newsfirstkannada.com

ಲಾಂಗ್​​, ಮಚ್ಚಿನಿಂದ ಹಲ್ಲೆ ಮಾಡಿದ್ದ ಕೇಸ್​ಗೆ ಟ್ವಿಸ್ಟ್​; ಯುವಕನ ಮೇಲೆ ಡೆಡ್ಲಿ ಅಟ್ಯಾಕ್​ ಮಾಡಲು ಇಲ್ಲಿದೆ ಅಸಲಿ ಕಾರಣ!

Share :

13-09-2023

    ದೇವಿ ಮುಂದೆಯೇ ನಡೆಯಿತು ರಕ್ತದೋಕುಳಿ!

    ಹಲ್ಲೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಮೂಳೆ ಮುರಿಯೋ ಹಾಗೆ ಹಲ್ಲೆ ಮಾಡಿದ ಗ್ಯಾಂಗ್​​

ಬೆಂಗಳೂರು: ಕುಡುಕರ ದೇವಸ್ಥಾನ ಯಾವುದು ಅಂದ್ರೆ ಎಲ್ಲರಿಗೂ ಗೊತ್ತು ಬಾರ್​ ಅಂತ. ಜನರು ಇಲ್ಲಿ ಒಂದೇ ಬಾಟೆಲ್​ನಲ್ಲಿ ಥರ್ಟಿ.. ಸಿಕ್ಸ್​​ಟೀ ಹಾಕೊಂಡು ಕುಡಿದು ಎದ್ದು ಹೋದ್ರೆ ಯಾವುದೇ ಪ್ರಾಬ್ಲಂ ಇಲ್ಲ. ಆದ್ರೆ ಇಲ್ಲಿ ಬರೋ ಕೆಲವ್ರು ನೋವು ಸಂಕಟ ಹೊರಗೆ ಹಾಕಿ ಹೋದ್ರೆ. ಇನ್ನು ಕೆಲವ್ರು ಕಿರಿಕ್​ ಮಾಡ್ಕೊಂಡು ಹೋಗ್ತಾರೆ. ಹಾಗೆ ಆದ ಕಿರಿಕ್​ ಎಫೆಕ್ಟ್​ ಯಾವ ಹಂತ ತಲುಪಿದೆ ಗೊತ್ತಾ..?

ಒಂದು ಬೈಕ್​. ರಾಕ್ಷಸರ ಅವತಾರವೆತ್ತಿ ಬಂದ ಮೂವರು. ಗುಂಪಲ್ಲಿ ಮಾತಾಡುತ್ತಿವರ ಮೇಲೆ ನೋಡ ನೋಡ್ತಿದ್ದಂತೆ ಅಟ್ಯಾಕ್​. ಈ ಘಟನೆ ಜಸ್ಟ್​ ಮೂರು ದಿನದ ಹಿಂದೆ ವಿಜಯನಗರದ ಕಾಮಾಕ್ಷಿಪಾಳ್ಯದ ಅಮ್ಮ ಮಹೇಶ್ವರಿ ದೇವಾಲಯದ ಮುಂದೆ ನಡೆದಿದೆ. ಸುಡು ಬಿಸಿಲ ನಡುವೆ ಅಂಗಡಿಯೊಂದರ ಚಾವಣಿ ಕೆಳಗೆ ನಿಂತಿದ್ದವರ ಮೇಲೆ ಕೈನಲ್ಲಿ ಲಾಂಗ್​ ಹಿಡ್ಕೊಂಡ್​ ಬಂದ ಗ್ಯಾಂಗ್​ ದಾಳಿಗೆ ಮುಂದಾಗಿತ್ತು. ಒಬ್ಬ ಸಿಕ್ಕಾಕೊಂಡ್ರೆ ಮತ್ತಿಬ್ಬರು ಕೂದಲೆಳೆ ಅಂತರದಲ್ಲಿ ಎಸ್ಕೇಪ್​ ಆಗಿದ್ದಾರೆ. ಇಲ್ಲಿ ಅಟ್ಯಾಕ್​ ಮಾಡ್ತಿರೋದು ರಾಜು ಟೀಂ ಆದ್ರೆ. ದಾಳಿಗೊಳಗಾಗಿದ್ದು ರೋಹಿತ್​ ಅಂಡ್​ ಟೀಂ.

ಬಾರ್​ ಗಲಾಟೆ

ರೋಹಿತ್​ ಹಾಗೂ ರಾಜು ಟೀಂ ಮೊದಲಿನಿಂದಲೂ ಪರಿಚಯ್ಥರಾಗಿದ್ದು, ಬಾರ್​ನಲ್ಲಿ ಕ್ಷುಲ್ಲಕ ಕಾರಣಕ್ಕೆ ರಾಜು ಆ್ಯಂಡ್​ ಟೀಂಗೆ ರೋಹಿತ್​ ಅವಾಜ್​ ಹಾಕಿದ್ದ. ರಾಹುಲ್​ ಏರಿಯಾ ಪೂರ್ತಿ ಹವಾ ಮೇಂಟೇನ್​ ಮಾಡ್ತಿದ್ದ. ಹೀಗಾಗಿ ಅವಾಜ್​ ಹಾಕಿದ್ದ ರೋಹಿತ್​​ನ ಮೇಲೆ ಅಟ್ಯಾಕ್​ ಮಾಡಲು ನಿರ್ಧರಿಸ್ತಾನೆ. ಬಳಿಕ ರಾಜು ಆ್ಯಂಡ್​ ಟೀಂ ರೋಹಿತ್​ ಗೆಳೆಯರ ಜೊತೆ ಇದ್ದಾಗ ಚೇಸ್​ ಮಾಡಿ ರೋಹಿತ್​ನ ಬೆನ್ನು ಮೂಳೆ ಮುರಿಯುವಂತೆ ಲಾಂಗ್​ನಿಂದ ಹಲ್ಲೆ ನಡೆಸಿದ್ದಾರೆ. ಗಾಯಾಳು ರೋಹಿತ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಘಟನೆ ಸಂಬಂಧ ಆರು ಆರೋಪಿಗಳನ್ನ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಅದೇನೆ ಇರ್ಲಿ ಬಾರ್​​ನಲ್ಲಿ ಶುರುವಾದ ಗಲಾಟೆ ರಸ್ತೇಲಿ ಹಲ್ಲೆ ಮೂಲಕ ಅಂತ್ಯ ಆಗಿರೋದು ನಿಜಕ್ಕೂ ವಿಪರ್ಯಾಸ. ಪೊಲೀಸರು ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಮುಂದೆ ಇಂತಹ ಅಪರಾಧಗಳು ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ವಹಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಾಂಗ್​​, ಮಚ್ಚಿನಿಂದ ಹಲ್ಲೆ ಮಾಡಿದ್ದ ಕೇಸ್​ಗೆ ಟ್ವಿಸ್ಟ್​; ಯುವಕನ ಮೇಲೆ ಡೆಡ್ಲಿ ಅಟ್ಯಾಕ್​ ಮಾಡಲು ಇಲ್ಲಿದೆ ಅಸಲಿ ಕಾರಣ!

https://newsfirstlive.com/wp-content/uploads/2023/09/Crime_Vijay-Nagar.jpg

    ದೇವಿ ಮುಂದೆಯೇ ನಡೆಯಿತು ರಕ್ತದೋಕುಳಿ!

    ಹಲ್ಲೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಮೂಳೆ ಮುರಿಯೋ ಹಾಗೆ ಹಲ್ಲೆ ಮಾಡಿದ ಗ್ಯಾಂಗ್​​

ಬೆಂಗಳೂರು: ಕುಡುಕರ ದೇವಸ್ಥಾನ ಯಾವುದು ಅಂದ್ರೆ ಎಲ್ಲರಿಗೂ ಗೊತ್ತು ಬಾರ್​ ಅಂತ. ಜನರು ಇಲ್ಲಿ ಒಂದೇ ಬಾಟೆಲ್​ನಲ್ಲಿ ಥರ್ಟಿ.. ಸಿಕ್ಸ್​​ಟೀ ಹಾಕೊಂಡು ಕುಡಿದು ಎದ್ದು ಹೋದ್ರೆ ಯಾವುದೇ ಪ್ರಾಬ್ಲಂ ಇಲ್ಲ. ಆದ್ರೆ ಇಲ್ಲಿ ಬರೋ ಕೆಲವ್ರು ನೋವು ಸಂಕಟ ಹೊರಗೆ ಹಾಕಿ ಹೋದ್ರೆ. ಇನ್ನು ಕೆಲವ್ರು ಕಿರಿಕ್​ ಮಾಡ್ಕೊಂಡು ಹೋಗ್ತಾರೆ. ಹಾಗೆ ಆದ ಕಿರಿಕ್​ ಎಫೆಕ್ಟ್​ ಯಾವ ಹಂತ ತಲುಪಿದೆ ಗೊತ್ತಾ..?

ಒಂದು ಬೈಕ್​. ರಾಕ್ಷಸರ ಅವತಾರವೆತ್ತಿ ಬಂದ ಮೂವರು. ಗುಂಪಲ್ಲಿ ಮಾತಾಡುತ್ತಿವರ ಮೇಲೆ ನೋಡ ನೋಡ್ತಿದ್ದಂತೆ ಅಟ್ಯಾಕ್​. ಈ ಘಟನೆ ಜಸ್ಟ್​ ಮೂರು ದಿನದ ಹಿಂದೆ ವಿಜಯನಗರದ ಕಾಮಾಕ್ಷಿಪಾಳ್ಯದ ಅಮ್ಮ ಮಹೇಶ್ವರಿ ದೇವಾಲಯದ ಮುಂದೆ ನಡೆದಿದೆ. ಸುಡು ಬಿಸಿಲ ನಡುವೆ ಅಂಗಡಿಯೊಂದರ ಚಾವಣಿ ಕೆಳಗೆ ನಿಂತಿದ್ದವರ ಮೇಲೆ ಕೈನಲ್ಲಿ ಲಾಂಗ್​ ಹಿಡ್ಕೊಂಡ್​ ಬಂದ ಗ್ಯಾಂಗ್​ ದಾಳಿಗೆ ಮುಂದಾಗಿತ್ತು. ಒಬ್ಬ ಸಿಕ್ಕಾಕೊಂಡ್ರೆ ಮತ್ತಿಬ್ಬರು ಕೂದಲೆಳೆ ಅಂತರದಲ್ಲಿ ಎಸ್ಕೇಪ್​ ಆಗಿದ್ದಾರೆ. ಇಲ್ಲಿ ಅಟ್ಯಾಕ್​ ಮಾಡ್ತಿರೋದು ರಾಜು ಟೀಂ ಆದ್ರೆ. ದಾಳಿಗೊಳಗಾಗಿದ್ದು ರೋಹಿತ್​ ಅಂಡ್​ ಟೀಂ.

ಬಾರ್​ ಗಲಾಟೆ

ರೋಹಿತ್​ ಹಾಗೂ ರಾಜು ಟೀಂ ಮೊದಲಿನಿಂದಲೂ ಪರಿಚಯ್ಥರಾಗಿದ್ದು, ಬಾರ್​ನಲ್ಲಿ ಕ್ಷುಲ್ಲಕ ಕಾರಣಕ್ಕೆ ರಾಜು ಆ್ಯಂಡ್​ ಟೀಂಗೆ ರೋಹಿತ್​ ಅವಾಜ್​ ಹಾಕಿದ್ದ. ರಾಹುಲ್​ ಏರಿಯಾ ಪೂರ್ತಿ ಹವಾ ಮೇಂಟೇನ್​ ಮಾಡ್ತಿದ್ದ. ಹೀಗಾಗಿ ಅವಾಜ್​ ಹಾಕಿದ್ದ ರೋಹಿತ್​​ನ ಮೇಲೆ ಅಟ್ಯಾಕ್​ ಮಾಡಲು ನಿರ್ಧರಿಸ್ತಾನೆ. ಬಳಿಕ ರಾಜು ಆ್ಯಂಡ್​ ಟೀಂ ರೋಹಿತ್​ ಗೆಳೆಯರ ಜೊತೆ ಇದ್ದಾಗ ಚೇಸ್​ ಮಾಡಿ ರೋಹಿತ್​ನ ಬೆನ್ನು ಮೂಳೆ ಮುರಿಯುವಂತೆ ಲಾಂಗ್​ನಿಂದ ಹಲ್ಲೆ ನಡೆಸಿದ್ದಾರೆ. ಗಾಯಾಳು ರೋಹಿತ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಘಟನೆ ಸಂಬಂಧ ಆರು ಆರೋಪಿಗಳನ್ನ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಅದೇನೆ ಇರ್ಲಿ ಬಾರ್​​ನಲ್ಲಿ ಶುರುವಾದ ಗಲಾಟೆ ರಸ್ತೇಲಿ ಹಲ್ಲೆ ಮೂಲಕ ಅಂತ್ಯ ಆಗಿರೋದು ನಿಜಕ್ಕೂ ವಿಪರ್ಯಾಸ. ಪೊಲೀಸರು ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಮುಂದೆ ಇಂತಹ ಅಪರಾಧಗಳು ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ವಹಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More