newsfirstkannada.com

ಉದ್ಯೋಗದಲ್ಲಿ ಭಾರೀ ಬದಲಾವಣೆ, ಅಧಿಕ ಖರ್ಚು.. ತಾಳ್ಮೆ ಅತ್ಯಗತ್ಯ; ಇಲ್ಲಿದೆ ಇಂದಿನ ಭವಿಷ್ಯ!

Share :

31-08-2023

    ಸೋಲು ನಷ್ಟ ನಿರಾಸೆಗಳು ಸಾಲು ಸಾಲಾಗಿ ನಿಮ್ಮ ಪಾಲಿಗೆ ಇರಲಿದೆ

    ಮಾಂತ್ರಿಕವಾಗಿ ದೋಷವಿರಬಹುದು ಎಂಬ ಅನುಮಾನ ಕಾಡಬಹುದು

    ಸಹಾಯ ಮಾಡಲು ಹೋಗಿ ನೀವು ತೊಂದರೆಯನ್ನ ಅನುಭವಿಸುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪೂರ್ಣಿಮಾ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡಲಿದೆ
  • ಮಾಂತ್ರಿಕವಾಗಿ ದೋಷವಿರಬಹುದು ಎಂಬ ಅನುಮಾನ ಕಾಡಬಹುದು
  • ಸಾಲ ಮಾಡಬೇಕಾದ ಸಂದರ್ಭ ಬರಬಹುದು
  • ಬಂಧುಗಳಲ್ಲಿ ವಿರಸ ಆಗಲಿದೆ
  • ಸಾಂಸಾರಿಕವಾಗಿ ಹೊಂದಿಕೊಂಡು ಹೋದರು ನೆಮ್ಮದಿ ಇಲ್ಲ
  • ಯಾವ ಕೆಲಸವೂ ಕೈ ಹತ್ತುವುದಿಲ್ಲ
  • ಋಣಮೋಚನ ಮಂಗಳ ಸೋತ್ರವನ್ನು ಪಠಣೆ ಮಾಡಿ

ವೃಷಭ

  • ಇಂದು ಧನಾಗಮ ಆಗಲಿದೆ
  • ಭಾವನೆಗೆ ಧಕ್ಕೆಯಾಗಬಹುದು
  • ಹಿಂದಿನ ತಪ್ಪುಗಳು ಕಾಡಲಿದೆ
  • ಕುಟುಂಬದವರ ಜೊತೆ ವಾಗ್ವಾದ ಮಾಡುತ್ತೀರಿ
  • ಪ್ರಯಾಣದಲ್ಲಿ ಸ್ವಲ್ಪ ಕಿರಿಕಿರಿ ಆಗಲಿದೆ
  • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಆಗಲಿದೆ
  • ದುರ್ಗಾರಾಧನೆ ಮಾಡಿ

ಮಿಥುನ

  • ಆರ್ಥಿಕವಾದ ಬೆಳವಣಿಗೆಯಾಗಲಿದೆ
  • ನೆಮ್ಮದಿಗೆ ಭಂಗ ಬರಬಹುದು
  • ಆಸ್ತಿಯ ವಿಚಾರದಲ್ಲಿ ಭಯ
  • ಆರೋಗ್ಯದ ಸಮಸ್ಯೆ ಕಾಡಬಹುದು
  • ಸ್ವಯಂಕೃತ ಅಪರಾಧಗಳು ನಿಮಗೆ ತೊಂದರೆಯನ್ನು ಮಾಡಲಿದೆ
  • ಚಿಂತೆಯಲ್ಲೇ ದಿನವನ್ನು ಕಳೆಯುತ್ತೀರಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಕಟಕ

  • ಅಧಿಕ ಖರ್ಚು ಅಗುವುದರಿಂದ ಮನಸ್ಸಿಗೆ ಬೇಸರ ಆಗಲಿದೆ
  • ಸೋಲು ನಷ್ಟ ನಿರಾಸೆಗಳು ಸಾಲು ಸಾಲಾಗಿ ನಿಮ್ಮ ಪಾಲಿಗೆ ಇರಲಿದೆ
  • ಆಂತರಿಕ ವಿಚಾರಗಳಿಂದ ಬೇಸರ ಆಗಲಿದೆ
  • ಆತ್ಮೀಯರ ಜೊತೆಯಲ್ಲಿ ವಿರಸ ಹೊಂದುತ್ತೀರಿ
  • ಸಿಟ್ಟು ಮತ್ತು ಮಾತಿನಿಂದ ಸಮಸ್ಯೆಯಾಗಲಿದೆ
  • ತಾಳ್ಮೆ ಇದ್ದರೆ ಒಳ್ಳೆಯದಾಗಲಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಪ್ರೇಮಿಗಳಿಗೆ ಸಮಸ್ಯೆಯಾಗುವುದರಿಂದ ಆಘಾತ ಆಗಬಹುದು
  • ಗುಪ್ತ ಧನಾಗಮ ಆಗಲಿದೆ
  • ನಿರೀಕ್ಷೆಗೂ ಮೀರಿದ ಗೌರವ ಸನ್ಮಾನಕ್ಕೆ ಅವಕಾಶವಿದೆ
  • ಸಾಧಕರ ಮಾರ್ಗದರ್ಶನ ಆಗಲಿದೆ
  • ಸಹೋದರರಿಂದ ಕಿರುಕುಳ ಆಗುತ್ತದೆ
  • ಮಾನಸಿಕವಾಗಿ ಇನ್ನೂ ಗಟ್ಟಿಯಾಗಲು ಇದು ಸಕಾಲ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಿತ್ರರಿಂದ ದೂರ ಉಳಿಯುತ್ತೀರಿ
  • ಸ್ವಯಂ ತಪ್ಪಿನಿಂದ ತೊಂದರೆಯಾಗಬಹುದು
  • ಉದ್ಯೋಗದಲ್ಲಿ ಪ್ರಶಂಸೆ ಸಿಗಲಿದೆ
  • ಪ್ರಯಾಣಕ್ಕೆ ಅಡ್ಡಿಯಾಗಬಹುದು
  • ಮನೆಯಲ್ಲಿ ಹೊಂದಾಣಿಕೆಯ ಕೊರತೆ
  • ಒಟ್ಟಾರೆ ಕೃತಕವಾದ ಜೀವನ ಅನಿಸಬಹುದು
  • ಕುಲದೇವತಾ ಆರಾಧನೆ ಮಾಡಿ

ತುಲಾ

  • ಆಸ್ತಿ ಸಮಸ್ಯೆ ಬಗೆ ಹರಿಯಲಿದೆ
  • ಆರ್ಥಿಕವಾಗಿ ಕೆಲವು ಸವಾಲುಗಳು ಬರಲಿದೆ
  • ಅಣ್ಣ ತಮ್ಮಂದಿರ ಸಹಕಾರ ಸಿಗಲಿದೆ
  • ಉದ್ಯೋಗದಲ್ಲಿ ಕೆಲವು ಬದಲಾವಣೆಯಾಗಲಿದೆ
  • ದೂರದ ಊರಿನ ಪ್ರಯಾಣವನ್ನು ಮಾಡಬೇಕಾಗುತ್ತದೆ
  • ಮಾನಸಿಕವಾಗಿ ಸಮಾಧಾನ ಕಾಣಬಹುದು
  • ಶಿವಾರಾಧನೆ ಮಾಡಿ

ವೃಶ್ಚಿಕ

  • ವಿದ್ಯಾಭ್ಯಾಸದ ವಿಚಾರದಲ್ಲಿ ಗೊಂದಲ ಆಗಿ ಬೇಸರ ಆಗಲಿದೆ
  • ಉದ್ಯೋಗದಲ್ಲಿ ಕಿರಿಕಿರಿಯಾಗಬಹುದು
  • ಅನಿರೀಕ್ಷಿತವಾದ ಅವಕಾಶಕ್ಕೆ ಮನಸ್ಸು ಇರುವುದಿಲ್ಲ
  • ಭರವಸೆಗೆ ಕಟ್ಟು ಬಿದ್ದು ಹಿನ್ನಡೆಯಾಗಬಹುದು
  • ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ
  • ಮನೆಯ ವಾತಾವರಣ ಸಮಾಧಾನಕರವಾಗಿಲ್ಲ
  • ಸುದರ್ಶನ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಸಾಂಸಾರಿಕವಾಗಿ ಸಮಾಧಾನ ಇರುವುದಿಲ್ಲ
  • ಇಲ್ಲದಿರುವ ಹಠಕ್ಕೆ ಬಿದ್ದು ಹಿನ್ನಡೆಯನ್ನು ಅನುಭವಿಸುತ್ತೀರ
  • ಉದ್ಯೋಗವನ್ನು ಕಳೆದುಕೊಳ್ಳುವ ವಾತಾವರಣ ಇರಲಿದೆ
  • ಅನಿರೀಕ್ಷಿತವಾದ ನಷ್ಟ ನಿರಾಸೆಗೆ ಕಾರಣವಾಗಲಿದೆ
  • ಯಾರಿಗೊ ಸಹಾಯ ಮಾಡಲು ಹೋಗಿ ನೀವು ತೊಂದರೆಯನ್ನು ಅನುಭವಿಸುತ್ತೀರಿ
  • ಬೇರೆಯವರ ವಿಷಯಾಸಕ್ತಿ ನಿಮಗೆ ಸಮಾಧಾನ ಕೊಡುವುದಿಲ್ಲ
  • ಲಲಿತ ಪರಮೇಶ್ವರಿಯನ್ನು ಉಪಾಸನೆ ಮಾಡಿ

ಮಕರ

  • ಉತ್ಸಾಹದಿಂದ ಮಾಡುವ ಕಾರ್ಯಕ್ಕೆ ಅಡ್ಡಿಯಾಗಬಹುದು
  • ಯೋಜಿಸಿದ ಕೆಲಸಗಳಲ್ಲಿ ಅಪಜಯ ಆಗಲಿದೆ
  • ಬೇರೆಯವರ ನಿಂದನೆಯಿಂದ ನಿಮಗೆ ಅವಮಾನ ಆಗಲಿದೆ
  • ಯಾರಿಂದ ಸಹಾಯ ಪಡೆದಿದ್ದರೊ ಅವರ ಜೊತೆಯಲ್ಲಿ ವಿರಸ ಹೊಂದುತ್ತೀರಿ
  • ಮಾನಸಿಕವಾದ ನೆಮ್ಮದಿಯ ಕೊರತೆ ನಿಮ್ಮನ್ನು ಕಾಡಲಿದೆ
  • ಭಯದ ಜೊತೆಗೆ ಹುಚ್ಚು ಧೈರ್ಯದಿಂದ ಸಮಸ್ಯೆಯಾಗಲಿದೆ
  • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ಕುಂಭ

  • ಇಂದು ಮಕ್ಕಳಿಂದ ಅನುಕೂಲವಿದೆ
  • ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಬಹುದು
  • ಇಂದು ಆಕಸ್ಮಿಕ ಲಾಭ ಆಗಲಿದೆ
  • ದಾಂಪತ್ಯದಲ್ಲಿ ಇಲ್ಲ ಸಲ್ಲದ ಮಾತು ಬರಲಿದೆ
  • ಅನಾರೋಗ್ಯಕ್ಕೆ ಮದ್ದು ಸಮಾಧಾನ
  • ತಾಳ್ಮೆಯಿಂದ ಆಲೋಚಿಸಿ ಒಳ್ಳೆಯದಾಗಲಿದೆ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

  • ಗಂಡ-ಹೆಂಡತಿಯ ಮಧ್ಯೆ ಜಗಳ ಆಗಬಹುದು
  • ಬೇಜವಾಬ್ದಾರಿತನದಿಂದ ಅವಮಾನಕ್ಕೆ ಕಾರಣ ಆಗಲಿದೆ
  • ಕರ್ತವ್ಯಕ್ಕೆ ಲೋಪವಾಗತ್ತೆ ಎಚ್ಚರಿಕೆ ಇರಲಿ
  • ಸ್ತಿರಾಸ್ಥಿಯ ಬಗ್ಗೆ ಚರ್ಚೆ ಮಾಡುತ್ತೀರಿ ನಷ್ಟದ ಸೂಚನೆ ಇದೆ
  • ವಾಹನ ಚಾಲನೆಯಲ್ಲಿ ತೊಂದರೆಯಾಗಬಹುದು
  • ಅಂದುಕೊಂಡ ಕೆಲಸದಲ್ಲಿ ವ್ಯತ್ಯಾಸ ಆಗಿ ಕೋಪ ಬರಬಹುದು
  • ನವಗ್ರಹರ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗದಲ್ಲಿ ಭಾರೀ ಬದಲಾವಣೆ, ಅಧಿಕ ಖರ್ಚು.. ತಾಳ್ಮೆ ಅತ್ಯಗತ್ಯ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

    ಸೋಲು ನಷ್ಟ ನಿರಾಸೆಗಳು ಸಾಲು ಸಾಲಾಗಿ ನಿಮ್ಮ ಪಾಲಿಗೆ ಇರಲಿದೆ

    ಮಾಂತ್ರಿಕವಾಗಿ ದೋಷವಿರಬಹುದು ಎಂಬ ಅನುಮಾನ ಕಾಡಬಹುದು

    ಸಹಾಯ ಮಾಡಲು ಹೋಗಿ ನೀವು ತೊಂದರೆಯನ್ನ ಅನುಭವಿಸುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪೂರ್ಣಿಮಾ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡಲಿದೆ
  • ಮಾಂತ್ರಿಕವಾಗಿ ದೋಷವಿರಬಹುದು ಎಂಬ ಅನುಮಾನ ಕಾಡಬಹುದು
  • ಸಾಲ ಮಾಡಬೇಕಾದ ಸಂದರ್ಭ ಬರಬಹುದು
  • ಬಂಧುಗಳಲ್ಲಿ ವಿರಸ ಆಗಲಿದೆ
  • ಸಾಂಸಾರಿಕವಾಗಿ ಹೊಂದಿಕೊಂಡು ಹೋದರು ನೆಮ್ಮದಿ ಇಲ್ಲ
  • ಯಾವ ಕೆಲಸವೂ ಕೈ ಹತ್ತುವುದಿಲ್ಲ
  • ಋಣಮೋಚನ ಮಂಗಳ ಸೋತ್ರವನ್ನು ಪಠಣೆ ಮಾಡಿ

ವೃಷಭ

  • ಇಂದು ಧನಾಗಮ ಆಗಲಿದೆ
  • ಭಾವನೆಗೆ ಧಕ್ಕೆಯಾಗಬಹುದು
  • ಹಿಂದಿನ ತಪ್ಪುಗಳು ಕಾಡಲಿದೆ
  • ಕುಟುಂಬದವರ ಜೊತೆ ವಾಗ್ವಾದ ಮಾಡುತ್ತೀರಿ
  • ಪ್ರಯಾಣದಲ್ಲಿ ಸ್ವಲ್ಪ ಕಿರಿಕಿರಿ ಆಗಲಿದೆ
  • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಆಗಲಿದೆ
  • ದುರ್ಗಾರಾಧನೆ ಮಾಡಿ

ಮಿಥುನ

  • ಆರ್ಥಿಕವಾದ ಬೆಳವಣಿಗೆಯಾಗಲಿದೆ
  • ನೆಮ್ಮದಿಗೆ ಭಂಗ ಬರಬಹುದು
  • ಆಸ್ತಿಯ ವಿಚಾರದಲ್ಲಿ ಭಯ
  • ಆರೋಗ್ಯದ ಸಮಸ್ಯೆ ಕಾಡಬಹುದು
  • ಸ್ವಯಂಕೃತ ಅಪರಾಧಗಳು ನಿಮಗೆ ತೊಂದರೆಯನ್ನು ಮಾಡಲಿದೆ
  • ಚಿಂತೆಯಲ್ಲೇ ದಿನವನ್ನು ಕಳೆಯುತ್ತೀರಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಕಟಕ

  • ಅಧಿಕ ಖರ್ಚು ಅಗುವುದರಿಂದ ಮನಸ್ಸಿಗೆ ಬೇಸರ ಆಗಲಿದೆ
  • ಸೋಲು ನಷ್ಟ ನಿರಾಸೆಗಳು ಸಾಲು ಸಾಲಾಗಿ ನಿಮ್ಮ ಪಾಲಿಗೆ ಇರಲಿದೆ
  • ಆಂತರಿಕ ವಿಚಾರಗಳಿಂದ ಬೇಸರ ಆಗಲಿದೆ
  • ಆತ್ಮೀಯರ ಜೊತೆಯಲ್ಲಿ ವಿರಸ ಹೊಂದುತ್ತೀರಿ
  • ಸಿಟ್ಟು ಮತ್ತು ಮಾತಿನಿಂದ ಸಮಸ್ಯೆಯಾಗಲಿದೆ
  • ತಾಳ್ಮೆ ಇದ್ದರೆ ಒಳ್ಳೆಯದಾಗಲಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಪ್ರೇಮಿಗಳಿಗೆ ಸಮಸ್ಯೆಯಾಗುವುದರಿಂದ ಆಘಾತ ಆಗಬಹುದು
  • ಗುಪ್ತ ಧನಾಗಮ ಆಗಲಿದೆ
  • ನಿರೀಕ್ಷೆಗೂ ಮೀರಿದ ಗೌರವ ಸನ್ಮಾನಕ್ಕೆ ಅವಕಾಶವಿದೆ
  • ಸಾಧಕರ ಮಾರ್ಗದರ್ಶನ ಆಗಲಿದೆ
  • ಸಹೋದರರಿಂದ ಕಿರುಕುಳ ಆಗುತ್ತದೆ
  • ಮಾನಸಿಕವಾಗಿ ಇನ್ನೂ ಗಟ್ಟಿಯಾಗಲು ಇದು ಸಕಾಲ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಿತ್ರರಿಂದ ದೂರ ಉಳಿಯುತ್ತೀರಿ
  • ಸ್ವಯಂ ತಪ್ಪಿನಿಂದ ತೊಂದರೆಯಾಗಬಹುದು
  • ಉದ್ಯೋಗದಲ್ಲಿ ಪ್ರಶಂಸೆ ಸಿಗಲಿದೆ
  • ಪ್ರಯಾಣಕ್ಕೆ ಅಡ್ಡಿಯಾಗಬಹುದು
  • ಮನೆಯಲ್ಲಿ ಹೊಂದಾಣಿಕೆಯ ಕೊರತೆ
  • ಒಟ್ಟಾರೆ ಕೃತಕವಾದ ಜೀವನ ಅನಿಸಬಹುದು
  • ಕುಲದೇವತಾ ಆರಾಧನೆ ಮಾಡಿ

ತುಲಾ

  • ಆಸ್ತಿ ಸಮಸ್ಯೆ ಬಗೆ ಹರಿಯಲಿದೆ
  • ಆರ್ಥಿಕವಾಗಿ ಕೆಲವು ಸವಾಲುಗಳು ಬರಲಿದೆ
  • ಅಣ್ಣ ತಮ್ಮಂದಿರ ಸಹಕಾರ ಸಿಗಲಿದೆ
  • ಉದ್ಯೋಗದಲ್ಲಿ ಕೆಲವು ಬದಲಾವಣೆಯಾಗಲಿದೆ
  • ದೂರದ ಊರಿನ ಪ್ರಯಾಣವನ್ನು ಮಾಡಬೇಕಾಗುತ್ತದೆ
  • ಮಾನಸಿಕವಾಗಿ ಸಮಾಧಾನ ಕಾಣಬಹುದು
  • ಶಿವಾರಾಧನೆ ಮಾಡಿ

ವೃಶ್ಚಿಕ

  • ವಿದ್ಯಾಭ್ಯಾಸದ ವಿಚಾರದಲ್ಲಿ ಗೊಂದಲ ಆಗಿ ಬೇಸರ ಆಗಲಿದೆ
  • ಉದ್ಯೋಗದಲ್ಲಿ ಕಿರಿಕಿರಿಯಾಗಬಹುದು
  • ಅನಿರೀಕ್ಷಿತವಾದ ಅವಕಾಶಕ್ಕೆ ಮನಸ್ಸು ಇರುವುದಿಲ್ಲ
  • ಭರವಸೆಗೆ ಕಟ್ಟು ಬಿದ್ದು ಹಿನ್ನಡೆಯಾಗಬಹುದು
  • ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ
  • ಮನೆಯ ವಾತಾವರಣ ಸಮಾಧಾನಕರವಾಗಿಲ್ಲ
  • ಸುದರ್ಶನ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಸಾಂಸಾರಿಕವಾಗಿ ಸಮಾಧಾನ ಇರುವುದಿಲ್ಲ
  • ಇಲ್ಲದಿರುವ ಹಠಕ್ಕೆ ಬಿದ್ದು ಹಿನ್ನಡೆಯನ್ನು ಅನುಭವಿಸುತ್ತೀರ
  • ಉದ್ಯೋಗವನ್ನು ಕಳೆದುಕೊಳ್ಳುವ ವಾತಾವರಣ ಇರಲಿದೆ
  • ಅನಿರೀಕ್ಷಿತವಾದ ನಷ್ಟ ನಿರಾಸೆಗೆ ಕಾರಣವಾಗಲಿದೆ
  • ಯಾರಿಗೊ ಸಹಾಯ ಮಾಡಲು ಹೋಗಿ ನೀವು ತೊಂದರೆಯನ್ನು ಅನುಭವಿಸುತ್ತೀರಿ
  • ಬೇರೆಯವರ ವಿಷಯಾಸಕ್ತಿ ನಿಮಗೆ ಸಮಾಧಾನ ಕೊಡುವುದಿಲ್ಲ
  • ಲಲಿತ ಪರಮೇಶ್ವರಿಯನ್ನು ಉಪಾಸನೆ ಮಾಡಿ

ಮಕರ

  • ಉತ್ಸಾಹದಿಂದ ಮಾಡುವ ಕಾರ್ಯಕ್ಕೆ ಅಡ್ಡಿಯಾಗಬಹುದು
  • ಯೋಜಿಸಿದ ಕೆಲಸಗಳಲ್ಲಿ ಅಪಜಯ ಆಗಲಿದೆ
  • ಬೇರೆಯವರ ನಿಂದನೆಯಿಂದ ನಿಮಗೆ ಅವಮಾನ ಆಗಲಿದೆ
  • ಯಾರಿಂದ ಸಹಾಯ ಪಡೆದಿದ್ದರೊ ಅವರ ಜೊತೆಯಲ್ಲಿ ವಿರಸ ಹೊಂದುತ್ತೀರಿ
  • ಮಾನಸಿಕವಾದ ನೆಮ್ಮದಿಯ ಕೊರತೆ ನಿಮ್ಮನ್ನು ಕಾಡಲಿದೆ
  • ಭಯದ ಜೊತೆಗೆ ಹುಚ್ಚು ಧೈರ್ಯದಿಂದ ಸಮಸ್ಯೆಯಾಗಲಿದೆ
  • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ಕುಂಭ

  • ಇಂದು ಮಕ್ಕಳಿಂದ ಅನುಕೂಲವಿದೆ
  • ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಬಹುದು
  • ಇಂದು ಆಕಸ್ಮಿಕ ಲಾಭ ಆಗಲಿದೆ
  • ದಾಂಪತ್ಯದಲ್ಲಿ ಇಲ್ಲ ಸಲ್ಲದ ಮಾತು ಬರಲಿದೆ
  • ಅನಾರೋಗ್ಯಕ್ಕೆ ಮದ್ದು ಸಮಾಧಾನ
  • ತಾಳ್ಮೆಯಿಂದ ಆಲೋಚಿಸಿ ಒಳ್ಳೆಯದಾಗಲಿದೆ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

  • ಗಂಡ-ಹೆಂಡತಿಯ ಮಧ್ಯೆ ಜಗಳ ಆಗಬಹುದು
  • ಬೇಜವಾಬ್ದಾರಿತನದಿಂದ ಅವಮಾನಕ್ಕೆ ಕಾರಣ ಆಗಲಿದೆ
  • ಕರ್ತವ್ಯಕ್ಕೆ ಲೋಪವಾಗತ್ತೆ ಎಚ್ಚರಿಕೆ ಇರಲಿ
  • ಸ್ತಿರಾಸ್ಥಿಯ ಬಗ್ಗೆ ಚರ್ಚೆ ಮಾಡುತ್ತೀರಿ ನಷ್ಟದ ಸೂಚನೆ ಇದೆ
  • ವಾಹನ ಚಾಲನೆಯಲ್ಲಿ ತೊಂದರೆಯಾಗಬಹುದು
  • ಅಂದುಕೊಂಡ ಕೆಲಸದಲ್ಲಿ ವ್ಯತ್ಯಾಸ ಆಗಿ ಕೋಪ ಬರಬಹುದು
  • ನವಗ್ರಹರ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More