newsfirstkannada.com

ಬೆಳಗಾವಿ ಕಾಂಗ್ರೆಸ್​ನಲ್ಲಿ ಜಿದ್ದಾಜಿದ್ದಿನ ಫೈಟ್.. ಲೋಕಸಭೆ ಟಿಕೆಟ್​​ಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ vs ಸತೀಶ್ ಜಾರಕಿಹೊಳಿ

Share :

14-08-2023

    ಉಸ್ತುವಾರಿ, ವರ್ಗಾವಣೆ ಫೈಟ್​ ಬೆನ್ನಲ್ಲೇ ಟಿಕೆಟ್​ ಪೈಪೋಟಿ

    ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಸೂಚಿಸುವಂತೆ ಹೈಕಮಾಂಡ್ ಸೂಚನೆ

    ಸತೀಶ್ ಸ್ಪರ್ಧೆ ಮಾಡದಿದ್ರೆ, ಮೃಣಾಲ್​ನ ಇಳಿಸಲು ಲಕ್ಷ್ಮಿ ಸಜ್ಜು

ಬೆಳಗಾವಿ: ಉಸ್ತುವಾರಿ, ವರ್ಗಾವಣೆ ಫೈಟ್​ ಬೆನ್ನಲ್ಲೇ ಬೆಳಗಾವಿ ಲೋಕಸಭಾ ಟಿಕೆಟ್​ಗೆ ಲಕ್ಷ್ಮಿ ಹೆಬ್ಬಾಳ್ಕರ್​ ಹಾಗೂ ಸತೀಶ್​ ಜಾರಕಿಹೊಳಿ ನಡುವೆ ಜಿದ್ದಾಜಿದ್ದಿ ಶುರುವಾಗಿದೆ.

ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಸೂಚಿಸುವಂತೆ ಹೈಕಮಾಂಡ್ ಸೂಚನೆ ಕೊಟ್ಟಿದ್ದು, ಸಚಿವ ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಸಹಮತ ಕೊಟ್ಟಿದ್ದಾರೆ. ಸತೀಶ್ ಸ್ಪರ್ಧೆ ಮಾಡದಿದ್ರೆ, ಪುತ್ರ ಮೃಣಾಲ್​ನನ್ನ ಕಣಕ್ಕಿಳಿಸಲು ಹೆಬ್ಬಾಳ್ಕರ್​ ಸಜ್ಜಾಗಿದ್ದು, ಈ ವಿಚಾರವನ್ನ ಈಗಾಗಲೇ ಪಕ್ಷದ ನಾಯಕರ ಗಮನಕ್ಕೆ ತಂದಿದ್ದಾರೆ.

ಇತ್ತ ಲಕ್ಷ್ಮಿ ಪುತ್ರನಿಗೆ ಟಿಕೆಟ್ ತಪ್ಪಿಸಲು ಸತೀಶ್ ಜಾರಕಿಹೊಳಿ ಪ್ಲಾನ್ ಮಾಡ್ತಿದ್ದಾರೆ ಎನ್ನಲಾಗ್ತಿದ್ದು, ಸದ್ಯ ಯಾರ ಕೈ ಮೇಲಾಗಲಿದೆ ಎಂಬ ಬಗ್ಗೆ ಭಾರೀ ಕುತೂಹಲ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳಗಾವಿ ಕಾಂಗ್ರೆಸ್​ನಲ್ಲಿ ಜಿದ್ದಾಜಿದ್ದಿನ ಫೈಟ್.. ಲೋಕಸಭೆ ಟಿಕೆಟ್​​ಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ vs ಸತೀಶ್ ಜಾರಕಿಹೊಳಿ

https://newsfirstlive.com/wp-content/uploads/2023/08/Laxmi.jpg

    ಉಸ್ತುವಾರಿ, ವರ್ಗಾವಣೆ ಫೈಟ್​ ಬೆನ್ನಲ್ಲೇ ಟಿಕೆಟ್​ ಪೈಪೋಟಿ

    ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಸೂಚಿಸುವಂತೆ ಹೈಕಮಾಂಡ್ ಸೂಚನೆ

    ಸತೀಶ್ ಸ್ಪರ್ಧೆ ಮಾಡದಿದ್ರೆ, ಮೃಣಾಲ್​ನ ಇಳಿಸಲು ಲಕ್ಷ್ಮಿ ಸಜ್ಜು

ಬೆಳಗಾವಿ: ಉಸ್ತುವಾರಿ, ವರ್ಗಾವಣೆ ಫೈಟ್​ ಬೆನ್ನಲ್ಲೇ ಬೆಳಗಾವಿ ಲೋಕಸಭಾ ಟಿಕೆಟ್​ಗೆ ಲಕ್ಷ್ಮಿ ಹೆಬ್ಬಾಳ್ಕರ್​ ಹಾಗೂ ಸತೀಶ್​ ಜಾರಕಿಹೊಳಿ ನಡುವೆ ಜಿದ್ದಾಜಿದ್ದಿ ಶುರುವಾಗಿದೆ.

ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಸೂಚಿಸುವಂತೆ ಹೈಕಮಾಂಡ್ ಸೂಚನೆ ಕೊಟ್ಟಿದ್ದು, ಸಚಿವ ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಸಹಮತ ಕೊಟ್ಟಿದ್ದಾರೆ. ಸತೀಶ್ ಸ್ಪರ್ಧೆ ಮಾಡದಿದ್ರೆ, ಪುತ್ರ ಮೃಣಾಲ್​ನನ್ನ ಕಣಕ್ಕಿಳಿಸಲು ಹೆಬ್ಬಾಳ್ಕರ್​ ಸಜ್ಜಾಗಿದ್ದು, ಈ ವಿಚಾರವನ್ನ ಈಗಾಗಲೇ ಪಕ್ಷದ ನಾಯಕರ ಗಮನಕ್ಕೆ ತಂದಿದ್ದಾರೆ.

ಇತ್ತ ಲಕ್ಷ್ಮಿ ಪುತ್ರನಿಗೆ ಟಿಕೆಟ್ ತಪ್ಪಿಸಲು ಸತೀಶ್ ಜಾರಕಿಹೊಳಿ ಪ್ಲಾನ್ ಮಾಡ್ತಿದ್ದಾರೆ ಎನ್ನಲಾಗ್ತಿದ್ದು, ಸದ್ಯ ಯಾರ ಕೈ ಮೇಲಾಗಲಿದೆ ಎಂಬ ಬಗ್ಗೆ ಭಾರೀ ಕುತೂಹಲ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More