newsfirstkannada.com

Murder case: ಪ್ರತಿಮಾಗೆ ಕಿರಣ್​ ಮೇಲಿತ್ತು ಕೋಪ.. ಅಷ್ಟಕ್ಕೂ ಕಾರು ಚಾಲಕ ಮಾಡಿದ್ದ ತಪ್ಪೇನು?

Share :

06-11-2023

    ಕಾಂಟ್ರಾಕ್ಟ್ ಬೇಸಿಸ್​​ನಲ್ಲಿ ಕೆಲಸ ಮಾಡ್ತಿದ್ದ ಚಾಲಕ ಕಿರಣ್

    ಪ್ರತಿಮಾ ಕೆಲಸಕ್ಕೆ ತೊಂದರೆ ನಿಡುತ್ತಿದ್ದನೇ ಈ ಕಾರು ಚಾಲಕ?

    ಚಾಲಕ ಹಂತಕ ಅರೆಸ್ಟ್​, ಪ್ರತಿಮಾ ಕೋಪಕ್ಕೆ ಕಾರಣ ಬಿಚ್ಚಿಟ್ಟ ಕಿರಣ್

ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾರು ಚಾಲಕ ಕಿರಣ್​ನನ್ನು ಬಂಧಿಸಲಾಗಿದೆ. ಬಂಧನದ ಬಳಿಕ ಕೆಲವೊಂದು ಸಂಗತಿಯನ್ನ ಬಾಯ್ಬಿಟ್ಟಿದ್ದಾನೆ. 5 ವರ್ಷದಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಿರಣ್​ 10 ದಿನಗಳ ಹಿಂದೆ ಕೆಲಸ ಕಳೆದುಕೊಂಡಿದ್ದನು. ಪ್ರತಿಮಾ ಅವರ ಬೇಡಿಕೊಂಡರು ಕಿರಣ್​ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ಅಷ್ಟಕ್ಕೂ ಪ್ರತಿಮಾ ಆತನನ್ನು ಕೆಲಸದಿಂದ ವಜಾಗೊಳಿಸಲು ಕಾರಣವೊಂದಿತ್ತು.

ಕಾರು ಚಾಲಕ ಕಿರಣ್​ ಕಾಂಟ್ರಾಕ್ಟ್ ಬೇಸಿಸ್​​ನಲ್ಲಿ ಕೆಲಸ ಮಾಡ್ತಿದ್ದನು. ಆದರೆ ಪ್ರತಿಮಾ ರೇಡ್ ಹೋಗುವ ವಿಚಾರವನ್ನು ಕಿರಣ್​ ಲೀಕ್ ಮಾಡ್ತಿದ್ದನು. ಈ ವಿಚಾರ ಪ್ರತಿಮಾರಿಗೆ ಗೊತ್ತಾಗುತ್ತಿದ್ದಂತೆಯೇ ಆತನಿಗೆ ವಾರ್ನ್ ಮಾಡಲಾಗಿತ್ತು.

ಇದಲ್ಲದೆ, ಕೆಲ ದಿನಗಳ ಹಿಂದೆ ಕಿರಣ್​ ಒಂದು ಆ್ಯಕ್ಸಿಡೆಂಟ್ ಮಾಡಿದ್ದ. ಅದಕ್ಕೆ ಪ್ರತಿಮಾ ಬೈದಿದ್ದರು. ಕೊನೆಗೆ ಆತನನ್ನು ಕೆಲಸದಿಂದ ವಜಾ ಮಾಡಿದ್ದರು. ಕೆಲಸದಿಂದ ಕಿತ್ತೆಸದ ಬಳಿಕ ಕಿರಣ್​ ಪ್ರತಿಮಾ ಮನೆಗೆ ಬಂದಿದ್ದಾನೆ. ಆಕೆಯ ಕಾಲಿಗೆ ಕೂಡ ಬಿದ್ದಿದ್ದಾನೆ. ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ದಂಬಾಲು ಬಿದ್ದಿದ್ದಾನೆ. ಆದರೆ ಪ್ರತಿಮಾ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ಕಿರಣ್​ ಕೊಲೆ ಮಾಡಿದ್ದೇನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Murder case: ಪ್ರತಿಮಾಗೆ ಕಿರಣ್​ ಮೇಲಿತ್ತು ಕೋಪ.. ಅಷ್ಟಕ್ಕೂ ಕಾರು ಚಾಲಕ ಮಾಡಿದ್ದ ತಪ್ಪೇನು?

https://newsfirstlive.com/wp-content/uploads/2023/11/Prathima-5.jpg

    ಕಾಂಟ್ರಾಕ್ಟ್ ಬೇಸಿಸ್​​ನಲ್ಲಿ ಕೆಲಸ ಮಾಡ್ತಿದ್ದ ಚಾಲಕ ಕಿರಣ್

    ಪ್ರತಿಮಾ ಕೆಲಸಕ್ಕೆ ತೊಂದರೆ ನಿಡುತ್ತಿದ್ದನೇ ಈ ಕಾರು ಚಾಲಕ?

    ಚಾಲಕ ಹಂತಕ ಅರೆಸ್ಟ್​, ಪ್ರತಿಮಾ ಕೋಪಕ್ಕೆ ಕಾರಣ ಬಿಚ್ಚಿಟ್ಟ ಕಿರಣ್

ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾರು ಚಾಲಕ ಕಿರಣ್​ನನ್ನು ಬಂಧಿಸಲಾಗಿದೆ. ಬಂಧನದ ಬಳಿಕ ಕೆಲವೊಂದು ಸಂಗತಿಯನ್ನ ಬಾಯ್ಬಿಟ್ಟಿದ್ದಾನೆ. 5 ವರ್ಷದಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಿರಣ್​ 10 ದಿನಗಳ ಹಿಂದೆ ಕೆಲಸ ಕಳೆದುಕೊಂಡಿದ್ದನು. ಪ್ರತಿಮಾ ಅವರ ಬೇಡಿಕೊಂಡರು ಕಿರಣ್​ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ಅಷ್ಟಕ್ಕೂ ಪ್ರತಿಮಾ ಆತನನ್ನು ಕೆಲಸದಿಂದ ವಜಾಗೊಳಿಸಲು ಕಾರಣವೊಂದಿತ್ತು.

ಕಾರು ಚಾಲಕ ಕಿರಣ್​ ಕಾಂಟ್ರಾಕ್ಟ್ ಬೇಸಿಸ್​​ನಲ್ಲಿ ಕೆಲಸ ಮಾಡ್ತಿದ್ದನು. ಆದರೆ ಪ್ರತಿಮಾ ರೇಡ್ ಹೋಗುವ ವಿಚಾರವನ್ನು ಕಿರಣ್​ ಲೀಕ್ ಮಾಡ್ತಿದ್ದನು. ಈ ವಿಚಾರ ಪ್ರತಿಮಾರಿಗೆ ಗೊತ್ತಾಗುತ್ತಿದ್ದಂತೆಯೇ ಆತನಿಗೆ ವಾರ್ನ್ ಮಾಡಲಾಗಿತ್ತು.

ಇದಲ್ಲದೆ, ಕೆಲ ದಿನಗಳ ಹಿಂದೆ ಕಿರಣ್​ ಒಂದು ಆ್ಯಕ್ಸಿಡೆಂಟ್ ಮಾಡಿದ್ದ. ಅದಕ್ಕೆ ಪ್ರತಿಮಾ ಬೈದಿದ್ದರು. ಕೊನೆಗೆ ಆತನನ್ನು ಕೆಲಸದಿಂದ ವಜಾ ಮಾಡಿದ್ದರು. ಕೆಲಸದಿಂದ ಕಿತ್ತೆಸದ ಬಳಿಕ ಕಿರಣ್​ ಪ್ರತಿಮಾ ಮನೆಗೆ ಬಂದಿದ್ದಾನೆ. ಆಕೆಯ ಕಾಲಿಗೆ ಕೂಡ ಬಿದ್ದಿದ್ದಾನೆ. ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ದಂಬಾಲು ಬಿದ್ದಿದ್ದಾನೆ. ಆದರೆ ಪ್ರತಿಮಾ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ಕಿರಣ್​ ಕೊಲೆ ಮಾಡಿದ್ದೇನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More