ವೈವಾಹಿಕ ವಿಚಾರದಲ್ಲಿ ಗೊಂದಲ ಉಂಟಾಗಲಿದೆ
ಸಮಾಜದ ಪ್ರಶಂಸೆ ನಿಮಗೆ ಬಲವನ್ನು ಕೊಡಲಿದೆ
ಋಣಾತ್ಮಕ ಯೋಜನೆಗಳು ಪ್ರತಿಕ್ಷಣ ಹೆಚ್ಚಾಗಲಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ

- ಮನೆಯಲ್ಲಿ ಹಿರಿಯರ ಹಾಗೂ ಕಾರ್ಯಕ್ಷೇತ್ರದಲ್ಲಿ ಅಧಿಕಾರಿಗಳ ಪ್ರೋತ್ಸಾಹ ಇರಲಿದೆ
- ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
- ವೈವಾಹಿಕ ವಿಚಾರದಲ್ಲಿ ಕೆಲವು ಗೊಂದಲ ಉಂಟಾಗಲಿದೆ
- ಪ್ರಯಾಣಕ್ಕೆ ಅನುಕೂಲಕರವಾದ ದಿನ
- ಹೊಸ ವ್ಯವಹಾರಗಳು ಯಾವುದು ಬೇಡ
- ಸಹೋದ್ಯೋಗಿಗಳು ಸಂತೋಷವಾಗಿರುತ್ತಾರೆ
- ಕುಲದೇವತಾ ಆರಾಧನೆ ಮಾಡಿ
ವೃಷಭ

- ಹೊಸ ವ್ಯವಹಾರಕ್ಕೆ ಚಾಲನೆಯನ್ನು ಕೊಡಲು ಅವಕಾಶವಿದೆ
- ಸಾಂಸಾರಿಕವಾದಂತಹ ಸಂತೋಷ ಇರಲಿದೆ
- ಸಮಾಜದ ಪ್ರಶಂಸೆ ನಿಮಗೆ ಬಲವನ್ನು ಕೊಡಲಿದೆ
- ಯಾರ ಮೇಲೂ ಸಿಟ್ಟು ಮಾಡಿಕೊಳ್ಳಬೇಡಿ
- ದೈಹಿಕವಾದ ಸಮಸ್ಯೆಗಳು ದೂರವಾಗಲಿದೆ
- ಎಲ್ಲರ ಗಮನ ನಿಮ್ಮ ಕೆಲಸದ ಕಡೆ ಇರಲಿದೆ
- ದುರ್ಗಾದೇವಿಯ ಆರಾಧನೆ ಮಾಡಿ
ಮಿಥುನ

- ಯಾವ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ
- ಹೊಸ ಕೆಲಸವನ್ನು ಪ್ರಾರಂಭಿಸಬೇಡಿ
- ಮನೆಯಲ್ಲಿ ಹಿರಿಯರ ಆರೋಗ್ಯವನ್ನು ಗಮನಿಸಿ
- ಋಣಾತ್ಮಕವಾದ ಯೋಜನೆಗಳು ಪ್ರತಿಕ್ಷಣ ಹೆಚ್ಚಾಗಲಿದೆ
- ಹಣದ ವಿಚಾರದಿಂದ ಸ್ವಲ್ಪ ಸಮಸ್ಯೆಯಾಗಬಹುದು
- ಮಾನಸಿಕ ಚಂಚಲತೆಯನ್ನು ದೂರ ಮಾಡಿಕೊಳ್ಳಿ
- ಶಿವರಾಧನೆ ಮಾಡಿ
ಕಟಕ

- ಇಂದು ವಿರೋಧಿಗಳು ಹೆಚ್ಚಾಗುತ್ತಾರೆ
- ನಿರುದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯಾಗಬಹುದು
- ಕುಟುಂಬದಲ್ಲಿ ಕೆಲವು ಮಹತ್ತರ ನಿರ್ಧಾರ ಮಾಡುತ್ತೀರಿ
- ಆಲೋಚನೆಗಳನ್ನು ಮನೆಯಲ್ಲಿ ಹಂಚಿಕೊಳ್ಳುತ್ತೀರಿ
- ಸಾಂಸಾರಿಕ ಜೀವನದಲ್ಲಿ ಹಿನ್ನಡೆಯಾಗಲಿದೆ
- ವ್ಯಾವಹಾರಿಕ ಸಾಧನೆ ಇರಲಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ಇಂದು ವಿರೋಧಿಗಳು ಹೆಚ್ಚಾಗುತ್ತಾರೆ
- ನಿರುದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯಾಗಬಹುದು
- ಕುಟುಂಬದಲ್ಲಿ ಕೆಲವು ಮಹತ್ತರ ನಿರ್ಧಾರ ಮಾಡುತ್ತೀರಿ
- ಆಲೋಚನೆಗಳನ್ನು ಮನೆಯಲ್ಲಿ ಹಂಚಿಕೊಳ್ಳುತ್ತೀರಿ
- ಸಾಂಸಾರಿಕ ಜೀವನದಲ್ಲಿ ಹಿನ್ನಡೆಯಾಗಲಿದೆ
- ವ್ಯಾವಹಾರಿಕ ಸಾಧನೆ ಇರಲಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಕಾರ್ಯಕ್ಷೇತ್ರದಲ್ಲಿ ಸಂಬಂಧಪಟ್ಟ ವ್ಯಕ್ತಿಗಳು ನಿಮಗೆ ಸಂಪೂರ್ಣ ಬೆಂಬಲ ಕೊಡುತ್ತಾರೆ
- ಹಲವರು ನಿಮ್ಮನ್ನು ಅನುಸರಿಸುತ್ತಾರೆ
- ನಿಮ್ಮ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಿ
- ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆಯನ್ನು ಮಾಡಿ
- ನಿಮ್ಮ ಸಲಹೆ ಸೂಚನೆಗಳು ಹೆಚ್ಚು ಮೌಲ್ಯಯುತವಾಗಿರಲಿದೆ
- ಇಂದು ನಿಮ್ಮೆಲ್ಲ ಕೆಲಸಗಳಿಗೂ ಶುಭವಿದೆ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ತುಲಾ

- ಜೀವನದಲ್ಲಿ ತಪ್ಪು ನಿರ್ಧಾರಗಳನ್ನು ಮಾಡಬೇಡಿ
- ಬಂಧುಗಳಲ್ಲಿ ವಿರಸ ಉಂಟಾಗಲಿದೆ
- ಕಹಿಯ ವಾತಾವರಣವನ್ನು ನೋಡುತ್ತೀರಿ
- ಹೊಂದಾಣಿಕೆಯ ಅಭಾವದಿಂದ ಎಲ್ಲಾ ತೊಂದರೆಯಾಗಬಹುದು
- ನೀವು ತುಂಬಾ ಸೂಕ್ಷ್ಮವಾಗಿ ವರ್ತಿಸಬೇಕು
- ಪರಿಶ್ರಮದ ಫಲಿತಾಂಶ ಇರುವುದಿಲ್ಲ ಇದರಿಂದ ಬೇಸರ ಆಗಲಿದೆ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಸರ್ಕಾರಿ ಉದ್ಯೋಗಿಗಳಿಗೆ ಸ್ಥಾನಮಾನ ಸಿಗುವ ದಿನ
- ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು
- ಜನ ನಿಮ್ಮ ಮಾತಿನತ್ತ ಆಕರ್ಷಿತರಾಗುತ್ತಾರೆ
- ಎಲ್ಲಾ ಕೆಲಸಗಳನ್ನು ಸಕಾಲಕ್ಕೆ ಮುಗಿಸಿ
- ಸಾಂಸಾರಿಕ ಜೀವನ ಚೆನ್ನಾಗಿರುತ್ತದೆ ಆನಂದಿಸಿ
- ಸಂಬಂಧಿಕರ ಆಗಮನದಿಂದ ಖುಷಿ ಆಗಲಿದೆ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಯಾವುದೇ ರೀತಿಯ ವಿವಾದದ ಹೇಳಿಕೆಗಳನ್ನು ಕೊಡಬೇಡಿ
- ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆ ಬೇಡ
- ಕೆಲಸ ಕಾರ್ಯಗಳಲ್ಲಿ ಕೆಲವು ಅಡ್ಡಿಯಾಗಬಹುದು
- ಮಕ್ಕಳಿಂದ ಸಹಾಯ ಆಗಲಿದೆ
- ಹಣವನ್ನು ಕೂಡಿಟ್ಟಿರುವ ವಿಚಾರ ಬಯಲಾಗಬಹುದು
- ಈಶ್ವರ ಆರಾಧನೆ ಮಾಡಿ
ಮಕರ

- ನಿಮ್ಮ ಜವಾಬ್ದಾರಿ ತುಂಬಾ ಕಠಿಣವಾಗಿರುವ ದಿನ
- ಪೋಷಕರಿಗೆ ನಿಮ್ಮಿಂದ ಬೇಸರವಾಗದಂತೆ ನೋಡಿಕೊಳ್ಳಿ
- ನಿಮ್ಮ ಆಲೋಚನೆಗಳು ಹೊಸ ರೂಪ ಪಡೆಯಲಿದೆ
- ಯಾರು ಕೂಡ ನಿಮ್ಮ ಮಾತನ್ನು ಒಪ್ಪುವುದಿಲ್ಲ
- ಹಣ ಹೂಡಿಕೆ, ಲಾಭದ ಬಗ್ಗೆ ಮಾತ್ರ ಚಿಂತನೆ ಇರಲಿದೆ
- ಸ್ನೇಹಿತರಿಂದ ವಂಚನೆಯಾಗುವ ಸಾಧ್ಯತೆ ಹೆಚ್ಚಾಗಿ ಕಾಣಲಿದೆ
- ಗೋ ಸೇವೆಯನ್ನು ಮಾಡಿ
ಕುಂಭ

- ವ್ಯಾವಹಾರಿಕವಾದ ಪ್ರಗತಿ ಇದೆ ಆದರೆ ಅಷ್ಟೇ ಒತ್ತಡವಿರಲಿದೆ
- ಮಾನಸಿಕವಾದ ಉತ್ಸಾಹ ಶುಭವಿದೆ
- ನಿಮ್ಮ ಗುರಿ ಸಾಧನೆಗೆ ಯಾರು ಕೂಡ ಅಡ್ಡಿಬರದೆಯಿರೋ ಹಾಗೆ ನೋಡಿಕೊಳ್ಳಿ
- ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಿ
- ಯಾವುದನ್ನು ಲಘುವಾಗಿ ಪರಿಗಣಿಸಬೇಡಿ
- ಮಾನಸಿಕ ವಿಶ್ರಾಂತಿ ಅಗತ್ಯ ಇರಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನಾ

- ವಿದ್ಯಾರ್ಥಿಗಳಿಗೆ ಹಲವು ಯೋಜನೆಗಳಿಂದ ಅನುಕೂಲ ಆಗಲಿದೆ
- ಪ್ರೇಮಿಗಳಿಗೆ ಶುಭವಿದೆ ವಿವಾಹದ ವಿಚಾರವನ್ನು ಮಾಡಿ
- ಇಂದು ಪ್ರಯಾಣಕ್ಕೆ ಶುಭಕರವಾದ ದಿನ
- ಹೊಸ ವ್ಯವಹಾರ ಕೈ ಹಿಡಿಯಲಿದೆ
- ಸಹೋದ್ಯೋಗಿಗಳು ಸಮಾಧಾನದಿಂದ ಇರುತ್ತಾರೆ
- ನವಗ್ರಹರ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ