ಕೇಂದ್ರದ ರೈಸ್ ಪಾಲಿಟಿಕ್ಸ್ ವಿರುದ್ಧ ನಾಳೆಯಿಂದ ಕಾಂಗ್ರೆಸ್ ಪ್ರತಿಭಟನೆ
ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಅಕ್ಕಿಯಿಲ್ಲ; ಛತ್ತೀಸ್ಘಡ ಹೇಳಿದ್ದೇನು?
ಅಕ್ಕಿ ಕೊಡದ ಕೇಂದ್ರ ಸರ್ಕಾರದ ವಿರುದ್ಧ ತುಮಕೂರಲ್ಲಿ ಪ್ರತಿಭಟನೆ
‘ಛತ್ತೀಸ್ಘಡದಿಂದ ಅಕ್ಕಿ ಖರೀದಿ’ತೆಲಂಗಾಣ, ಆಂಧ್ರ ಪ್ರದೇಶದವರ ಹತ್ತಿರ ಮಾತನಾಡಿದ್ದೀವಿ. ಆದ್ರೆ ಅವರು ಆಗಲ್ಲ ಅಂದಿದ್ದಾರೆ. ಛತ್ತೀಸ್ಗಡ ಸರ್ಕಾರದ ಬಳಿಯೂ ಮಾತನಾಡಿದ್ದೇವೆ. ಇವರು ಒಂದೂವರೆ ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುತ್ತೇವೆ. ಆದ್ರೆ ನೀವು ಕೇಳಿದ 2 ಲಕ್ಷದ 28 ಸಾವಿರ ಮೆಟ್ರಿಕ್ ಟನ್ ಅಕ್ಕಿ ಕೊಡಲಾಗಲ್ಲ. ಅದು ರೇಟ್ ಜಾಸ್ತಿ ಎಂದಿದ್ದಾರೆ.ಸಿದ್ದರಾಮಯ್ಯ, ಮುಖ್ಯಮಂತ್ರಿ
‘ಸಿದ್ದರಾಮಯ್ಯಗೆ ಹೇಳೋಕೆ ನೈತಿಕತೆ ಇಲ್ಲ’ಎಲ್ಲ ಕೊಡುತ್ತೇನೆ ಎಂದವರು ಅಕ್ಕಿ ತಂದು ಕೊಡುವುದಕ್ಕೆ ಆಗಲ್ವಾ. ಅದು ಸಣ್ಣ ಕೆಲಸ ಅದು ಕೂಡ ಸರ್ಕಾರಕ್ಕೆ ಆಗಲ್ವಾ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ. ಮೊದಲೇ ಕೇಂದ್ರದಿಂದ ಏನೂ ಅನುಮತಿ ಪಡೆದಿಲ್ಲ. ಹೀಗಾಗಿ ಕೇಂದ್ರವನ್ನು ತೆಗಳುವಂತ ನೈತಿಕತೆ ಉಳಿದಿಲ್ಲ.ಆರ್. ಅಶೋಕ್, ಮಾಜಿ ಸಚಿವ
ಕೇಂದ್ರದ ರೈಸ್ ಪಾಲಿಟಿಕ್ಸ್ ವಿರುದ್ಧ ನಾಳೆಯಿಂದ ಕಾಂಗ್ರೆಸ್ ಪ್ರತಿಭಟನೆ
ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಅಕ್ಕಿಯಿಲ್ಲ; ಛತ್ತೀಸ್ಘಡ ಹೇಳಿದ್ದೇನು?
ಅಕ್ಕಿ ಕೊಡದ ಕೇಂದ್ರ ಸರ್ಕಾರದ ವಿರುದ್ಧ ತುಮಕೂರಲ್ಲಿ ಪ್ರತಿಭಟನೆ
‘ಛತ್ತೀಸ್ಘಡದಿಂದ ಅಕ್ಕಿ ಖರೀದಿ’ತೆಲಂಗಾಣ, ಆಂಧ್ರ ಪ್ರದೇಶದವರ ಹತ್ತಿರ ಮಾತನಾಡಿದ್ದೀವಿ. ಆದ್ರೆ ಅವರು ಆಗಲ್ಲ ಅಂದಿದ್ದಾರೆ. ಛತ್ತೀಸ್ಗಡ ಸರ್ಕಾರದ ಬಳಿಯೂ ಮಾತನಾಡಿದ್ದೇವೆ. ಇವರು ಒಂದೂವರೆ ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುತ್ತೇವೆ. ಆದ್ರೆ ನೀವು ಕೇಳಿದ 2 ಲಕ್ಷದ 28 ಸಾವಿರ ಮೆಟ್ರಿಕ್ ಟನ್ ಅಕ್ಕಿ ಕೊಡಲಾಗಲ್ಲ. ಅದು ರೇಟ್ ಜಾಸ್ತಿ ಎಂದಿದ್ದಾರೆ.ಸಿದ್ದರಾಮಯ್ಯ, ಮುಖ್ಯಮಂತ್ರಿ
‘ಸಿದ್ದರಾಮಯ್ಯಗೆ ಹೇಳೋಕೆ ನೈತಿಕತೆ ಇಲ್ಲ’ಎಲ್ಲ ಕೊಡುತ್ತೇನೆ ಎಂದವರು ಅಕ್ಕಿ ತಂದು ಕೊಡುವುದಕ್ಕೆ ಆಗಲ್ವಾ. ಅದು ಸಣ್ಣ ಕೆಲಸ ಅದು ಕೂಡ ಸರ್ಕಾರಕ್ಕೆ ಆಗಲ್ವಾ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ. ಮೊದಲೇ ಕೇಂದ್ರದಿಂದ ಏನೂ ಅನುಮತಿ ಪಡೆದಿಲ್ಲ. ಹೀಗಾಗಿ ಕೇಂದ್ರವನ್ನು ತೆಗಳುವಂತ ನೈತಿಕತೆ ಉಳಿದಿಲ್ಲ.ಆರ್. ಅಶೋಕ್, ಮಾಜಿ ಸಚಿವ