newsfirstkannada.com

ಕೋರ್ಟ್​​ ಕೇಸು ಸೋಲುವ ಸಾಧ್ಯತೆ; ಕ್ಷಮೆ ಕೇಳುವುದಾದ್ರೆ ಕೇಳಿ ಬಿಡಿ; ಇಲ್ಲಿದೆ ಇಂದಿನ ಭವಿಷ್ಯ!

Share :

19-07-2023

    ಈ ರಾಶಿಯವರು ತಮ್ಮ ತಾಯಿಯವರಿಂದ ಉಡುಗೊರೆ ಪಡೆಯುತ್ತಾರೆ..!

    ಆಹಾರ ಸೇವನೆಯಲ್ಲಿರಲಿ ಎಚ್ಚರ, ಶರೀರದಲ್ಲಿ ಬದಲಾವಣೆ ಬಗ್ಗೆ ಗಮನಿಸಿ

    ಮಕ್ಕಳ ವಿಚಾರದಲ್ಲಿ ಬೇಸರ, ಅಂದುಕೊಂಡ ಕೆಲಸ, ಕಾರ್ಯಗಳು ವಿಳಂಬ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ದ್ವಿತೀಯಾ ತಿಥಿ, ಆಶ್ಲೇಷಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಸ್ಥಿರಾಸ್ತಿ ಮತ್ತು ವಾಹನದ ಲಾಭವಿದೆ
  • ಉದ್ಯೋಗದಲ್ಲಿ ಕಿರಿಕಿರಿಯಾಗಬಹುದು
  • ಕುಟುಂಬದಲ್ಲಿ ಕಲಹ ಉಂಟಾಗಬಹುದು
  • ಮಿತ್ರರಿಂದ ಸಮಸ್ಯೆಯಾಗಬಹುದು
  • ಇಂದು ಆದಾಯದಲ್ಲಿ ಕುಂಠಿತ ಆಗಬಹುದು
  • ಮಾನಸಿಕವಾಗಿ ನೆಮ್ಮದಿ ಇಲ್ಲದಿರುವುದು
  • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಚಂದ್ರನನ್ನು ಪ್ರಾರ್ಥನೆ ಮಾಡಿ

ವೃಷಭ

  • ಸಾಂಸಾರಿಕ ವಿಚಾರ ಬೇಸರ ತರಲಿದೆ
  • ಅವಮಾನಕ್ಕೆ ಗುರಿಯಾಗದಂತೆ ಗಮನಿಸಿ
  • ಬೇರೆಯವರ ತಪ್ಪುಗಳನ್ನು ಎತ್ತಿ ಹಿಡಿಯುವಿರಿ
  • ಪ್ರಯಾಣದಲ್ಲಿ ಆಲಸ್ಯ ಆಗಬಹುದು
  • ಹಣ ಇರುವುದೆಂಬ ಭ್ರಾಂತಿ ಬೇಡ
  • ಜವಾಬ್ದಾರಿಯ ಬಗ್ಗೆ ಚಿಂತನೆ ಮಾಡಿ
  • ಕುಲದೇವತಾ ಆರಾಧನೆ ಮಾಡಿ

ಮಿಥುನ

  • ಅನಿರೀಕ್ಷಿತವಾಗಿ ಆರ್ಥಿಕ ಸಂಕಷ್ಟ ಬರಬಹುದು
  • ಸಾಲದ ಪರಿಸ್ಥಿತಿ ಬರಬಹುದು
  • ಕುಟುಂಬದವರು ಶತ್ರುಗಳಾಗುತ್ತಾರೆ
  • ವಾದ-ವಿವಾದಗಳಲ್ಲಿ ಸೋಲು ಉಂಟಾಗಬಹುದು
  • ಶಾರೀರಿಕವಾದ ತೊಂದರೆ ಅದರಲ್ಲೂ ಕಾಲು ನೋವನ್ನು ಅನುಭವಿಸುತ್ತೀರಿ
  • ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ಹರಸಾಹಸ ಪಡುತ್ತೀರಿ
  • ಋಣಮೋಚನ ಮಂಗಳ ಸ್ತೋತ್ರವನ್ನು ಶ್ರವಣ ಮಾಡಿ

ಕಟಕ

  • ಸ್ವಯಂಕೃತ ಅಪರಾಧಗಳು ಯಾವುದನ್ನು ಮಾಡಬೇಡಿ
  • ಜೂಟಾಟದಂತಹ ಉತ್ತೇಜಕ ವಿಚಾರಗಳು ಬೇಡ
  • ಮಾನಸಿಕ ಚಂಚಲತೆ ಇರಬಹುದು
  • ಮಕ್ಕಳ ವಿಚಾರದಲ್ಲಿ ಬೇಸರವಿದೆ
  • ಅಂದುಕೊಂಡ ಕೆಲಸ ಕಾರ್ಯಗಳು ವಿಳಂಬ ಆಗಲಿದೆ
  • ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆಯಾಗಬಹುದು
  • ಶಿವರಾಧನೆ ಮಾಡಿ

ಸಿಂಹ

  • ತಾಯಿಯವರಿಂದ ಉಡುಗೊರೆ ಪಡೆಯುತ್ತೀರಿ
  • ಶರೀರದಲ್ಲಿನ ಬದಲಾವಣೆಯ ಬಗ್ಗೆ ಗಮನಿಸಿ
  • ಆಹಾರ ಸೇವನೆಯಲ್ಲಿ ಗಮನವಿರಲಿ
  • ಆರ್ಥಿಕ ತೊಂದರೆ ಇಲ್ಲ ಆದರೆ ಧನ ಮದ ಬೇಡ
  • ಸಮಾಜದಲ್ಲಿ ಹೊಸ ವಿಚಾರಗಳ ಬಗ್ಗೆ ಚರ್ಚಿಸಿ
  • ಪ್ರವಾಸದ ಬಗ್ಗೆ ಖುಷಿಯಿಂದ ಇರುತ್ತೀರಿ
  • ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡಿ

ಕನ್ಯಾ

  •  ಮಕ್ಕಳಿಂದ ಬೇಸರ ಆಗಲಿದೆ
  • ಉದ್ಯೋಗದಲ್ಲಿ ಭಡ್ತಿ ಸಿಗಬಹುದು
  • ದಾಂಪತ್ಯದಲ್ಲಿ ಕಿರಿಕಿರಿಯಾಗಬಹುದು
  • ಕೋರ್ಟ್ ಕೇಸ್ ಗಳಲ್ಲಿ ಸೋಲಿನ ಭೀತಿ ಇರಲಿದೆ
  • ಇಂದು ಆತ್ಮೀಯರೇ ಶತ್ರುಗಳಾಗುವರು
  • ಕ್ಷಮೆ ಕೇಳುವ ಪ್ರಸಂಗವಿದ್ದರೆ ಕೇಳುವುದು ಒಳ್ಳೆಯದು
  • ಮನ್ಯುಸೂಕ್ತ ಮಂತ್ರವನ್ನು ಶ್ರವಣ ಮಾಡಿ

ತುಲಾ

  • ಉದ್ಯೋಗದಲ್ಲಿ ಅನುಕೂಲವಿದೆ
  • ಮಿತ್ರರಿಗೆ ಸಹಾಯ ಮಾಡುವ ಯೋಗವಿದೆ
  • ಕೆಲವು ವಸ್ತುಗಳಿಂದ ಲಾಭವಿದೆ
  • ಧನಾಗಮನಕ್ಕೆ ಅವಕಾಶವಿದೆ
  • ಮಾನಸಿಕ ಸ್ತಿಮಿತತೆ ಇರಬೇಕು
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
  • ಶಿವರಾಧನೆ ಮಾಡಿ

ವೃಶ್ಚಿಕ

  • ಪ್ರಯಾಣದಲ್ಲಿ ಅಡೆತಡೆಯಾಗಬಹುದು
  • ಕೆಲಸದಲ್ಲಿ ನಿರಾಸಕ್ತಿ ಉಂಟಾಗಬಹುದು
  • ನರಕ್ಕೆ ಅಥವಾ ಮೂಳೆಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸುತ್ತೀರಿ
  • ಇಂದು ಮಾನಸಿಕ ಹಿಂಸೆಯಾಗಬಹುದು
  • ಆಸ್ತಿ ವಿಚಾರದಲ್ಲಿ ವಿವಾದ ಉಂಟಾಗಬಹುದು
  • ಕೆಲಸವಿಲ್ಲದೆ ತುಂಬಾ ಬೇಸರ ಪಡುತ್ತೀರಿ
  • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಕುಜನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಆಕಸ್ಮಿಕ ಧನ ನಷ್ಟ ಆಗಬಹುದು
  • ನಂಬಿಗಸ್ಥರಿಂದ ಮೋಸ ಆಗುವ ಸಾಧ್ಯತೆ ಇದೆ
  • ಕೆಲಸಗಾರರಿಂದ ನಷ್ಟ ಆಗಬಹುದು
  • ಉಸಿರಾಟದ ಸಮಸ್ಯೆ ತೊಂದರೆಯನ್ನು ಉಂಟು ಮಾಡಬಹುದು
  • ಮನಸ್ಸಿನಲ್ಲಿ ಆತಂಕ ಮಾತ್ರ ಹೆಚ್ಚಿರಲಿದೆ
  • ಇಂದು ನಕಾರಾತ್ಮಕವಾದ ದಿನ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮಕರ

  •  ಹಣ ಹೂಡಿಕೆಯಲ್ಲಿ ಧನಲಾಭ
  • ಬೇರೆಯವರಿಗೆ ಹಣ ಸಹಾಯ ಮಾಡುತ್ತೀರಿ
  • ಗೌರವ, ಸನ್ಮಾನಗಳಿಗೆ ಅವಕಾಶವಿದೆ
  • ಬೇರೆಯವರ ಭಾವನೆಗೆ ಗೌರವ ನೀಡಿ
  • ಯಾವ ವ್ಯಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳಬೇಡಿ
  • ಹಿರಿಯರ ಬೇಸರಕ್ಕೆ ಕಾರಣರಾಗುತ್ತೀರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಉದ್ಯೋಗದಲ್ಲಿ ಶತ್ರುಗಳ ಕಾಟ
  • ಶೀತ ಸಂಬಂಧಿ ಸಮಸ್ಯೆ ನಿಮ್ಮನ್ನು ಕಾಡಲಿದೆ
  • ಸಾಲಗಾರರಿಂದ ಕಿರಿಕಿರಿಯಾಗಬಹುದು
  • ಹಣದ ವಿಚಾರಕ್ಕೆ ಜಗಳ ಆಗುವ ಸಾಧ್ಯತೆ ಇದೆ
  • ಹಣೆ ಬರಹಕ್ಕೆ ಹೊಣೆ ಯಾರು ಎಂಬ ವೇದಾಂತದ ಮಾತು ಆಡುತ್ತೀರಿ
  • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಆಗಲಿದೆ
  • ಪ್ರತ್ಯಂಗಿರಾದೇವಿಯನ್ನು ಆರಾಧನೆ ಮಾಡಿ

ಮೀನ

  • ಮಕ್ಕಳಿಂದ ಸಂತೋಷ ಆಗಲಿದೆ
  • ಆಕಸ್ಮಿಕವಾಗಿ ದುರಂತ ಆಗಬಹುದು
  • ದೂರ ಪ್ರಯಾಣದ ಅನಿವಾರ್ಯತೆ ಇರಲಿದೆ
  • ನ್ಯಾಯಾಲಯದ ಕೆಲಸಕ್ಕೆ ಆದ್ಯತೆ ನೀಡಿ
  • ಹಣದ ವಿಚಾರದಲ್ಲಿ ಗೊಂದಲ ಆಗಬಹುದು
  • ಇಂದು ಕೋಪ ನಿಯಂತ್ರಣದಲ್ಲಿರಲಿ
  • ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಕೋರ್ಟ್​​ ಕೇಸು ಸೋಲುವ ಸಾಧ್ಯತೆ; ಕ್ಷಮೆ ಕೇಳುವುದಾದ್ರೆ ಕೇಳಿ ಬಿಡಿ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/06/rashi-bhavishya-25.jpg

    ಈ ರಾಶಿಯವರು ತಮ್ಮ ತಾಯಿಯವರಿಂದ ಉಡುಗೊರೆ ಪಡೆಯುತ್ತಾರೆ..!

    ಆಹಾರ ಸೇವನೆಯಲ್ಲಿರಲಿ ಎಚ್ಚರ, ಶರೀರದಲ್ಲಿ ಬದಲಾವಣೆ ಬಗ್ಗೆ ಗಮನಿಸಿ

    ಮಕ್ಕಳ ವಿಚಾರದಲ್ಲಿ ಬೇಸರ, ಅಂದುಕೊಂಡ ಕೆಲಸ, ಕಾರ್ಯಗಳು ವಿಳಂಬ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ದ್ವಿತೀಯಾ ತಿಥಿ, ಆಶ್ಲೇಷಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಸ್ಥಿರಾಸ್ತಿ ಮತ್ತು ವಾಹನದ ಲಾಭವಿದೆ
  • ಉದ್ಯೋಗದಲ್ಲಿ ಕಿರಿಕಿರಿಯಾಗಬಹುದು
  • ಕುಟುಂಬದಲ್ಲಿ ಕಲಹ ಉಂಟಾಗಬಹುದು
  • ಮಿತ್ರರಿಂದ ಸಮಸ್ಯೆಯಾಗಬಹುದು
  • ಇಂದು ಆದಾಯದಲ್ಲಿ ಕುಂಠಿತ ಆಗಬಹುದು
  • ಮಾನಸಿಕವಾಗಿ ನೆಮ್ಮದಿ ಇಲ್ಲದಿರುವುದು
  • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಚಂದ್ರನನ್ನು ಪ್ರಾರ್ಥನೆ ಮಾಡಿ

ವೃಷಭ

  • ಸಾಂಸಾರಿಕ ವಿಚಾರ ಬೇಸರ ತರಲಿದೆ
  • ಅವಮಾನಕ್ಕೆ ಗುರಿಯಾಗದಂತೆ ಗಮನಿಸಿ
  • ಬೇರೆಯವರ ತಪ್ಪುಗಳನ್ನು ಎತ್ತಿ ಹಿಡಿಯುವಿರಿ
  • ಪ್ರಯಾಣದಲ್ಲಿ ಆಲಸ್ಯ ಆಗಬಹುದು
  • ಹಣ ಇರುವುದೆಂಬ ಭ್ರಾಂತಿ ಬೇಡ
  • ಜವಾಬ್ದಾರಿಯ ಬಗ್ಗೆ ಚಿಂತನೆ ಮಾಡಿ
  • ಕುಲದೇವತಾ ಆರಾಧನೆ ಮಾಡಿ

ಮಿಥುನ

  • ಅನಿರೀಕ್ಷಿತವಾಗಿ ಆರ್ಥಿಕ ಸಂಕಷ್ಟ ಬರಬಹುದು
  • ಸಾಲದ ಪರಿಸ್ಥಿತಿ ಬರಬಹುದು
  • ಕುಟುಂಬದವರು ಶತ್ರುಗಳಾಗುತ್ತಾರೆ
  • ವಾದ-ವಿವಾದಗಳಲ್ಲಿ ಸೋಲು ಉಂಟಾಗಬಹುದು
  • ಶಾರೀರಿಕವಾದ ತೊಂದರೆ ಅದರಲ್ಲೂ ಕಾಲು ನೋವನ್ನು ಅನುಭವಿಸುತ್ತೀರಿ
  • ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ಹರಸಾಹಸ ಪಡುತ್ತೀರಿ
  • ಋಣಮೋಚನ ಮಂಗಳ ಸ್ತೋತ್ರವನ್ನು ಶ್ರವಣ ಮಾಡಿ

ಕಟಕ

  • ಸ್ವಯಂಕೃತ ಅಪರಾಧಗಳು ಯಾವುದನ್ನು ಮಾಡಬೇಡಿ
  • ಜೂಟಾಟದಂತಹ ಉತ್ತೇಜಕ ವಿಚಾರಗಳು ಬೇಡ
  • ಮಾನಸಿಕ ಚಂಚಲತೆ ಇರಬಹುದು
  • ಮಕ್ಕಳ ವಿಚಾರದಲ್ಲಿ ಬೇಸರವಿದೆ
  • ಅಂದುಕೊಂಡ ಕೆಲಸ ಕಾರ್ಯಗಳು ವಿಳಂಬ ಆಗಲಿದೆ
  • ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆಯಾಗಬಹುದು
  • ಶಿವರಾಧನೆ ಮಾಡಿ

ಸಿಂಹ

  • ತಾಯಿಯವರಿಂದ ಉಡುಗೊರೆ ಪಡೆಯುತ್ತೀರಿ
  • ಶರೀರದಲ್ಲಿನ ಬದಲಾವಣೆಯ ಬಗ್ಗೆ ಗಮನಿಸಿ
  • ಆಹಾರ ಸೇವನೆಯಲ್ಲಿ ಗಮನವಿರಲಿ
  • ಆರ್ಥಿಕ ತೊಂದರೆ ಇಲ್ಲ ಆದರೆ ಧನ ಮದ ಬೇಡ
  • ಸಮಾಜದಲ್ಲಿ ಹೊಸ ವಿಚಾರಗಳ ಬಗ್ಗೆ ಚರ್ಚಿಸಿ
  • ಪ್ರವಾಸದ ಬಗ್ಗೆ ಖುಷಿಯಿಂದ ಇರುತ್ತೀರಿ
  • ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡಿ

ಕನ್ಯಾ

  •  ಮಕ್ಕಳಿಂದ ಬೇಸರ ಆಗಲಿದೆ
  • ಉದ್ಯೋಗದಲ್ಲಿ ಭಡ್ತಿ ಸಿಗಬಹುದು
  • ದಾಂಪತ್ಯದಲ್ಲಿ ಕಿರಿಕಿರಿಯಾಗಬಹುದು
  • ಕೋರ್ಟ್ ಕೇಸ್ ಗಳಲ್ಲಿ ಸೋಲಿನ ಭೀತಿ ಇರಲಿದೆ
  • ಇಂದು ಆತ್ಮೀಯರೇ ಶತ್ರುಗಳಾಗುವರು
  • ಕ್ಷಮೆ ಕೇಳುವ ಪ್ರಸಂಗವಿದ್ದರೆ ಕೇಳುವುದು ಒಳ್ಳೆಯದು
  • ಮನ್ಯುಸೂಕ್ತ ಮಂತ್ರವನ್ನು ಶ್ರವಣ ಮಾಡಿ

ತುಲಾ

  • ಉದ್ಯೋಗದಲ್ಲಿ ಅನುಕೂಲವಿದೆ
  • ಮಿತ್ರರಿಗೆ ಸಹಾಯ ಮಾಡುವ ಯೋಗವಿದೆ
  • ಕೆಲವು ವಸ್ತುಗಳಿಂದ ಲಾಭವಿದೆ
  • ಧನಾಗಮನಕ್ಕೆ ಅವಕಾಶವಿದೆ
  • ಮಾನಸಿಕ ಸ್ತಿಮಿತತೆ ಇರಬೇಕು
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
  • ಶಿವರಾಧನೆ ಮಾಡಿ

ವೃಶ್ಚಿಕ

  • ಪ್ರಯಾಣದಲ್ಲಿ ಅಡೆತಡೆಯಾಗಬಹುದು
  • ಕೆಲಸದಲ್ಲಿ ನಿರಾಸಕ್ತಿ ಉಂಟಾಗಬಹುದು
  • ನರಕ್ಕೆ ಅಥವಾ ಮೂಳೆಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸುತ್ತೀರಿ
  • ಇಂದು ಮಾನಸಿಕ ಹಿಂಸೆಯಾಗಬಹುದು
  • ಆಸ್ತಿ ವಿಚಾರದಲ್ಲಿ ವಿವಾದ ಉಂಟಾಗಬಹುದು
  • ಕೆಲಸವಿಲ್ಲದೆ ತುಂಬಾ ಬೇಸರ ಪಡುತ್ತೀರಿ
  • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಕುಜನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಆಕಸ್ಮಿಕ ಧನ ನಷ್ಟ ಆಗಬಹುದು
  • ನಂಬಿಗಸ್ಥರಿಂದ ಮೋಸ ಆಗುವ ಸಾಧ್ಯತೆ ಇದೆ
  • ಕೆಲಸಗಾರರಿಂದ ನಷ್ಟ ಆಗಬಹುದು
  • ಉಸಿರಾಟದ ಸಮಸ್ಯೆ ತೊಂದರೆಯನ್ನು ಉಂಟು ಮಾಡಬಹುದು
  • ಮನಸ್ಸಿನಲ್ಲಿ ಆತಂಕ ಮಾತ್ರ ಹೆಚ್ಚಿರಲಿದೆ
  • ಇಂದು ನಕಾರಾತ್ಮಕವಾದ ದಿನ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮಕರ

  •  ಹಣ ಹೂಡಿಕೆಯಲ್ಲಿ ಧನಲಾಭ
  • ಬೇರೆಯವರಿಗೆ ಹಣ ಸಹಾಯ ಮಾಡುತ್ತೀರಿ
  • ಗೌರವ, ಸನ್ಮಾನಗಳಿಗೆ ಅವಕಾಶವಿದೆ
  • ಬೇರೆಯವರ ಭಾವನೆಗೆ ಗೌರವ ನೀಡಿ
  • ಯಾವ ವ್ಯಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳಬೇಡಿ
  • ಹಿರಿಯರ ಬೇಸರಕ್ಕೆ ಕಾರಣರಾಗುತ್ತೀರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಉದ್ಯೋಗದಲ್ಲಿ ಶತ್ರುಗಳ ಕಾಟ
  • ಶೀತ ಸಂಬಂಧಿ ಸಮಸ್ಯೆ ನಿಮ್ಮನ್ನು ಕಾಡಲಿದೆ
  • ಸಾಲಗಾರರಿಂದ ಕಿರಿಕಿರಿಯಾಗಬಹುದು
  • ಹಣದ ವಿಚಾರಕ್ಕೆ ಜಗಳ ಆಗುವ ಸಾಧ್ಯತೆ ಇದೆ
  • ಹಣೆ ಬರಹಕ್ಕೆ ಹೊಣೆ ಯಾರು ಎಂಬ ವೇದಾಂತದ ಮಾತು ಆಡುತ್ತೀರಿ
  • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಆಗಲಿದೆ
  • ಪ್ರತ್ಯಂಗಿರಾದೇವಿಯನ್ನು ಆರಾಧನೆ ಮಾಡಿ

ಮೀನ

  • ಮಕ್ಕಳಿಂದ ಸಂತೋಷ ಆಗಲಿದೆ
  • ಆಕಸ್ಮಿಕವಾಗಿ ದುರಂತ ಆಗಬಹುದು
  • ದೂರ ಪ್ರಯಾಣದ ಅನಿವಾರ್ಯತೆ ಇರಲಿದೆ
  • ನ್ಯಾಯಾಲಯದ ಕೆಲಸಕ್ಕೆ ಆದ್ಯತೆ ನೀಡಿ
  • ಹಣದ ವಿಚಾರದಲ್ಲಿ ಗೊಂದಲ ಆಗಬಹುದು
  • ಇಂದು ಕೋಪ ನಿಯಂತ್ರಣದಲ್ಲಿರಲಿ
  • ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More