ಹಣಕ್ಕಾಗಿ ನಡೆದ ಜಗಳ ಭೀಕರ ಕೊಲೆಯಲ್ಲಿ ಅಂತ್ಯ..!
ನನ್ನ ಜೇಬಿಂದ ಯಾಕೆ ಹಣ ತೆಗೆದೆ? ಎಂದಿದ್ದ ಸುಧಾರಣ್
ಇಷ್ಟಕ್ಕೆ ಸುಧಾರಣ್ನನ್ನು ಕೊಂದು ಹಾಕಿದ ಹಂತಕ ವಿಜಯ್
ಬೆಂಗಳೂರು: ಹಣಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬ್ಲೇಡ್ನಿಂದ ಕತ್ತು ಕೊಯ್ದು ಕೊಲೆ ಮಾಡಿ ನಂತ ಚೀಲದಲ್ಲಿ ತುಂಬಿ ಸುಟ್ಟು ಹಾಕಿರೋ ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನು, ಶನಿವಾರ ರಾತ್ರಿ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಸುಧಾರಣ್ ಎಂಬಾತ ಕೊಲೆಯಾದವ. ವಿಜಯ್ ಕುಮಾರ್ ಎಂಬ ಹಂತಕ ಕೊಂದವನು.
ಕೊಲೆಗೆ ಕಾರಣವೇನು..?
ವಿಜಯ್, ಸುಧಾರಣ್ ಇಬ್ಬರೂ ತರಕಾರಿ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ತಮಿಳುನಾಡು ಮೂಲದ ಈ ಇಬ್ಬರ ಮಧ್ಯೆ ಹಣಕ್ಕಾಗಿ ಜಗಳ ಶುರುವಾಗಿದೆ. ವಿಜಯ್ಗೆ ನನ್ನ ಜೇಬಿನಿಂದ ಹಣ ಯಾಕೆ ತೆಗೆದುಕೊಂಡೆ? ಎಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದ ವಿಜಯ್, ಸುಧಾರಣ್ ಎಂಬಾತನನ್ನು ಕೊಲೆ ಮಾಡಿದ್ದಾನೆ.
ಈ ಸಂಬಂಧ ಕಲಾಸಿಪಾಳ್ಯ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನಿಜವಾಗಲೂ ಕೊಲೆಗೆ ಕಾರಣವೇನು? ಎಂಬುದು ತನಿಖೆಯಲ್ಲಿ ಬಯಲಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಹಣಕ್ಕಾಗಿ ನಡೆದ ಜಗಳ ಭೀಕರ ಕೊಲೆಯಲ್ಲಿ ಅಂತ್ಯ..!
ನನ್ನ ಜೇಬಿಂದ ಯಾಕೆ ಹಣ ತೆಗೆದೆ? ಎಂದಿದ್ದ ಸುಧಾರಣ್
ಇಷ್ಟಕ್ಕೆ ಸುಧಾರಣ್ನನ್ನು ಕೊಂದು ಹಾಕಿದ ಹಂತಕ ವಿಜಯ್
ಬೆಂಗಳೂರು: ಹಣಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬ್ಲೇಡ್ನಿಂದ ಕತ್ತು ಕೊಯ್ದು ಕೊಲೆ ಮಾಡಿ ನಂತ ಚೀಲದಲ್ಲಿ ತುಂಬಿ ಸುಟ್ಟು ಹಾಕಿರೋ ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನು, ಶನಿವಾರ ರಾತ್ರಿ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಸುಧಾರಣ್ ಎಂಬಾತ ಕೊಲೆಯಾದವ. ವಿಜಯ್ ಕುಮಾರ್ ಎಂಬ ಹಂತಕ ಕೊಂದವನು.
ಕೊಲೆಗೆ ಕಾರಣವೇನು..?
ವಿಜಯ್, ಸುಧಾರಣ್ ಇಬ್ಬರೂ ತರಕಾರಿ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ತಮಿಳುನಾಡು ಮೂಲದ ಈ ಇಬ್ಬರ ಮಧ್ಯೆ ಹಣಕ್ಕಾಗಿ ಜಗಳ ಶುರುವಾಗಿದೆ. ವಿಜಯ್ಗೆ ನನ್ನ ಜೇಬಿನಿಂದ ಹಣ ಯಾಕೆ ತೆಗೆದುಕೊಂಡೆ? ಎಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದ ವಿಜಯ್, ಸುಧಾರಣ್ ಎಂಬಾತನನ್ನು ಕೊಲೆ ಮಾಡಿದ್ದಾನೆ.
ಈ ಸಂಬಂಧ ಕಲಾಸಿಪಾಳ್ಯ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನಿಜವಾಗಲೂ ಕೊಲೆಗೆ ಕಾರಣವೇನು? ಎಂಬುದು ತನಿಖೆಯಲ್ಲಿ ಬಯಲಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ