ದೇಶದಲ್ಲಿ ‘ಕನ್ವರ್ ಯಾತ್ರೆ’ಯ ಸದ್ದು ಜೋರು
ಹರಿದ್ವಾರದಲ್ಲಿ ಕಂಡ ಆಧುನಿಕ ಶ್ರವಣಕುಮಾರ
ಕನ್ವರ್ ಯಾತ್ರೆ ಅಂದರೆ ಏನು..?
2023ನೇ ಸಾಲಿನ ಪವಿತ್ರ ‘ಕನ್ವರ್ ಯಾತ್ರೆ’ ಶುರುವಾಗಿದ್ದು, ಕೋಟಿ ಕೋಟಿ ಶಿವನ ಆರಾಧಾಕರು ಶಿವನಾಮದಲ್ಲಿ ಮೊಳಗಿದ್ದಾರೆ. ಜುಲೈ 15ರವರೆಗೆ ಈ ‘ಕನ್ವರ್ ಯಾತ್ರೆ’ ನಡೆಯಲಿದ್ದು, ಶಿವಭಕ್ತರು ದೂರದ ಊರುಗಳಿಂದ ಶಿವನಾಮ ಪಠಿಸುತ್ತ ಹರಿದ್ವಾರ, ಗಂಗೋತ್ರಿ, ಸುಲ್ತಾನ್ಗಂಜ್ನತ್ತ ಹೊರಟಿದ್ದಾರೆ.
ಈ ಶಿವಾರಾಧನೆಗೆ ಸಂಬಂಧಿಸಿದ ಕೆಲವು ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಅದರಂತೆ ಓರ್ವ ಭಕ್ತ ಆಧುನಿಕ ಶ್ರವಣಕುಮಾರನಂತೆ ತನ್ನ ತಾಯಿಯನ್ನು ಕಾವಡಿ ಮೇಲೆ ಕೂರಿಸಿಕೊಂಡು ಶಿವನಿದ್ದಲ್ಲಿಗೆ ಹೊರಟಿದ್ದಾನೆ. ಒಂದು ತಕ್ಕಡಿಯಲ್ಲಿ ತಾಯಿಯನ್ನು, ಇನ್ನೊಂದರಲ್ಲಿ ಗಂಗಾಜಲವನ್ನು ಇಟ್ಟುಕೊಂಡು ಹೊರಟಿದ್ದಾರೆ.
ಈ ಆಧುನಿಕ ಶ್ರವಣಕುಮಾರನನ್ನು ಕಂಡು ಜನ ಅಚ್ಚರಿಗೆ ಒಳಗಾಗಿದ್ದಾರೆ. ಮಾತ್ರವಲ್ಲ, ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ. ಶಿವನ ಭಕ್ತರ ವಾರ್ಷಿಕ ತೀರ್ಥಯಾತ್ರೆಯೇ ಕನ್ವರ್ ಯಾತ್ರೆ. ಹರಿದ್ವಾರದಿಂದ ಈ ಯಾತ್ರೆಯು ಪ್ರಾರಂಭಗೊಳ್ಳುತ್ತದೆ. ಲಕ್ಷಾಂತರ ಯಾತ್ರಿಕರು ಗಂಗಾ ನದಿಯಿಂದ ಪವಿತ್ರ ನೀರನ್ನು ತರುತ್ತಾರೆ. ಮತ್ತು ನೂರಾರು ಮೈಲುಗಳವರೆಗೆ ಹೆಗಲ ಮೇಲೆ ಹೊತ್ತುಕೊಂಡು ತಮ್ಮ ಸ್ಥಳೀಯ ಶಿವ ದೇವಾಲಯಗಳಲ್ಲಿ ಇದನ್ನು ಅರ್ಪಣೆ ಮಾಡ್ತಾರೆ.
This is absolutely heartwarming ❤️❤️
Man carries mother on one shoulder and Ganga water on other during Kanwar Yatra in Haridwar 🚩🚩🔥🔥 pic.twitter.com/kSllSjZnvZ
— 🇮🇳 Rupen Chowdhury 🚩 (@rupen_chowdhury) July 5, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದೇಶದಲ್ಲಿ ‘ಕನ್ವರ್ ಯಾತ್ರೆ’ಯ ಸದ್ದು ಜೋರು
ಹರಿದ್ವಾರದಲ್ಲಿ ಕಂಡ ಆಧುನಿಕ ಶ್ರವಣಕುಮಾರ
ಕನ್ವರ್ ಯಾತ್ರೆ ಅಂದರೆ ಏನು..?
2023ನೇ ಸಾಲಿನ ಪವಿತ್ರ ‘ಕನ್ವರ್ ಯಾತ್ರೆ’ ಶುರುವಾಗಿದ್ದು, ಕೋಟಿ ಕೋಟಿ ಶಿವನ ಆರಾಧಾಕರು ಶಿವನಾಮದಲ್ಲಿ ಮೊಳಗಿದ್ದಾರೆ. ಜುಲೈ 15ರವರೆಗೆ ಈ ‘ಕನ್ವರ್ ಯಾತ್ರೆ’ ನಡೆಯಲಿದ್ದು, ಶಿವಭಕ್ತರು ದೂರದ ಊರುಗಳಿಂದ ಶಿವನಾಮ ಪಠಿಸುತ್ತ ಹರಿದ್ವಾರ, ಗಂಗೋತ್ರಿ, ಸುಲ್ತಾನ್ಗಂಜ್ನತ್ತ ಹೊರಟಿದ್ದಾರೆ.
ಈ ಶಿವಾರಾಧನೆಗೆ ಸಂಬಂಧಿಸಿದ ಕೆಲವು ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಅದರಂತೆ ಓರ್ವ ಭಕ್ತ ಆಧುನಿಕ ಶ್ರವಣಕುಮಾರನಂತೆ ತನ್ನ ತಾಯಿಯನ್ನು ಕಾವಡಿ ಮೇಲೆ ಕೂರಿಸಿಕೊಂಡು ಶಿವನಿದ್ದಲ್ಲಿಗೆ ಹೊರಟಿದ್ದಾನೆ. ಒಂದು ತಕ್ಕಡಿಯಲ್ಲಿ ತಾಯಿಯನ್ನು, ಇನ್ನೊಂದರಲ್ಲಿ ಗಂಗಾಜಲವನ್ನು ಇಟ್ಟುಕೊಂಡು ಹೊರಟಿದ್ದಾರೆ.
ಈ ಆಧುನಿಕ ಶ್ರವಣಕುಮಾರನನ್ನು ಕಂಡು ಜನ ಅಚ್ಚರಿಗೆ ಒಳಗಾಗಿದ್ದಾರೆ. ಮಾತ್ರವಲ್ಲ, ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ. ಶಿವನ ಭಕ್ತರ ವಾರ್ಷಿಕ ತೀರ್ಥಯಾತ್ರೆಯೇ ಕನ್ವರ್ ಯಾತ್ರೆ. ಹರಿದ್ವಾರದಿಂದ ಈ ಯಾತ್ರೆಯು ಪ್ರಾರಂಭಗೊಳ್ಳುತ್ತದೆ. ಲಕ್ಷಾಂತರ ಯಾತ್ರಿಕರು ಗಂಗಾ ನದಿಯಿಂದ ಪವಿತ್ರ ನೀರನ್ನು ತರುತ್ತಾರೆ. ಮತ್ತು ನೂರಾರು ಮೈಲುಗಳವರೆಗೆ ಹೆಗಲ ಮೇಲೆ ಹೊತ್ತುಕೊಂಡು ತಮ್ಮ ಸ್ಥಳೀಯ ಶಿವ ದೇವಾಲಯಗಳಲ್ಲಿ ಇದನ್ನು ಅರ್ಪಣೆ ಮಾಡ್ತಾರೆ.
This is absolutely heartwarming ❤️❤️
Man carries mother on one shoulder and Ganga water on other during Kanwar Yatra in Haridwar 🚩🚩🔥🔥 pic.twitter.com/kSllSjZnvZ
— 🇮🇳 Rupen Chowdhury 🚩 (@rupen_chowdhury) July 5, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ