ಪ್ರೀತಿಯೆ ನನ್ನುಸಿರು ಎಂದ ಆಂಧ್ರದ ಯುವಕ
ತೃತೀಯ ಲಿಂಗಿಗೆ ಮನಸೋತು ಮದುವೆಯಾದ
ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಜೋಡಿ
ಆಂಧ್ರಪ್ರದೇಶ: ಪ್ರೀತಿಗೆ ಮನಸೋಲದವರು ಯಾರು ಇಲ್ಲ. ಅದರಂತೆಯೇ ಇಲ್ಲೊಬ್ಬ ಯುವಕ ತೃತಿಯಲಿಂಗಿಯ ಪ್ರೀತಿಗೆ ಬಿದ್ದು ಆಕೆಯನ್ನು ವರಿಸಿದ ಘಟನೆ ಆಂಧ್ರಪ್ರದೇಶದ ಖಮ್ಮಂ ನಡೆದಿದೆ. ಆದರೆ ಈ ಇಬ್ಬರಿಗೆ ಯುವಕನ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ.
ಗಣೇಶ್ ಎಂಬ ಯುವಕ ಆಂಧ್ರಪ್ರದೇಶದ ನಂದಿಪಟ್ಟಣದ ತೃತೀಯ ಲಿಂಗಿ ದೀಪು ಎಂಬಾಕೆಯ ಪ್ರೀತಿಗೆ ಮನಸೋತು ಆಕೆಯನ್ನು ವಿವಾಹವಾಗಿದ್ದಾನೆ. ಅಂದಹಾಗೆಯೇ ಗಣೇಶ್ ಒಂದು ವರ್ಷ ಹಿಂದೆ ದೀಪುವನ್ನು ಭೇಟಿ ಮಾಡಿದ್ದನು. ಭೇಟಿ ಪ್ರೀತಿಗೆ ತಿರುಗಿ ಸದ್ಯ ಈ ಜೋಡಿ ವಿವಾಹವಾಗಿದ್ದಾರೆ.
ಗಣೇಶ್ ಮತ್ತು ದೀಪು ವಿವಾಹದ ಸಂಗತಿಯನ್ನು ಪತ್ರಕರ್ತರೊಬ್ಬರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಚಾರ ಬೆಳಕಿಗೆ ಬಂದಂತೆ ಇಬ್ಬರ ಫೋಟೋ, ವಿಡಿಯೋ ವೈರಲ್ ಆಗಿದೆ. ಬಳಿಕ ಗಣೇಶ್ ಮತ್ತು ದೀಪು ಪೊಲೀಸರ ಜೊತೆ ರಕ್ಷಣೆ ಕೇಳಿದ್ದಾರೆ. ಕುಟುಂಬದವರು ಇಬ್ಬರ ವಿವಾಹವನ್ನು ವಿರೋಧಿಸಿದ್ದಾರೆ ಎಂದು ಹೇಳಿದ್ದಾರೆ.
Love knows no gender or region: newly married couple Ganesh from #Khammam #Telangana & Deepu, transgender from #Nandigama #AndhraPradesh, met in #Hyderabad & fell in love one year ago; they got married one week ago & came to PS for protection as families opposed @ndtv @ndtvindia pic.twitter.com/cKiShVjbIO
— Uma Sudhir (@umasudhir) November 6, 2023
ಉಮಾ ಸುದೀರ್ ಎಂಬ ಪತ್ರಕರ್ತೆ, ‘‘ಪ್ರೀತಿಗೆ ಯಾವುದೇ ಲಿಂಗ ಅಥವಾ ಧರ್ಮವಿಲ್ಲ: ನವವಿವಾಹಿತ ದಂಪತಿಗಳು #ಖಮ್ಮಂ # ತೆಲಂಗಾಣ ಮತ್ತು ದೀಪು, #ನಂದಿಗಾಮ #ಆಂಧ್ರಪ್ರದೇಶದ ಟ್ರಾನ್ಸ್ಜೆಂಡರ್ , #ಹೈದರಾಬಾದ್ನಲ್ಲಿ ಭೇಟಿಯಾದರು ಮತ್ತು ಒಂದು ವರ್ಷದ ಹಿಂದೆ ಪ್ರೀತಿಸುತ್ತಿದ್ದರು; ಅವರು ಒಂದು ವಾರದ ಹಿಂದೆ ವಿವಾಹವಾದರು ಮತ್ತು ಕುಟುಂಬಗಳು ವಿರೋಧಿಸಿದ್ದರಿಂದ ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಬಂದರು’’ ಎಮದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರೀತಿಯೆ ನನ್ನುಸಿರು ಎಂದ ಆಂಧ್ರದ ಯುವಕ
ತೃತೀಯ ಲಿಂಗಿಗೆ ಮನಸೋತು ಮದುವೆಯಾದ
ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಜೋಡಿ
ಆಂಧ್ರಪ್ರದೇಶ: ಪ್ರೀತಿಗೆ ಮನಸೋಲದವರು ಯಾರು ಇಲ್ಲ. ಅದರಂತೆಯೇ ಇಲ್ಲೊಬ್ಬ ಯುವಕ ತೃತಿಯಲಿಂಗಿಯ ಪ್ರೀತಿಗೆ ಬಿದ್ದು ಆಕೆಯನ್ನು ವರಿಸಿದ ಘಟನೆ ಆಂಧ್ರಪ್ರದೇಶದ ಖಮ್ಮಂ ನಡೆದಿದೆ. ಆದರೆ ಈ ಇಬ್ಬರಿಗೆ ಯುವಕನ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ.
ಗಣೇಶ್ ಎಂಬ ಯುವಕ ಆಂಧ್ರಪ್ರದೇಶದ ನಂದಿಪಟ್ಟಣದ ತೃತೀಯ ಲಿಂಗಿ ದೀಪು ಎಂಬಾಕೆಯ ಪ್ರೀತಿಗೆ ಮನಸೋತು ಆಕೆಯನ್ನು ವಿವಾಹವಾಗಿದ್ದಾನೆ. ಅಂದಹಾಗೆಯೇ ಗಣೇಶ್ ಒಂದು ವರ್ಷ ಹಿಂದೆ ದೀಪುವನ್ನು ಭೇಟಿ ಮಾಡಿದ್ದನು. ಭೇಟಿ ಪ್ರೀತಿಗೆ ತಿರುಗಿ ಸದ್ಯ ಈ ಜೋಡಿ ವಿವಾಹವಾಗಿದ್ದಾರೆ.
ಗಣೇಶ್ ಮತ್ತು ದೀಪು ವಿವಾಹದ ಸಂಗತಿಯನ್ನು ಪತ್ರಕರ್ತರೊಬ್ಬರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಚಾರ ಬೆಳಕಿಗೆ ಬಂದಂತೆ ಇಬ್ಬರ ಫೋಟೋ, ವಿಡಿಯೋ ವೈರಲ್ ಆಗಿದೆ. ಬಳಿಕ ಗಣೇಶ್ ಮತ್ತು ದೀಪು ಪೊಲೀಸರ ಜೊತೆ ರಕ್ಷಣೆ ಕೇಳಿದ್ದಾರೆ. ಕುಟುಂಬದವರು ಇಬ್ಬರ ವಿವಾಹವನ್ನು ವಿರೋಧಿಸಿದ್ದಾರೆ ಎಂದು ಹೇಳಿದ್ದಾರೆ.
Love knows no gender or region: newly married couple Ganesh from #Khammam #Telangana & Deepu, transgender from #Nandigama #AndhraPradesh, met in #Hyderabad & fell in love one year ago; they got married one week ago & came to PS for protection as families opposed @ndtv @ndtvindia pic.twitter.com/cKiShVjbIO
— Uma Sudhir (@umasudhir) November 6, 2023
ಉಮಾ ಸುದೀರ್ ಎಂಬ ಪತ್ರಕರ್ತೆ, ‘‘ಪ್ರೀತಿಗೆ ಯಾವುದೇ ಲಿಂಗ ಅಥವಾ ಧರ್ಮವಿಲ್ಲ: ನವವಿವಾಹಿತ ದಂಪತಿಗಳು #ಖಮ್ಮಂ # ತೆಲಂಗಾಣ ಮತ್ತು ದೀಪು, #ನಂದಿಗಾಮ #ಆಂಧ್ರಪ್ರದೇಶದ ಟ್ರಾನ್ಸ್ಜೆಂಡರ್ , #ಹೈದರಾಬಾದ್ನಲ್ಲಿ ಭೇಟಿಯಾದರು ಮತ್ತು ಒಂದು ವರ್ಷದ ಹಿಂದೆ ಪ್ರೀತಿಸುತ್ತಿದ್ದರು; ಅವರು ಒಂದು ವಾರದ ಹಿಂದೆ ವಿವಾಹವಾದರು ಮತ್ತು ಕುಟುಂಬಗಳು ವಿರೋಧಿಸಿದ್ದರಿಂದ ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಬಂದರು’’ ಎಮದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ