ಸ್ವಲ್ಪ ಜಾಗ್ರತೆವಹಿಸಿ
  • ಸಹೋದರ ವರ್ಗದಿಂದ ಉತ್ತಮ ಸ್ಪಂದನೆ ಸಿಗಬಹುದು
  • ಹಿರಿಯ, ಸಂಬಂಧಿಕರ ಆರೋಗ್ಯದ ಬಗ್ಗೆ ಗಮನವಿರಲಿ
  • ಶಿವಾರಾಧನೆ ಮಾಡಿ

ಸಿಂಹ

  • ವ್ಯಾವಹಾರಿಕವಾಗಿ ತುಂಬಾ ತೊಂದರೆ ಪಟ್ಟು ಕೆಲಸ ಮಾಡಬೇಡಿ
  • ಉದ್ಯೋಗದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಿ
  • ಸಾಮಾಜಿಕ ಕಾರ್ಯದಲ್ಲಿ ಜನ ನಿಮ್ಮ ಕೊಡುಗೆಯನ್ನು ಮೆಚ್ಚಿಕೊಳ್ಳುತ್ತಾರೆ
  • ಚಿಕ್ಕ ಮಕ್ಕಳ ಬಗ್ಗೆ ಹೆಚ್ಚು ಅಭಿಮಾನವಿರಲಿ
  • ಮನೆಯ ವಾತಾವರಣ ಸೌಹಾರ್ದಯುತವಾಗಿರಲಿ
  • ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಕನ್ಯಾ

  • ನಿಮ್ಮ ವರ್ತನೆಯಿಂದ ಆತ್ಮೀಯರು ದೂರವಾಗಬಹುದು
  • ಕುಟುಂಬದಲ್ಲಿ ಇಲ್ಲ ಸಲ್ಲದ ವಿಚಾರಕ್ಕೆ ಕಿರಿಕಿರಿ ಉಂಟಾಗಬಹುದು
  • ಮಧ್ಯಾಹ್ನ ವೇಳೆಗೆ ಶುಭ ಸುದ್ದಿ ಕೇಳಬಹುದು
  • ಮನೆಯಲ್ಲಿ ಅಭಿಪ್ರಾಯ ಭೇದದಿಂದ ಹಿನ್ನಡೆಯಾಗಬಹುದು
  • ಪ್ರಯಾಣದ ವೇಳೆ ತೊಂದರೆಯಾಗುವ ಸೂಚನೆಯಿದೆ ಅನಗತ್ಯ ಪ್ರಯಾಣ ಬೇಡ
  • ಮಾತಿನಿಂದ ನಿಮ್ಮ ಕೆಲಸಗಳು ಹಾಳಾಗಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ವೃತ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿ ಕೇಳಬಹುದು
  • ಮನೆಗೆ ಹೊಸ ವಸ್ತುಗಳ ಖರೀದಿ ಬಗ್ಗೆ ಆಲೋಚನೆ ಮಾಡಬಹುದು
  • ನಿಮ್ಮ ಪ್ರಗತಿಯಿಂದ ಬೇರೆಯವರು ಉತ್ಸುಕರಾಗುತ್ತಾರೆ
  • ಹಿರಿಯರ ಮಾತುಗಳನ್ನು ಎಚ್ಚರಿಕೆಯಿಂದ ಕೇಳಿ
  • ಅನೇಕ ಜನರು ನಿಮ್ಮ ವಿಶ್ವಾಸಕ್ಕೆ ಪ್ರಯತ್ನಿಸಬಹುದು
  • ಸಾಮಾಜಿಕವಾಗಿ ನೀವು ಎತ್ತರಕ್ಕೆ ಬೆಳೆಯುತ್ತೀರಿ
  • ಶರಭೇಶ್ವರನನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ವ್ಯಾಪಾರಸ್ಥರಿಗೆ ಹಣಕಾಸಿನ ಸಮಸ್ಯೆ ಉಂಟಾಗಬಹುದು
  • ಹಣ ಹೂಡಿಕೆಗೆ ಸಮಯ ಒಳ್ಳೆಯದಿದೆ
  • ಭವಿಷ್ಯದ ಹಲವು ಯೋಜನೆಗಳು ಸಾಕಾರವಾಗಬಹುದು
  • ಮನೆಯಲ್ಲಿ ಶಿಸ್ತು ಕಾಪಾಡಲು ಪ್ರಯತ್ನಿಸಿ
  • ಶಾಂತಿಯಿಂದ ಸಮಯ ಕಳೆಯಿರಿ
  • ಜನರಿಗೆ ನಿಮ್ಮ ಬಗ್ಗೆ ಅತಿಯಾದ ವಿಶ್ವಾಸ, ನಂಬಿಕೆಯಿರುತ್ತದೆ
  • ಕುಲದೇವತಾ ಆರಾಧನೆ ಮಾಡಿ

ಧನುಸ್ಸು

  • ಜೀವನ ಮೌಲ್ಯಗಳ ಬಗ್ಗೆ ಹೆಮ್ಮೆ ಪಡುತ್ತೀರಿ
  • ಕೈ ಹಿಡಿದ ಕೆಲವು ಕೆಲಸಗಳು ಅರ್ಧಕ್ಕೆ ನಿಲ್ಲಬಹುದು
  • ಸಾಯಂಕಾಲ ಆನಂದದ ಸಮಯ
  • ಮನೆಯಲ್ಲಿ ವಸ್ತುಗಳ ವಿಚಾರಕ್ಕೆ ಜಗಳವಾಗಬಹುದು
  • ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು
  • ಮಾನಸಿಕವಾದ ಉದ್ವಿಗ್ನತೆ ಕಡಿಮೆ ಮಾಡಿಕೊಳ್ಳಿ
  • ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು
  • ಹೆಚ್ಚಿನ ಲಾಭದ ನಿರೀಕ್ಷೆಗೆ ಇದು ದಿನವಲ್ಲ
  • ನಕಾರಾತ್ಮಕ ಸ್ವಭಾವದಿಂದ ಜನರ ಕಣ್ಣಿಗೆ ಗುರಿಯಾಗುತ್ತೀರಿ
  • ವ್ಯವಹಾರಿಕವಾಗಿ ದೊಡ್ಡ ಆಲೋಚನೆಗಳು ಕೈಗೂಡುವುದಿಲ್ಲ
  • ನಿಮ್ಮ ಹಕ್ಕುಗಳ ಬಗ್ಗೆ ಚಿಂತನೆ ನಡೆಸಿ
  • ಪಿತ್ರಾರ್ಜಿತ ವಿಚಾರದಲ್ಲಿ ಜಗಳವಾಗಬಹುದು
  • ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ಕುಂಭ

  • ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಬಹುದು
  • ಪ್ರೇಮಿಗಳಿಗೆ ಶುಭವಾದ ಸಮಯ
  • ಪ್ರೀತಿಸಿ ಮದುವೆಯಾದವರಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು
  • ಹೊಸ ವ್ಯವಹಾರದ ಪ್ರಾರಂಭಕ್ಕೆ ಅಡ್ಡಿ ಉಂಟಾಗಬಹುದು
  • ನಿರೀಕ್ಷೆಗಿಂತ ಉತ್ತಮ ಫಲಿತಾಂಶ ಪಡೆಯುತ್ತೀರಿ
  • ವಿದ್ಯಾರ್ಥಿಗಳಿಗೆ ಸವಾಲುಗಳಿರುತ್ತವೆ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಮೀನ

  • ವ್ಯಾವಹಾರಿಕವಾಗಿ ದೊಡ್ಡ ನಿರ್ಧಾರಗಳನ್ನು ಮಾಡಬಹುದು
  • ಪ್ರೇಮ ಸಂಬಂಧಗಳಲ್ಲಿ ದೊಡ್ಡ ಸಮಸ್ಯೆ ಉಂಟಾಗಬಹುದು
  • ಮನೆಯವರ ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತೀರಿ
  • ಮನೆಯವರೊಂದಿಗೆ ತಾಳ್ಮೆಯಿಂದ ವರ್ತಿಸಿ
  • ರಾಜಕೀಯಕ್ಕೆ ಸಂಬಂಧಿಸಿದವರ ಮೇಲೆ ಒತ್ತಡ ಹೆಚ್ಚಾಗಬಹುದು
  • ಹಣಕಾಸು ವಿಚಾರದಲ್ಲಿ ಹೆಚ್ಚು ಲೆಕ್ಕಾಚಾರ ಮಾಡಬಹುದು
  • ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ನವ ವಿವಾಹಿತರಿಗೆ ಶುಭ ಸುದ್ದಿ; ಪರಿಶ್ರಮಕ್ಕೆ ತಕ್ಕ ಪ್ರತಿಫಲ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಮನೆಯ ವಾತಾವರಣ ಸೌಹಾರ್ದಯುತವಾಗಿರಲಿ

    ಮನಸ್ಸಿನಲ್ಲಿ ಹತಾಶೆಯ ಭಾವನೆಗೆ ಅವಕಾಶ ಬೇಡ

    ಬೇರೆಯವರು ಆಡುವ ಮಾತಿನ ಬಗ್ಗೆ ಗಮನವಿರಲಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ದಿನದ ಆರಂಭದಲ್ಲೇ ಕಿರಿಕಿರಿ ಇರುತ್ತದೆ
  • ಆಂತರಿಕ ಶಕ್ತಿ ಕಡಿಮೆಯಾಗದಂತೆ ಗಮನಿಸಿ
  • ಮನೆಯಲ್ಲಿ ಜಗಳದ ಸಾಧ್ಯತೆಯಿದೆ
  • ಹೊಗಳುವವರು ನಿಮಗೆ ಮೋಸ ಮಾಡಬಹುದು
  • ಬೇರೆಯವರು ಆಡುವ ಮಾತಿನ ಬಗ್ಗೆ ಗಮನವಿರಲಿ
  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗಬಹುದು
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಬೇರೆಯವರ ವಿಚಾರಕ್ಕಾಗಿ ಸಮಯ ವ್ಯರ್ಥ ಮಾಡಬೇಡಿ
  • ಮನಸ್ಸಿನಲ್ಲಿ ಹತಾಶೆಯ ಭಾವನೆಗೆ ಅವಕಾಶ ಬೇಡ
  • ದಾಂಪತ್ಯ ಜೀವನದಲ್ಲಿ ಅಹಂಕಾರದ ಸಮಸ್ಯೆ
  • ಉದ್ಯೋಗದಲ್ಲಿ ಎಚ್ಚರಿಕೆವಹಿಸಿ
  • ಅತಿಯಾದ ಆತ್ಮವಿಶ್ವಾಸ ಬೇಡ
  • ಅದೃಷ್ಟದ ಸಂಪೂರ್ಣ ಬೆಂಬಲಕ್ಕಾಗಿ ಹೋರಾಟ ಮಾಡಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಕೌಟುಂಬಿಕ ಸಾಮರಸ್ಯ ಚೆನ್ನಾಗಿರುತ್ತದೆ
  • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಿದೆ
  • ಇಂದು ಬೇರೆಯವರ ಸಲಹೆಗಿಂತ ನಿಮ್ಮ ಆಲೋಚನೆ ಮುಖ್ಯವಾಗತ್ತೆ
  • ಆತ್ಮೀಯರನ್ನು ಭೇಟಿ ಮಾಡುವ ಅವಕಾಶವಿದೆ
  • ವ್ಯಾಪಾರದಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಮಾಡಬಹುದು
  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆಯಿರಲಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ನವ ವಿವಾಹಿತರಿಗೆ ಶುಭ ಸುದ್ದಿ ಬರಬಹುದು
  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ
  • ಹೊಸ ಆಸ್ತಿ ಖರೀದಿಗೆ ಅವಕಾಶವಿದೆ
  • ನೌಕರಿಯಲ್ಲಿ ಸ್ವಲ್ಪ ಜಾಗ್ರತೆವಹಿಸಿ
  • ಸಹೋದರ ವರ್ಗದಿಂದ ಉತ್ತಮ ಸ್ಪಂದನೆ ಸಿಗಬಹುದು
  • ಹಿರಿಯ, ಸಂಬಂಧಿಕರ ಆರೋಗ್ಯದ ಬಗ್ಗೆ ಗಮನವಿರಲಿ
  • ಶಿವಾರಾಧನೆ ಮಾಡಿ

ಸಿಂಹ

  • ವ್ಯಾವಹಾರಿಕವಾಗಿ ತುಂಬಾ ತೊಂದರೆ ಪಟ್ಟು ಕೆಲಸ ಮಾಡಬೇಡಿ
  • ಉದ್ಯೋಗದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಿ
  • ಸಾಮಾಜಿಕ ಕಾರ್ಯದಲ್ಲಿ ಜನ ನಿಮ್ಮ ಕೊಡುಗೆಯನ್ನು ಮೆಚ್ಚಿಕೊಳ್ಳುತ್ತಾರೆ
  • ಚಿಕ್ಕ ಮಕ್ಕಳ ಬಗ್ಗೆ ಹೆಚ್ಚು ಅಭಿಮಾನವಿರಲಿ
  • ಮನೆಯ ವಾತಾವರಣ ಸೌಹಾರ್ದಯುತವಾಗಿರಲಿ
  • ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಕನ್ಯಾ

  • ನಿಮ್ಮ ವರ್ತನೆಯಿಂದ ಆತ್ಮೀಯರು ದೂರವಾಗಬಹುದು
  • ಕುಟುಂಬದಲ್ಲಿ ಇಲ್ಲ ಸಲ್ಲದ ವಿಚಾರಕ್ಕೆ ಕಿರಿಕಿರಿ ಉಂಟಾಗಬಹುದು
  • ಮಧ್ಯಾಹ್ನ ವೇಳೆಗೆ ಶುಭ ಸುದ್ದಿ ಕೇಳಬಹುದು
  • ಮನೆಯಲ್ಲಿ ಅಭಿಪ್ರಾಯ ಭೇದದಿಂದ ಹಿನ್ನಡೆಯಾಗಬಹುದು
  • ಪ್ರಯಾಣದ ವೇಳೆ ತೊಂದರೆಯಾಗುವ ಸೂಚನೆಯಿದೆ ಅನಗತ್ಯ ಪ್ರಯಾಣ ಬೇಡ
  • ಮಾತಿನಿಂದ ನಿಮ್ಮ ಕೆಲಸಗಳು ಹಾಳಾಗಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ವೃತ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿ ಕೇಳಬಹುದು
  • ಮನೆಗೆ ಹೊಸ ವಸ್ತುಗಳ ಖರೀದಿ ಬಗ್ಗೆ ಆಲೋಚನೆ ಮಾಡಬಹುದು
  • ನಿಮ್ಮ ಪ್ರಗತಿಯಿಂದ ಬೇರೆಯವರು ಉತ್ಸುಕರಾಗುತ್ತಾರೆ
  • ಹಿರಿಯರ ಮಾತುಗಳನ್ನು ಎಚ್ಚರಿಕೆಯಿಂದ ಕೇಳಿ
  • ಅನೇಕ ಜನರು ನಿಮ್ಮ ವಿಶ್ವಾಸಕ್ಕೆ ಪ್ರಯತ್ನಿಸಬಹುದು
  • ಸಾಮಾಜಿಕವಾಗಿ ನೀವು ಎತ್ತರಕ್ಕೆ ಬೆಳೆಯುತ್ತೀರಿ
  • ಶರಭೇಶ್ವರನನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ವ್ಯಾಪಾರಸ್ಥರಿಗೆ ಹಣಕಾಸಿನ ಸಮಸ್ಯೆ ಉಂಟಾಗಬಹುದು
  • ಹಣ ಹೂಡಿಕೆಗೆ ಸಮಯ ಒಳ್ಳೆಯದಿದೆ
  • ಭವಿಷ್ಯದ ಹಲವು ಯೋಜನೆಗಳು ಸಾಕಾರವಾಗಬಹುದು
  • ಮನೆಯಲ್ಲಿ ಶಿಸ್ತು ಕಾಪಾಡಲು ಪ್ರಯತ್ನಿಸಿ
  • ಶಾಂತಿಯಿಂದ ಸಮಯ ಕಳೆಯಿರಿ
  • ಜನರಿಗೆ ನಿಮ್ಮ ಬಗ್ಗೆ ಅತಿಯಾದ ವಿಶ್ವಾಸ, ನಂಬಿಕೆಯಿರುತ್ತದೆ
  • ಕುಲದೇವತಾ ಆರಾಧನೆ ಮಾಡಿ

ಧನುಸ್ಸು

  • ಜೀವನ ಮೌಲ್ಯಗಳ ಬಗ್ಗೆ ಹೆಮ್ಮೆ ಪಡುತ್ತೀರಿ
  • ಕೈ ಹಿಡಿದ ಕೆಲವು ಕೆಲಸಗಳು ಅರ್ಧಕ್ಕೆ ನಿಲ್ಲಬಹುದು
  • ಸಾಯಂಕಾಲ ಆನಂದದ ಸಮಯ
  • ಮನೆಯಲ್ಲಿ ವಸ್ತುಗಳ ವಿಚಾರಕ್ಕೆ ಜಗಳವಾಗಬಹುದು
  • ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು
  • ಮಾನಸಿಕವಾದ ಉದ್ವಿಗ್ನತೆ ಕಡಿಮೆ ಮಾಡಿಕೊಳ್ಳಿ
  • ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು
  • ಹೆಚ್ಚಿನ ಲಾಭದ ನಿರೀಕ್ಷೆಗೆ ಇದು ದಿನವಲ್ಲ
  • ನಕಾರಾತ್ಮಕ ಸ್ವಭಾವದಿಂದ ಜನರ ಕಣ್ಣಿಗೆ ಗುರಿಯಾಗುತ್ತೀರಿ
  • ವ್ಯವಹಾರಿಕವಾಗಿ ದೊಡ್ಡ ಆಲೋಚನೆಗಳು ಕೈಗೂಡುವುದಿಲ್ಲ
  • ನಿಮ್ಮ ಹಕ್ಕುಗಳ ಬಗ್ಗೆ ಚಿಂತನೆ ನಡೆಸಿ
  • ಪಿತ್ರಾರ್ಜಿತ ವಿಚಾರದಲ್ಲಿ ಜಗಳವಾಗಬಹುದು
  • ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ಕುಂಭ

  • ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಬಹುದು
  • ಪ್ರೇಮಿಗಳಿಗೆ ಶುಭವಾದ ಸಮಯ
  • ಪ್ರೀತಿಸಿ ಮದುವೆಯಾದವರಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು
  • ಹೊಸ ವ್ಯವಹಾರದ ಪ್ರಾರಂಭಕ್ಕೆ ಅಡ್ಡಿ ಉಂಟಾಗಬಹುದು
  • ನಿರೀಕ್ಷೆಗಿಂತ ಉತ್ತಮ ಫಲಿತಾಂಶ ಪಡೆಯುತ್ತೀರಿ
  • ವಿದ್ಯಾರ್ಥಿಗಳಿಗೆ ಸವಾಲುಗಳಿರುತ್ತವೆ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಮೀನ

  • ವ್ಯಾವಹಾರಿಕವಾಗಿ ದೊಡ್ಡ ನಿರ್ಧಾರಗಳನ್ನು ಮಾಡಬಹುದು
  • ಪ್ರೇಮ ಸಂಬಂಧಗಳಲ್ಲಿ ದೊಡ್ಡ ಸಮಸ್ಯೆ ಉಂಟಾಗಬಹುದು
  • ಮನೆಯವರ ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತೀರಿ
  • ಮನೆಯವರೊಂದಿಗೆ ತಾಳ್ಮೆಯಿಂದ ವರ್ತಿಸಿ
  • ರಾಜಕೀಯಕ್ಕೆ ಸಂಬಂಧಿಸಿದವರ ಮೇಲೆ ಒತ್ತಡ ಹೆಚ್ಚಾಗಬಹುದು
  • ಹಣಕಾಸು ವಿಚಾರದಲ್ಲಿ ಹೆಚ್ಚು ಲೆಕ್ಕಾಚಾರ ಮಾಡಬಹುದು
  • ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More