newsfirstkannada.com

ಆಸ್ತಿ ವಿಚಾರಕ್ಕೆ ಸಹೋದರರ ಮಧ್ಯೆಯೇ ಜಗಳ.. ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

Share :

28-10-2023

    ವ್ಯಾವಹಾರಿಕ ದೃಷ್ಠಿಯಿಂದ ಹಣದ ದೃಷ್ಠಿಯಿಂದ ಜಗಳವಾಗಬಹುದು

    ವ್ಯಾವಹಾರಿಕವಾದ ಪದ್ಧತಿಯ ಬದಲಾವಣೆಗೆ ಪ್ರಯತ್ನ ಮಾಡುತ್ತೀರಿ

    ಸುಖ ಭೋಜನ ಉತ್ತಮವಾದ ಜನರ ಒಡನಾಟಕ್ಕೆ ಅವಕಾಶ ಸಿಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ವ್ಯಾವಹಾರಿಕ ದೃಷ್ಠಿಯಿಂದ ಹಣದ ದೃಷ್ಠಿಯಿಂದ ಜಗಳವಾಗಬಹುದು
  • ಕಾಪಾಡಿಕೊಂಡಿದ್ದ ಜನಮನ್ನಣೆಗೆ ಹಾನಿಯಾಗಬಹುದು
  • ಸಂಬಂಧಿಸಿದ್ದ ವಿಚಾರಕ್ಕೆ ಅವಮಾನ ಪಡುತ್ತೀರಿ
  • ಮಕ್ಕಳ ಭವಿಷ್ಯ ಕುರಿತು ಚಿಂತಿಸಬೇಕಾಗಲಿದೆ
  • ಪ್ರೇಮಿಗಳಿಗೆ ಸಂಕಷ್ಟ ಎದುರಾಗಬಹುದು
  • ನಾಟಕೀಯವಾಗಿ ನಡೆದುಕೊಳ್ಳಬೇಡಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  •  ಕೆಲಸದ ಒತ್ತಡ ಅತಿಯಾಗಬಹುದು
  • ಆರ್ಥಿಕ ವಿಚಾರದಲ್ಲಿ ಗೊಂದಲ ನಿವಾರಣೆಯಾಗಲಿದೆ
  • ತಾಯಿಯವರಿಗೆ ಆರೋಗ್ಯದ ಸಮಸ್ಯೆಯಾಗಬಹುದು
  • ಬಂಧುಗಳಲ್ಲಿ ಕಲಹಕ್ಕೆ ಅವಕಾಶವಿದೆ
  • ಸುಖ ಭೋಜನ ಉತ್ತಮವಾದ ಜನರ ಒಡನಾಟಕ್ಕೆ ಅವಕಾಶ ಸಿಗಲಿದೆ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಿಥುನ

  • ನಿಮ್ಮ ವೃತ್ತಿಯಲ್ಲಿ ವೈಶಮ್ಯ ಇರಲಿದೆ
  • ಶತ್ರುಭಾದೆಯಿಂದ ಹತಾಶರಾಗುವಿರಿ
  • ನಿರೀಕ್ಷಿತ ಖರ್ಚು ಆದರೂ ಅಸಮಾಧಾನ
  • ಅವಕಾಶಗಳಿಗಾಗಿ ಕಾಯುತ್ತಿದ್ದರೆ ಒಳ್ಳೆಯದಿದೆ
  • ವಿದ್ಯಾರ್ಥಿಗಳಿಗೆ ಮನಸ್ತಾಪಕ್ಕೆ ಅವಕಾಶವಿದೆ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

  • ಆರೋಗ್ಯದಲ್ಲಿ ಏರುಪೇರಾಗಬಹುದು
  • ಮನಸ್ಸಿಗೆ ಸಂಕಷ್ಟದ ಅನುಭವ ಆಗಬಹುದು
  • ವಿನಾಕಾರಣ ನಿಷ್ಠೂರ ಆಗಲಿದೆ
  • ಮನೆಯಲ್ಲಿ ಅಶಾಂತಿ ಇರಲಿದೆ
  • ಕೋರ್ಟ್ ಕೇಸುಗಳಲ್ಲಿ ವಿಘ್ನವಾಗಬಹುದು
  • ಬೇರೆಯವರನ್ನು ನಂಬಿ ಅನ್ಯಾಯವಾಗಬಹುದು
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

  • ವ್ಯಾವಹಾರಿಕವಾದ ಪದ್ಧತಿಯ ಬದಲಾವಣೆಗೆ ಪ್ರಯತ್ನ ಮಾಡುತ್ತೀರಿ
  • ದೋಷದಿಂದ ಸಮಸ್ಯೆಯಾಗಬಹುದು
  • ಶತ್ರುಬಾಧೆಯನ್ನು ಎದುರಿಸುತ್ತೀರಿ
  • ಎಲ್ಲಾ ಕೆಲಸಗಳನ್ನು ತಾಳ್ಮೆಯಿಂದ ನಿಭಾಯಿಸಬೇಕು
  • ಸರ್ಕಾರಿ ಉದ್ಯೋಗದಲ್ಲಿ ಮಂದಗತಿ
  • ನಿಮ್ಮ ಆತುರಕ್ಕೆ ಯಾವ ಕೆಲಸಗಳು ಆಗುವುದಿಲ್ಲ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮನೆಯಲ್ಲಿ ಮನಸ್ತಾಪ ಉಂಟಾಗಬಹುದು
  • ಅನುಮಾನಗಳಿಂದ ಕೆಲವು ಸಂಬಂಧ ಹಾಳಾಗಬಹುದು
  • ಮಕ್ಕಳ ವಿಚಾರದಲ್ಲಿ ಅತಿಯಾದ ಬೇಸರ ಮಾಡಿಕೊಳ್ಳುತ್ತೀರಿ
  • ಆಸ್ತಿ ವಿಚಾರದಲ್ಲಿ ಸಹೋದರರಲ್ಲಿ ಕಲಹ ಉಂಟಾಗಬಹುದು
  • ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
  • ವೈಯಕ್ತಿಕವಾದ ವಿಚಾರದಲ್ಲಿ ಅವಮಾನವಾಗಬಹುದು
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ವೃತ್ತಿಯಲ್ಲಿ ಗಣನೀಯ ಅಭ್ಯುದಯ
  • ಮಕ್ಕಳ ವಿಚಾರದಲ್ಲಿ ನೆಮ್ಮದಿ ಸಿಗಲಿದೆ
  • ದಾಂಪತ್ಯ ಸುಖ, ಹಲವಾರು ಮಹತ್ತರ ನಿರ್ಧಾರಗಳು
  • ಜವಾಬ್ದಾರಿಯುತವಾದ ಕೆಲಸದಿಂದ ಗೌರವ ಸನ್ಮಾನಗಳು ಸಿಗಲಿದೆ
  • ಆರ್ಥಿಕವಾಗಿ ಸಮಾಧಾನದ ಸಂಗತಿ
  • ಹಲವು ಆಸೆಗಳು ಪೂರೈಸಲಿದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಮನೋ ವ್ಯಥೆ ತುಂಬಾ ಬೇಸರ ಆಗಬಹುದು
  • ಹೇಳಿಕೊಳ್ಳಲು ಆಗದೇ ಅನುಭವಿಸುತ್ತೀರಿ
  • ಆಲಸ್ಯದಿಂದ ಅವಕಾಶ ವಂಚನೆಯಾಗಲಿದೆ
  • ವಾಹನ ಅಪಘಾತದ ಸಂಭವವಿದೆ
  • ಮಕ್ಕಳ ಜೊತೆಯಲ್ಲಿ ಎಚ್ಚರಿಕೆಯಿಂದಿರಬೇಕು
  • ಒಳ್ಳೆಯ ಸಮಯಕ್ಕಾಗಿ ಕಾದು ಸಂಕಟ ಪಡುತ್ತೀರಿ
  • ದುರ್ಗಾದೇವಿಯ ಆರಾಧನೆ ಮಾಡಿ

ಧನುಸ್ಸು

  • ಸಾಕು ಪ್ರಾಣಿಗಳಿಂದ ದೂರವಿರಿ ತೊಂದರೆಯಾಗಬಹುದು
  • ಅಕಾಲ ಭೋಜನ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲಿದೆ
  • ನಿಮ್ಮ ವಿರುದ್ಧವಾದ ಮಾತಿನಿಂದ ಕೋಪ ಬರಬಹುದು
  • ಬಂಧುಗಳಲ್ಲಿ ಅತಿಯಾದ ವಿಶ್ವಾಸವನ್ನಿಟ್ಟುಕೊಂಡಿರುತ್ತೀರಿ ಆದರೆ ವಂಚನೆಯಾಗಲಿದೆ
  • ಸಹೋದರ ವರ್ಗದಲ್ಲಿ ಆಸ್ತಿಯ ಕಲಹ ಹೆಚ್ಚಾಗುವ ಸಾಧ್ಯತೆಯಿದೆ
  • ವಿವಾಹ ವಿಚಾರದಲ್ಲಿ ಅಡಚಣೆಯಾಗಬಹುದು
  • ಲಕ್ಷ್ಮಿನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಮಕರ

  • ಅಭಿವೃದ್ಧಿಯ ಜಪ ಮಾಡುತ್ತೀರಿ ಹಣದ ಕೊರತೆ ಉಂಟಾಗಬಹುದು
  • ಸಂಬಂಧಿಕರಲ್ಲಿ ಕೆಲವು ವಿಚಾರಕ್ಕೆ ಮನಸ್ತಾಪ ಆಗಬಹುದು
  • ಆಪ್ತರಿಂದ ಸಹಾಯವನ್ನು ನಿರೀಕ್ಷೆ ಮಾಡುತ್ತೀರಿ ಅದರೆ ಅದು ಹುಸಿಯಾಗಲಿದೆ
  • ಇಂದು ಮಾನಸಿಕ ಸಮಾಧಾನವಿರುವುದಿಲ್ಲ
  • ತಪ್ಪಿನ ಅರಿವಾಗುವವರೆಗೂ ತೊಂದರೆ ತಪ್ಪಿದಲ್ಲ
  • ಅನೇಕ ರೀತಿಯ ಮಾನಸಿಕ ಸಂಕಟ ಕಾಡಲಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

  • ದುಂದು ವೆಚ್ಚದಿಂದ ಅತಿಯಾದ ಬೇಸರ, ಕೋಪ ಕಾಡಲಿದೆ
  • ವಿರೋಧಿಗಳು ನಿಮ್ಮಗೆ ತೊಂದರೆ ಮಾಡಬಹುದು
  • ಪ್ರಯತ್ನಕ್ಕೆ ಸಾಧಾರಣ ಫಲ ಸಿಗಲಿದೆ
  • ಸಾಲದ ಪರಿಸ್ಥಿತಿಯು ಸಂಕಷ್ಟವಾಗಬಹುದು
  • ಹೆಂಗಸರಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
  • ಬೇಡದ ವಿಚಾರದಲ್ಲಿ ಹೆಚ್ಚು ಆಸಕ್ತಿ ಬರಲಿದೆ
  • ನವಗ್ರಹರ ಪ್ರಾರ್ಥನೆ ಮಾಡಿ ಅದರಲ್ಲೂ ಕುಜ ಗ್ರಹನನ್ನು ಆರಾಧನೆ ಮಾಡಿ

ಮೀನ

  • ಅತಿಯಾದ ಕೋಪದಿಂದ ಮನೆಯಲ್ಲಿ ನಿಷ್ಠೂರವಾಗಲಿದೆ
  • ಬೇರೆಯವರಿಂದ ತಿಳುವಳಿಕೆ ಹೇಳಿಸಿಕೊಳ್ಳುವ ಸಂದರ್ಭ ಬರಬಹುದು
  • ನಿಮ್ಮದೇ ಆದ ಕೆಲವು ನಡುವಳಿಕೆಯಿಂದ ತೊಂದರೆಯಾಗಬಹುದು
  • ಅತಿಯಾದ ತಿರುಗಾಟದಿಂದ ಬೇಸರವಾಗಬಹುದು
  • ಬೇರೆಯವರ ಹಣ ಅಥವಾ ದ್ರವ್ಯ ಸಿಗಬಹುದು
  • ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿಯ ಯೋಗವಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ತಿ ವಿಚಾರಕ್ಕೆ ಸಹೋದರರ ಮಧ್ಯೆಯೇ ಜಗಳ.. ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ವ್ಯಾವಹಾರಿಕ ದೃಷ್ಠಿಯಿಂದ ಹಣದ ದೃಷ್ಠಿಯಿಂದ ಜಗಳವಾಗಬಹುದು

    ವ್ಯಾವಹಾರಿಕವಾದ ಪದ್ಧತಿಯ ಬದಲಾವಣೆಗೆ ಪ್ರಯತ್ನ ಮಾಡುತ್ತೀರಿ

    ಸುಖ ಭೋಜನ ಉತ್ತಮವಾದ ಜನರ ಒಡನಾಟಕ್ಕೆ ಅವಕಾಶ ಸಿಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ವ್ಯಾವಹಾರಿಕ ದೃಷ್ಠಿಯಿಂದ ಹಣದ ದೃಷ್ಠಿಯಿಂದ ಜಗಳವಾಗಬಹುದು
  • ಕಾಪಾಡಿಕೊಂಡಿದ್ದ ಜನಮನ್ನಣೆಗೆ ಹಾನಿಯಾಗಬಹುದು
  • ಸಂಬಂಧಿಸಿದ್ದ ವಿಚಾರಕ್ಕೆ ಅವಮಾನ ಪಡುತ್ತೀರಿ
  • ಮಕ್ಕಳ ಭವಿಷ್ಯ ಕುರಿತು ಚಿಂತಿಸಬೇಕಾಗಲಿದೆ
  • ಪ್ರೇಮಿಗಳಿಗೆ ಸಂಕಷ್ಟ ಎದುರಾಗಬಹುದು
  • ನಾಟಕೀಯವಾಗಿ ನಡೆದುಕೊಳ್ಳಬೇಡಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  •  ಕೆಲಸದ ಒತ್ತಡ ಅತಿಯಾಗಬಹುದು
  • ಆರ್ಥಿಕ ವಿಚಾರದಲ್ಲಿ ಗೊಂದಲ ನಿವಾರಣೆಯಾಗಲಿದೆ
  • ತಾಯಿಯವರಿಗೆ ಆರೋಗ್ಯದ ಸಮಸ್ಯೆಯಾಗಬಹುದು
  • ಬಂಧುಗಳಲ್ಲಿ ಕಲಹಕ್ಕೆ ಅವಕಾಶವಿದೆ
  • ಸುಖ ಭೋಜನ ಉತ್ತಮವಾದ ಜನರ ಒಡನಾಟಕ್ಕೆ ಅವಕಾಶ ಸಿಗಲಿದೆ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಿಥುನ

  • ನಿಮ್ಮ ವೃತ್ತಿಯಲ್ಲಿ ವೈಶಮ್ಯ ಇರಲಿದೆ
  • ಶತ್ರುಭಾದೆಯಿಂದ ಹತಾಶರಾಗುವಿರಿ
  • ನಿರೀಕ್ಷಿತ ಖರ್ಚು ಆದರೂ ಅಸಮಾಧಾನ
  • ಅವಕಾಶಗಳಿಗಾಗಿ ಕಾಯುತ್ತಿದ್ದರೆ ಒಳ್ಳೆಯದಿದೆ
  • ವಿದ್ಯಾರ್ಥಿಗಳಿಗೆ ಮನಸ್ತಾಪಕ್ಕೆ ಅವಕಾಶವಿದೆ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

  • ಆರೋಗ್ಯದಲ್ಲಿ ಏರುಪೇರಾಗಬಹುದು
  • ಮನಸ್ಸಿಗೆ ಸಂಕಷ್ಟದ ಅನುಭವ ಆಗಬಹುದು
  • ವಿನಾಕಾರಣ ನಿಷ್ಠೂರ ಆಗಲಿದೆ
  • ಮನೆಯಲ್ಲಿ ಅಶಾಂತಿ ಇರಲಿದೆ
  • ಕೋರ್ಟ್ ಕೇಸುಗಳಲ್ಲಿ ವಿಘ್ನವಾಗಬಹುದು
  • ಬೇರೆಯವರನ್ನು ನಂಬಿ ಅನ್ಯಾಯವಾಗಬಹುದು
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

  • ವ್ಯಾವಹಾರಿಕವಾದ ಪದ್ಧತಿಯ ಬದಲಾವಣೆಗೆ ಪ್ರಯತ್ನ ಮಾಡುತ್ತೀರಿ
  • ದೋಷದಿಂದ ಸಮಸ್ಯೆಯಾಗಬಹುದು
  • ಶತ್ರುಬಾಧೆಯನ್ನು ಎದುರಿಸುತ್ತೀರಿ
  • ಎಲ್ಲಾ ಕೆಲಸಗಳನ್ನು ತಾಳ್ಮೆಯಿಂದ ನಿಭಾಯಿಸಬೇಕು
  • ಸರ್ಕಾರಿ ಉದ್ಯೋಗದಲ್ಲಿ ಮಂದಗತಿ
  • ನಿಮ್ಮ ಆತುರಕ್ಕೆ ಯಾವ ಕೆಲಸಗಳು ಆಗುವುದಿಲ್ಲ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮನೆಯಲ್ಲಿ ಮನಸ್ತಾಪ ಉಂಟಾಗಬಹುದು
  • ಅನುಮಾನಗಳಿಂದ ಕೆಲವು ಸಂಬಂಧ ಹಾಳಾಗಬಹುದು
  • ಮಕ್ಕಳ ವಿಚಾರದಲ್ಲಿ ಅತಿಯಾದ ಬೇಸರ ಮಾಡಿಕೊಳ್ಳುತ್ತೀರಿ
  • ಆಸ್ತಿ ವಿಚಾರದಲ್ಲಿ ಸಹೋದರರಲ್ಲಿ ಕಲಹ ಉಂಟಾಗಬಹುದು
  • ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
  • ವೈಯಕ್ತಿಕವಾದ ವಿಚಾರದಲ್ಲಿ ಅವಮಾನವಾಗಬಹುದು
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ವೃತ್ತಿಯಲ್ಲಿ ಗಣನೀಯ ಅಭ್ಯುದಯ
  • ಮಕ್ಕಳ ವಿಚಾರದಲ್ಲಿ ನೆಮ್ಮದಿ ಸಿಗಲಿದೆ
  • ದಾಂಪತ್ಯ ಸುಖ, ಹಲವಾರು ಮಹತ್ತರ ನಿರ್ಧಾರಗಳು
  • ಜವಾಬ್ದಾರಿಯುತವಾದ ಕೆಲಸದಿಂದ ಗೌರವ ಸನ್ಮಾನಗಳು ಸಿಗಲಿದೆ
  • ಆರ್ಥಿಕವಾಗಿ ಸಮಾಧಾನದ ಸಂಗತಿ
  • ಹಲವು ಆಸೆಗಳು ಪೂರೈಸಲಿದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಮನೋ ವ್ಯಥೆ ತುಂಬಾ ಬೇಸರ ಆಗಬಹುದು
  • ಹೇಳಿಕೊಳ್ಳಲು ಆಗದೇ ಅನುಭವಿಸುತ್ತೀರಿ
  • ಆಲಸ್ಯದಿಂದ ಅವಕಾಶ ವಂಚನೆಯಾಗಲಿದೆ
  • ವಾಹನ ಅಪಘಾತದ ಸಂಭವವಿದೆ
  • ಮಕ್ಕಳ ಜೊತೆಯಲ್ಲಿ ಎಚ್ಚರಿಕೆಯಿಂದಿರಬೇಕು
  • ಒಳ್ಳೆಯ ಸಮಯಕ್ಕಾಗಿ ಕಾದು ಸಂಕಟ ಪಡುತ್ತೀರಿ
  • ದುರ್ಗಾದೇವಿಯ ಆರಾಧನೆ ಮಾಡಿ

ಧನುಸ್ಸು

  • ಸಾಕು ಪ್ರಾಣಿಗಳಿಂದ ದೂರವಿರಿ ತೊಂದರೆಯಾಗಬಹುದು
  • ಅಕಾಲ ಭೋಜನ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲಿದೆ
  • ನಿಮ್ಮ ವಿರುದ್ಧವಾದ ಮಾತಿನಿಂದ ಕೋಪ ಬರಬಹುದು
  • ಬಂಧುಗಳಲ್ಲಿ ಅತಿಯಾದ ವಿಶ್ವಾಸವನ್ನಿಟ್ಟುಕೊಂಡಿರುತ್ತೀರಿ ಆದರೆ ವಂಚನೆಯಾಗಲಿದೆ
  • ಸಹೋದರ ವರ್ಗದಲ್ಲಿ ಆಸ್ತಿಯ ಕಲಹ ಹೆಚ್ಚಾಗುವ ಸಾಧ್ಯತೆಯಿದೆ
  • ವಿವಾಹ ವಿಚಾರದಲ್ಲಿ ಅಡಚಣೆಯಾಗಬಹುದು
  • ಲಕ್ಷ್ಮಿನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಮಕರ

  • ಅಭಿವೃದ್ಧಿಯ ಜಪ ಮಾಡುತ್ತೀರಿ ಹಣದ ಕೊರತೆ ಉಂಟಾಗಬಹುದು
  • ಸಂಬಂಧಿಕರಲ್ಲಿ ಕೆಲವು ವಿಚಾರಕ್ಕೆ ಮನಸ್ತಾಪ ಆಗಬಹುದು
  • ಆಪ್ತರಿಂದ ಸಹಾಯವನ್ನು ನಿರೀಕ್ಷೆ ಮಾಡುತ್ತೀರಿ ಅದರೆ ಅದು ಹುಸಿಯಾಗಲಿದೆ
  • ಇಂದು ಮಾನಸಿಕ ಸಮಾಧಾನವಿರುವುದಿಲ್ಲ
  • ತಪ್ಪಿನ ಅರಿವಾಗುವವರೆಗೂ ತೊಂದರೆ ತಪ್ಪಿದಲ್ಲ
  • ಅನೇಕ ರೀತಿಯ ಮಾನಸಿಕ ಸಂಕಟ ಕಾಡಲಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

  • ದುಂದು ವೆಚ್ಚದಿಂದ ಅತಿಯಾದ ಬೇಸರ, ಕೋಪ ಕಾಡಲಿದೆ
  • ವಿರೋಧಿಗಳು ನಿಮ್ಮಗೆ ತೊಂದರೆ ಮಾಡಬಹುದು
  • ಪ್ರಯತ್ನಕ್ಕೆ ಸಾಧಾರಣ ಫಲ ಸಿಗಲಿದೆ
  • ಸಾಲದ ಪರಿಸ್ಥಿತಿಯು ಸಂಕಷ್ಟವಾಗಬಹುದು
  • ಹೆಂಗಸರಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
  • ಬೇಡದ ವಿಚಾರದಲ್ಲಿ ಹೆಚ್ಚು ಆಸಕ್ತಿ ಬರಲಿದೆ
  • ನವಗ್ರಹರ ಪ್ರಾರ್ಥನೆ ಮಾಡಿ ಅದರಲ್ಲೂ ಕುಜ ಗ್ರಹನನ್ನು ಆರಾಧನೆ ಮಾಡಿ

ಮೀನ

  • ಅತಿಯಾದ ಕೋಪದಿಂದ ಮನೆಯಲ್ಲಿ ನಿಷ್ಠೂರವಾಗಲಿದೆ
  • ಬೇರೆಯವರಿಂದ ತಿಳುವಳಿಕೆ ಹೇಳಿಸಿಕೊಳ್ಳುವ ಸಂದರ್ಭ ಬರಬಹುದು
  • ನಿಮ್ಮದೇ ಆದ ಕೆಲವು ನಡುವಳಿಕೆಯಿಂದ ತೊಂದರೆಯಾಗಬಹುದು
  • ಅತಿಯಾದ ತಿರುಗಾಟದಿಂದ ಬೇಸರವಾಗಬಹುದು
  • ಬೇರೆಯವರ ಹಣ ಅಥವಾ ದ್ರವ್ಯ ಸಿಗಬಹುದು
  • ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿಯ ಯೋಗವಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More