ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದ 55 ವರ್ಷದ ವ್ಯಕ್ತಿ
ಬಾವಿಗೆ ರಿಂಗ್ ಅಳವಡಿಸುತ್ತಿದ್ದಾಗ ನಡೆದ ದುರ್ಘಟನೆ
ವ್ಯಕ್ತಿಯನ್ನ ಮೇಲೆತ್ತಲು ಪೊಲೀಸರಿಂದ ಹರಸಾಹಸ..!
ತಿರುವನಂತಪುರಂ: ಬಾವಿಯೊಳಗೆ ರಿಂಗ್ಗಳನ್ನು ಜೋಡಿಸುವಾಗ ಮಣ್ಣು ಕುಸಿದು ವ್ಯಕ್ತಿಯೊಬ್ಬರು ಆಳದಲ್ಲಿ ಸಿಲುಕಿರುವ ಘಟನೆ ಕೇರಳದ ತಿರುವನಂತಪುರಂನ ವಿಝಿಂಜಂ ಬಳಿ ನಡೆದಿದೆ.
ಮಹಾರಾಜನ್ (55) ಎನ್ನುವರು ಬಾವಿಯೊಳಗೆ ಸಿಲುಕಿಕೊಂಡಿರುವ ಕಾರ್ಮಿಕ. ಈತ ಬಾವಿಯೊಳಗೆ ದುರಸ್ತಿ ಮಾಡಲು ರಿಂಗ್ಗಳನ್ನು ಜೋಡಿಸುತ್ತಿ. ಆದರೆ ಈ ವೇಳೆ ಬಾವಿಯ ಕೆಳಭಾಗದಲ್ಲಿನ ಮಣ್ಣು ಇದ್ದಕ್ಕಿದ್ದಂತೆ ಕುಸಿದಿದೆ. ಪರಿಣಾಮ ವ್ಯಕ್ತಿಯು ತೀರ ಆಳದಲ್ಲಿ ಸಿಲುಕಿಕೊಂಡಿದ್ದಾನೆ ಎನ್ನಲಾಗಿದೆ.
ಹೀಗಾಗಿ ಆತನನ್ನು ಮೇಲೆತ್ತಲು ಸ್ಥಳೀಯರು ಸೇರಿದಂತೆ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಬಾವಿಯೊಳಗಿನ ಮಣ್ಣನ್ನು ಬಕೆಟ್ ಮೂಲಕ ಮೇಲಕ್ಕೆ ತೆಗೆಯಲಾಗುತ್ತಿದೆ. ಇನ್ನು ಹೆಚ್ಚಿನ ರಕ್ಷಣೆಗಾಗಿ ಮುಂಚಿತವಾಗಿ ಹಗ್ಗಗಳನ್ನು ಬಾವಿಯೊಳಗೆ ಬಿಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದ 55 ವರ್ಷದ ವ್ಯಕ್ತಿ
ಬಾವಿಗೆ ರಿಂಗ್ ಅಳವಡಿಸುತ್ತಿದ್ದಾಗ ನಡೆದ ದುರ್ಘಟನೆ
ವ್ಯಕ್ತಿಯನ್ನ ಮೇಲೆತ್ತಲು ಪೊಲೀಸರಿಂದ ಹರಸಾಹಸ..!
ತಿರುವನಂತಪುರಂ: ಬಾವಿಯೊಳಗೆ ರಿಂಗ್ಗಳನ್ನು ಜೋಡಿಸುವಾಗ ಮಣ್ಣು ಕುಸಿದು ವ್ಯಕ್ತಿಯೊಬ್ಬರು ಆಳದಲ್ಲಿ ಸಿಲುಕಿರುವ ಘಟನೆ ಕೇರಳದ ತಿರುವನಂತಪುರಂನ ವಿಝಿಂಜಂ ಬಳಿ ನಡೆದಿದೆ.
ಮಹಾರಾಜನ್ (55) ಎನ್ನುವರು ಬಾವಿಯೊಳಗೆ ಸಿಲುಕಿಕೊಂಡಿರುವ ಕಾರ್ಮಿಕ. ಈತ ಬಾವಿಯೊಳಗೆ ದುರಸ್ತಿ ಮಾಡಲು ರಿಂಗ್ಗಳನ್ನು ಜೋಡಿಸುತ್ತಿ. ಆದರೆ ಈ ವೇಳೆ ಬಾವಿಯ ಕೆಳಭಾಗದಲ್ಲಿನ ಮಣ್ಣು ಇದ್ದಕ್ಕಿದ್ದಂತೆ ಕುಸಿದಿದೆ. ಪರಿಣಾಮ ವ್ಯಕ್ತಿಯು ತೀರ ಆಳದಲ್ಲಿ ಸಿಲುಕಿಕೊಂಡಿದ್ದಾನೆ ಎನ್ನಲಾಗಿದೆ.
ಹೀಗಾಗಿ ಆತನನ್ನು ಮೇಲೆತ್ತಲು ಸ್ಥಳೀಯರು ಸೇರಿದಂತೆ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಬಾವಿಯೊಳಗಿನ ಮಣ್ಣನ್ನು ಬಕೆಟ್ ಮೂಲಕ ಮೇಲಕ್ಕೆ ತೆಗೆಯಲಾಗುತ್ತಿದೆ. ಇನ್ನು ಹೆಚ್ಚಿನ ರಕ್ಷಣೆಗಾಗಿ ಮುಂಚಿತವಾಗಿ ಹಗ್ಗಗಳನ್ನು ಬಾವಿಯೊಳಗೆ ಬಿಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ