ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡ್ತಿದ್ದಾಗ ಸುಧೀರ್ ಕಿರಿಕ್
ಹುಲಿಕೆರೆ ಎಣ್ಣೆ ಪಾರ್ಟಿಯ ಜಗಳ ರಕ್ತದೋಕುಳಿಯಲ್ಲಿ ಅಂತ್ಯ
ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ನಡುರಸ್ತೆಯಲ್ಲಿ ನೆತ್ತರು
ಮಂಡ್ಯ: ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡ್ತಿದ್ದಾಗ ಕತ್ತು ಕತ್ತರಿಸಿ ಕೊಲೆ ಮಾಡಿರೋ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಬಳಿ ನಡೆದಿದೆ. ಹಾಡಹಗಲೇ ನಡೆದಿರೋ ಭಯಾನಕ ಮರ್ಡರ್ಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಇಂದು ಬೆಳಗ್ಗೆ ರೌಡಿಶೀಟರ್ ಸುಧೀರ್ ಎಣ್ಣೆ ಪಾರ್ಟಿ ಮಾಡಲು ಸ್ನೇಹಿತರೊಂದಿಗೆ ಹೋಗಿದ್ದಾನೆ. ಈ ಪಾರ್ಟಿಯಲ್ಲಿ ಸುಧೀರ್, ಪೂರ್ಣಚಂದ್ರ ಹಾಗೂ ಇತರೆ ಸ್ನೇಹಿತರೊಂದಿಗೆ ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾನೆ. ಪಾರ್ಟಿ ಜಾಗದಲ್ಲಿ ಸುಧೀರ್ ಮತ್ತು ಪೂರ್ಣಚಂದ್ರನ ನಡುವೆ ಗಲಾಟೆ ಆಗಿದೆ. ಇದಾದ ಬಳಿಕ ಸುಧೀರ್ ಪಾರ್ಟಿಯಿಂದ ಎದ್ದು ಬಂದಿದ್ದಾನೆ.
ಇದಾದ ಬಳಿಕ ಹುಲಿಕೆರೆಯ ರಸ್ತೆ ಬಳಿ ಬಂದ ಪೂರ್ಣಚಂದ್ರ ಹಾಗೂ ಸ್ನೇಹಿತರು ರೌಡಿಶೀಟರ್ ಸುಧೀರ್ ಕುತ್ತಿಗೆ ಕತ್ತರಿಸಿ ಪರಾರಿಯಾಗಿದ್ದಾರೆ. ರಸ್ತೆ ಬದಿ ಹಾಡಹಗಲೇ ನಡೆದಿರುವ ಭೀಕರ ಮರ್ಡರ್ ಬೆಚ್ಚಿ ಬೀಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡ್ತಿದ್ದಾಗ ಸುಧೀರ್ ಕಿರಿಕ್
ಹುಲಿಕೆರೆ ಎಣ್ಣೆ ಪಾರ್ಟಿಯ ಜಗಳ ರಕ್ತದೋಕುಳಿಯಲ್ಲಿ ಅಂತ್ಯ
ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ನಡುರಸ್ತೆಯಲ್ಲಿ ನೆತ್ತರು
ಮಂಡ್ಯ: ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡ್ತಿದ್ದಾಗ ಕತ್ತು ಕತ್ತರಿಸಿ ಕೊಲೆ ಮಾಡಿರೋ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಬಳಿ ನಡೆದಿದೆ. ಹಾಡಹಗಲೇ ನಡೆದಿರೋ ಭಯಾನಕ ಮರ್ಡರ್ಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಇಂದು ಬೆಳಗ್ಗೆ ರೌಡಿಶೀಟರ್ ಸುಧೀರ್ ಎಣ್ಣೆ ಪಾರ್ಟಿ ಮಾಡಲು ಸ್ನೇಹಿತರೊಂದಿಗೆ ಹೋಗಿದ್ದಾನೆ. ಈ ಪಾರ್ಟಿಯಲ್ಲಿ ಸುಧೀರ್, ಪೂರ್ಣಚಂದ್ರ ಹಾಗೂ ಇತರೆ ಸ್ನೇಹಿತರೊಂದಿಗೆ ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾನೆ. ಪಾರ್ಟಿ ಜಾಗದಲ್ಲಿ ಸುಧೀರ್ ಮತ್ತು ಪೂರ್ಣಚಂದ್ರನ ನಡುವೆ ಗಲಾಟೆ ಆಗಿದೆ. ಇದಾದ ಬಳಿಕ ಸುಧೀರ್ ಪಾರ್ಟಿಯಿಂದ ಎದ್ದು ಬಂದಿದ್ದಾನೆ.
ಇದಾದ ಬಳಿಕ ಹುಲಿಕೆರೆಯ ರಸ್ತೆ ಬಳಿ ಬಂದ ಪೂರ್ಣಚಂದ್ರ ಹಾಗೂ ಸ್ನೇಹಿತರು ರೌಡಿಶೀಟರ್ ಸುಧೀರ್ ಕುತ್ತಿಗೆ ಕತ್ತರಿಸಿ ಪರಾರಿಯಾಗಿದ್ದಾರೆ. ರಸ್ತೆ ಬದಿ ಹಾಡಹಗಲೇ ನಡೆದಿರುವ ಭೀಕರ ಮರ್ಡರ್ ಬೆಚ್ಚಿ ಬೀಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ