newsfirstkannada.com

ಮಕ್ಕಳ ಎದುರೇ ಹೆಂಡತಿಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

07-11-2023

    ಮಕ್ಕಳ ಎದುರೇ ಪತ್ನಿಗೆ ಚಾಕುವಿನಿಂದ ಇರಿದು ಕೊಂದ ಪತಿ

    ಬಳಿಕ ತಾನೂ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ

    ಹೆಂಡತಿಯನ್ನು ಬರ್ಬರವಾಗಿ ಕೊಲ್ಲಲು ಕಾರಣವೇನು ಗೊತ್ತಾ?

ಲಕ್ನೋ: ಪಾಪಿ ಪತಿ ತನ್ನ ಮಕ್ಕಳ ಎದುರೇ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಂದಿರೋ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಬಳಿಕ ತಾನು ಕೂಡ ಅಪಾರ್ಟ್​ಮೆಂಟ್​​​ ಫಸ್ಟ್​ ಫ್ಲೋರ್​ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಶಿವಾನಿ ಕಪೂರ್ (43) ಎಂಬಾಕೆ ಕೊಲೆಯಾದ ಮಹಿಳೆ. ಮಕ್ಕಳ ಎದುರೇ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಂದ ಹಂತಕ ಆದಿತ್ಯ ಕಪೂರ್. ಸದ್ಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಆದಿತ್ಯ ಕಪೂರ್​​​ ಸ್ಥಿತಿ ಗಂಭೀರವಾಗಿದ್ದು, ಪೊಲೀಸ್​ ಕಸ್ಟಡಿಯಲ್ಲೇ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ಅಸಲಿಗೆ ಆಗಿದ್ದೇನು..?

ಶಿವಾನಿ ಕಪೂರ್, ಆದಿತ್ಯ ಕಪೂರ್ 14 ವರ್ಷಗಳ ಹಿಂದೆಯೇ ಮದುವೆ ಆಗಿದ್ದರು. ಇತ್ತೀಚೆಗೆ ಇವರ ಸಂಬಂಧದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಇಬ್ಬರು ಸೆಪರೇಟ್​​​ ಆಗಿ ವಾಸಿಸುತ್ತಿದ್ದರು. ಕುಡಿದ ಮತ್ತಿನಲ್ಲೇ ಮಕ್ಕಳನ್ನು ನೋಡಲು ಹೆಂಡತಿಗೆ ಫ್ಲಾಟ್​ಗೆ ಆದಿತ್ಯ ಹೋಗಿದ್ದ.

ಇನ್ನು, ಈ ವೇಳೆ ಶಿವಾನಿ ಬಾಗಿಲು ತೆಗೆಯಲು ಹಿಂದೇಟು ಹಾಕಿದ್ದಳು. ಕೊನೆಗೆ ಕಿರುಚಿದಾಗ ಬಾಗಿಲು ತೆಗೆದಳು. ಇದೇ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಆದಿತ್ಯ ಮಕ್ಕಳ ಮುಂದೆಯೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಕೊನೆಗೆ ತಾನು ಬಾಲ್ಕನಿಯಿಂದ ಜಿಗಿದು ಸೂಸೈಡ್​ ಆಗಿ ಯತ್ನಿಸಿದ್ದಾನೆ. ಈ ಘಟನೆ ನೋಡಿ ಮಕ್ಕಳು ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳ ಎದುರೇ ಹೆಂಡತಿಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2023/08/Mumbai-Police.jpg

    ಮಕ್ಕಳ ಎದುರೇ ಪತ್ನಿಗೆ ಚಾಕುವಿನಿಂದ ಇರಿದು ಕೊಂದ ಪತಿ

    ಬಳಿಕ ತಾನೂ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ

    ಹೆಂಡತಿಯನ್ನು ಬರ್ಬರವಾಗಿ ಕೊಲ್ಲಲು ಕಾರಣವೇನು ಗೊತ್ತಾ?

ಲಕ್ನೋ: ಪಾಪಿ ಪತಿ ತನ್ನ ಮಕ್ಕಳ ಎದುರೇ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಂದಿರೋ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಬಳಿಕ ತಾನು ಕೂಡ ಅಪಾರ್ಟ್​ಮೆಂಟ್​​​ ಫಸ್ಟ್​ ಫ್ಲೋರ್​ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಶಿವಾನಿ ಕಪೂರ್ (43) ಎಂಬಾಕೆ ಕೊಲೆಯಾದ ಮಹಿಳೆ. ಮಕ್ಕಳ ಎದುರೇ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಂದ ಹಂತಕ ಆದಿತ್ಯ ಕಪೂರ್. ಸದ್ಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಆದಿತ್ಯ ಕಪೂರ್​​​ ಸ್ಥಿತಿ ಗಂಭೀರವಾಗಿದ್ದು, ಪೊಲೀಸ್​ ಕಸ್ಟಡಿಯಲ್ಲೇ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ಅಸಲಿಗೆ ಆಗಿದ್ದೇನು..?

ಶಿವಾನಿ ಕಪೂರ್, ಆದಿತ್ಯ ಕಪೂರ್ 14 ವರ್ಷಗಳ ಹಿಂದೆಯೇ ಮದುವೆ ಆಗಿದ್ದರು. ಇತ್ತೀಚೆಗೆ ಇವರ ಸಂಬಂಧದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಇಬ್ಬರು ಸೆಪರೇಟ್​​​ ಆಗಿ ವಾಸಿಸುತ್ತಿದ್ದರು. ಕುಡಿದ ಮತ್ತಿನಲ್ಲೇ ಮಕ್ಕಳನ್ನು ನೋಡಲು ಹೆಂಡತಿಗೆ ಫ್ಲಾಟ್​ಗೆ ಆದಿತ್ಯ ಹೋಗಿದ್ದ.

ಇನ್ನು, ಈ ವೇಳೆ ಶಿವಾನಿ ಬಾಗಿಲು ತೆಗೆಯಲು ಹಿಂದೇಟು ಹಾಕಿದ್ದಳು. ಕೊನೆಗೆ ಕಿರುಚಿದಾಗ ಬಾಗಿಲು ತೆಗೆದಳು. ಇದೇ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಆದಿತ್ಯ ಮಕ್ಕಳ ಮುಂದೆಯೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಕೊನೆಗೆ ತಾನು ಬಾಲ್ಕನಿಯಿಂದ ಜಿಗಿದು ಸೂಸೈಡ್​ ಆಗಿ ಯತ್ನಿಸಿದ್ದಾನೆ. ಈ ಘಟನೆ ನೋಡಿ ಮಕ್ಕಳು ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More