newsfirstkannada.com

Independence Day: ಯುವ ಶಕ್ತಿ ಮೇಲೆ ನಂಬಿಕೆ ಇದೆ.. ಭಾರತದ ಅತಿದೊಡ್ಡ ಸಾಮರ್ಥ್ಯವೇ ಆತ್ಮವಿಶ್ವಾಸ; ಪ್ರಧಾನಿ ಮೋದಿ

Share :

15-08-2023

    ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ವೀರರ ಬಲಿದಾನಗಳು ನಡೆದಿವೆ

    ಕೊರೊನಾ ಬಳಿಕ ಇಡೀ ವಿಶ್ವವೇ ಭಾರತವನ್ನು ಗೌರವಿಸುತ್ತಿದೆ

    ಭವಿಷ್ಯದಲ್ಲಿ ನಮ್ಮ ಭಾರತ ಇನ್ನಷ್ಟು ಅಭಿವೃದ್ಧಿ ಸಾಧಿಸಲಿದೆ..!

ನವದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದು ಪ್ರಧಾನಿ ಮೋದಿಯವರು ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದರು. ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಆಗಸದಲ್ಲಿ ಹೆಲಿಕಾಪ್ಟರ್​ ಮೂಲಕ ಹೂಮಳೆ ಸುರಿಸಲಾಯಿತು. ಪ್ರಧಾನಿ ಮೋದಿಯವರು 10ನೇ ಬಾರಿಗೆ ಧ್ವಜಾರೋಹಣ ಮಾಡಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದರು.

ಅಮೃತಕಾಲ ಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ. ಭಾರತದ ಮೇಲೆ ಹಲವು ಬಾರಿ ಆಕ್ರಮಣಗಳು ನಡೆದಿವೆ. ಸುಮಾರು 1 ಸಾವಿರ ವರ್ಷಗಳ ಕಾಲ ಗುಲಾಮರ ರೀತಿಯಲ್ಲಿ ಜೀವಿಸಿದ್ದೇವೆ. ಯುವ ಶಕ್ತಿ ಮೇಲೆ ನನಗೆ ನಂಬಿಕೆ, ವಿಶ್ವಾಸವಿದೆ. ದೇಶದ ಅಭಿವೃದ್ಧಿಗೆ ಯುವಶಕ್ತಿ, ರೈತರು, ಶ್ರಮಿಕರ, ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಭಾರತದ ಅತಿದೊಡ್ಡ ಸಾಮರ್ಥ್ಯವೇ ಆತ್ಮವಿಶ್ವಾಸ ಎಂದು ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣದಲ್ಲಿ ಹೇಳಿದರು.

  • ಭಾರತ ಇಂದು ವಿಶ್ವದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ
  • ಕೋವಿಡ್​ ನಂತರ ವಿಶ್ವ ರಾಜಕೀಯ ಸ್ಥಿತಿ ಬದಲಾಗಿದೆ
  • ಭಾರತದ ಡೈವರ್ಸಿಟಿಯನ್ನು ಇಡೀ ವಿಶ್ವವೇ ನೋಡುತ್ತಿದೆ
  • ಅಮದಿನಲ್ಲಿ ಇಂದು ಭಾರತ ಅತೀವೇಗವನ್ನು ಪಡೆದುಕೊಂಡಿದೆ
  • ಬಡವರ ಅಭಿವೃದ್ಧಿಗೆ 4 ಲಕ್ಷ ಕೋಟಿ ರೂಪಾಯಿಗಳನ್ನ ಸರ್ಕಾರ ನೀಡುತ್ತಿದೆ
  • ವ್ಯವಸಾಯಕ್ಕಾಗಿ 8 ಕೋಟಿ ರೈತರು ಯೋಜನೆಯ ಲಾಭ ಪಡೆಯುತ್ತಿದ್ದಾರೆ
  • ರೈತರಿಗೆ ಯೂರಿಯಾ ನೀಡಲು ಸಬ್ಸಿಡಿಯನ್ನು ಹೆಚ್ಚು ನೀಡುತ್ತಿದ್ದೇವೆ
  • ವಿಶ್ವಕರ್ಮ ಯೋಜನೆಯನ್ನು ಘೋಷಣೆ ಮಾಡಿದ ಪ್ರಧಾನಿ ಮೋದಿ
  • ಜನೌಷಧ ಕೇಂದ್ರಗಳು ಜನರಿಗೆ ಹೆಚ್ಚು ಆತ್ಮವಿಶ್ವಾಸ ಮೂಡಿಸಿವೆ
  • ಮಧ್ಯಮವರ್ಗದ ಪಂಗಡ ಇದರ ಲಾಭ ಪಡೆದುಕೊಂಡಿದ್ದಾರೆ
  • ನಮ್ಮ ಸರ್ಕಾರದ ನೀತಿಯು ಯುವ ಶಕ್ತಿಗೆ ಬಲ ನೀಡಲಿವೆ
  • ಭಾರತದ ವೈವಿದ್ಯತೆಯನ್ನು ಇಡೀ ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ
  • ಮುಂದಿನ 5 ವರ್ಷಗಳಲ್ಲಿ ಮೋದಿಯ ಗ್ಯಾರಂಟಿಗಳನ್ನು ನೀಡುತ್ತೇವೆ
  • ಇದರಿಂದ ಮುಂದಿನ ದಿನಗಳಲ್ಲಿ ಭಾರತ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ಬರಲಿದೆ
  • ಜಿ-20ಯಲ್ಲಿ ಭಾರತದ ಸಾಧನೆ ಬಗ್ಗೆ ಚರ್ಚೆ ಆಗುತ್ತಿದೆ
  • ಟೈರ್- 2, ಟೈರ್​- 3 ನಗರಗಳಲ್ಲಿ ಭಾರತದ ಸಾಧನೆ
  • ಜಿ-20 ನೇತೃತ್ವ ವಹಿಸುವ ಅವಕಾಶ ಸಿಕ್ಕಿದೆ
  • ಜಿ-20ಯ ಹಲವು ಕಾರ್ಯಕ್ರಮಗಳು ನಡೆದಿವೆ
  • ಯುವಕರಿಂದ ಸ್ಯಾಟ್​ಲೈಟ್​ ಉಡಾವಣೆಗೆ ಸಿದ್ಧತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Independence Day: ಯುವ ಶಕ್ತಿ ಮೇಲೆ ನಂಬಿಕೆ ಇದೆ.. ಭಾರತದ ಅತಿದೊಡ್ಡ ಸಾಮರ್ಥ್ಯವೇ ಆತ್ಮವಿಶ್ವಾಸ; ಪ್ರಧಾನಿ ಮೋದಿ

https://newsfirstlive.com/wp-content/uploads/2023/08/PM_MODI_2.jpg

    ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ವೀರರ ಬಲಿದಾನಗಳು ನಡೆದಿವೆ

    ಕೊರೊನಾ ಬಳಿಕ ಇಡೀ ವಿಶ್ವವೇ ಭಾರತವನ್ನು ಗೌರವಿಸುತ್ತಿದೆ

    ಭವಿಷ್ಯದಲ್ಲಿ ನಮ್ಮ ಭಾರತ ಇನ್ನಷ್ಟು ಅಭಿವೃದ್ಧಿ ಸಾಧಿಸಲಿದೆ..!

ನವದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದು ಪ್ರಧಾನಿ ಮೋದಿಯವರು ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದರು. ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಆಗಸದಲ್ಲಿ ಹೆಲಿಕಾಪ್ಟರ್​ ಮೂಲಕ ಹೂಮಳೆ ಸುರಿಸಲಾಯಿತು. ಪ್ರಧಾನಿ ಮೋದಿಯವರು 10ನೇ ಬಾರಿಗೆ ಧ್ವಜಾರೋಹಣ ಮಾಡಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದರು.

ಅಮೃತಕಾಲ ಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ. ಭಾರತದ ಮೇಲೆ ಹಲವು ಬಾರಿ ಆಕ್ರಮಣಗಳು ನಡೆದಿವೆ. ಸುಮಾರು 1 ಸಾವಿರ ವರ್ಷಗಳ ಕಾಲ ಗುಲಾಮರ ರೀತಿಯಲ್ಲಿ ಜೀವಿಸಿದ್ದೇವೆ. ಯುವ ಶಕ್ತಿ ಮೇಲೆ ನನಗೆ ನಂಬಿಕೆ, ವಿಶ್ವಾಸವಿದೆ. ದೇಶದ ಅಭಿವೃದ್ಧಿಗೆ ಯುವಶಕ್ತಿ, ರೈತರು, ಶ್ರಮಿಕರ, ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಭಾರತದ ಅತಿದೊಡ್ಡ ಸಾಮರ್ಥ್ಯವೇ ಆತ್ಮವಿಶ್ವಾಸ ಎಂದು ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣದಲ್ಲಿ ಹೇಳಿದರು.

  • ಭಾರತ ಇಂದು ವಿಶ್ವದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ
  • ಕೋವಿಡ್​ ನಂತರ ವಿಶ್ವ ರಾಜಕೀಯ ಸ್ಥಿತಿ ಬದಲಾಗಿದೆ
  • ಭಾರತದ ಡೈವರ್ಸಿಟಿಯನ್ನು ಇಡೀ ವಿಶ್ವವೇ ನೋಡುತ್ತಿದೆ
  • ಅಮದಿನಲ್ಲಿ ಇಂದು ಭಾರತ ಅತೀವೇಗವನ್ನು ಪಡೆದುಕೊಂಡಿದೆ
  • ಬಡವರ ಅಭಿವೃದ್ಧಿಗೆ 4 ಲಕ್ಷ ಕೋಟಿ ರೂಪಾಯಿಗಳನ್ನ ಸರ್ಕಾರ ನೀಡುತ್ತಿದೆ
  • ವ್ಯವಸಾಯಕ್ಕಾಗಿ 8 ಕೋಟಿ ರೈತರು ಯೋಜನೆಯ ಲಾಭ ಪಡೆಯುತ್ತಿದ್ದಾರೆ
  • ರೈತರಿಗೆ ಯೂರಿಯಾ ನೀಡಲು ಸಬ್ಸಿಡಿಯನ್ನು ಹೆಚ್ಚು ನೀಡುತ್ತಿದ್ದೇವೆ
  • ವಿಶ್ವಕರ್ಮ ಯೋಜನೆಯನ್ನು ಘೋಷಣೆ ಮಾಡಿದ ಪ್ರಧಾನಿ ಮೋದಿ
  • ಜನೌಷಧ ಕೇಂದ್ರಗಳು ಜನರಿಗೆ ಹೆಚ್ಚು ಆತ್ಮವಿಶ್ವಾಸ ಮೂಡಿಸಿವೆ
  • ಮಧ್ಯಮವರ್ಗದ ಪಂಗಡ ಇದರ ಲಾಭ ಪಡೆದುಕೊಂಡಿದ್ದಾರೆ
  • ನಮ್ಮ ಸರ್ಕಾರದ ನೀತಿಯು ಯುವ ಶಕ್ತಿಗೆ ಬಲ ನೀಡಲಿವೆ
  • ಭಾರತದ ವೈವಿದ್ಯತೆಯನ್ನು ಇಡೀ ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ
  • ಮುಂದಿನ 5 ವರ್ಷಗಳಲ್ಲಿ ಮೋದಿಯ ಗ್ಯಾರಂಟಿಗಳನ್ನು ನೀಡುತ್ತೇವೆ
  • ಇದರಿಂದ ಮುಂದಿನ ದಿನಗಳಲ್ಲಿ ಭಾರತ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ಬರಲಿದೆ
  • ಜಿ-20ಯಲ್ಲಿ ಭಾರತದ ಸಾಧನೆ ಬಗ್ಗೆ ಚರ್ಚೆ ಆಗುತ್ತಿದೆ
  • ಟೈರ್- 2, ಟೈರ್​- 3 ನಗರಗಳಲ್ಲಿ ಭಾರತದ ಸಾಧನೆ
  • ಜಿ-20 ನೇತೃತ್ವ ವಹಿಸುವ ಅವಕಾಶ ಸಿಕ್ಕಿದೆ
  • ಜಿ-20ಯ ಹಲವು ಕಾರ್ಯಕ್ರಮಗಳು ನಡೆದಿವೆ
  • ಯುವಕರಿಂದ ಸ್ಯಾಟ್​ಲೈಟ್​ ಉಡಾವಣೆಗೆ ಸಿದ್ಧತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More