newsfirstkannada.com

Exclusive: ‘ಬನ್ನಿ, ನಮ್ಗೆ ಸಪೋರ್ಟ್​ ಮಾಡಿ..’ ನ್ಯೂಸ್​ಫಸ್ಟ್​ ಮೂಲಕ ಅಭಿಮಾನಿಗಳಿಗೆ ಮಯಾಂಕ್ ಸ್ಪೆಷಲ್ ಮನವಿ..!

Share :

11-08-2023

    ನ್ಯೂಸ್ ಫಸ್ಟ್​ ಜೊತೆ ಮಯಾಂಕ್​ ಎಕ್ಸ್​ಕ್ಲೂಸಿವ್​ ಮಾತು

    KSCA ಮಹಾರಾಜ ಟಿ-20 ಟೂರ್ನಿಗೆ ಕೌಂಟ್​ಡೌನ್..

    ಮಹಾರಾಜ T20 ಟೂರ್ನಿಗೆ ಮಯಾಂಕ್​ ಸಿದ್ಧತೆ ಹೇಗಿದೆ..?

ಕೆಎಸ್​​ಸಿಎ ಮಹಾರಾಜ ಟಿ20 ಟೂರ್ನಿಗೆ ಕೌಂಟ್​ಡೌನ್​ ಸ್ಟಾರ್ಟ್​​ ಆಗಿದೆ. ಸೂಪರ್​ ಸಂಡೆಯಿಂದ ಅಸಲಿ ಫೈಟ್ಸ್​ ಆರಂಭವಾಗಲಿದ್ದು, ಅದಕ್ಕೂ ಮುನ್ನ ಬೆಂಗಳೂರು ಬ್ಲಾಸ್ಟರ್ಸ್​ ತಂಡದ ಕ್ಯಾಪ್ಟನ್​ ಮಯಾಂಕ್ ಅಗರ್​ವಾಲ್​​ ನ್ಯೂಸ್​​ ಫಸ್ಟ್​​ ಜೊತೆಗೆ ಎಕ್ಸ್​​ಕ್ಲೂಸಿವ್​ ಆಗಿ ಮಾತನಾಡಿದ್ದಾರೆ.

‘ಮಹಾರಾಜ್ ಟ್ರೋಫಿ’ ಗೆಲ್ಲಲು ನಿಮ್ಮ ತಯಾರಿ ಹೇಗಿದೆ..?
ಮಯಾಂಕ್: ತುಂಬಾನೇ ಚೆನ್ನಾಗಿ ತಯಾರಿ ನಡೆಸಿದ್ದೇವೆ. ಪಂದ್ಯದ ಮಹತ್ವದ ಆಧಾರದ ಮೇಲೆ ಆಟಗಾರರನ್ನು ಸೆಟ್ ಮಾಡಿಕೊಂಡಿದ್ದೇವೆ.

ಕ್ಯಾಪ್ಟನ್ ಆಗಿ ನಿಮ್ಮ ಮೇಲೆ ಒತ್ತಡ ಇದೆಯಾ..?
ಮಯಾಂಕ್: ಹಾಗೇನೂ ಇಲ್ಲ, ನಾನು ತುಂಬಾ ಎಂಜಾಯ್ ಮಾಡುತ್ತೇನೆ. ಇಲ್ಲಿ ಎಲ್ಲರೂ ಇದ್ದಾರೆ.. ನನಗೆ ರೆಡಿಯಾಗಲು ತುಂಬಾನೇ ಟೈಂ ಇತ್ತು. ಅಂತೆಯೇ ಈ ಟ್ರೋಫಿಗಾಗಿ ನಾನು ರೆಡಿಯಾಗಿದ್ದೇನೆ. ಪಂದ್ಯದ ಮೇಲೆ ನಮ್ಮ ಮನಸ್ಸನ್ನು ಕೇಂದ್ರಿಕರಿಸಿದ್ದೇವೆ.

 

ಹೇಗಿದೆ ನಿಮ್ಮ ತಂಡ..?
ಮಯಾಂಕ್: ನಮ್ಮ ಬಳಿ ಯುವ ಆಟಗಾರರು ತುಂಬಾ ಇದ್ದಾರೆ. ಅವರಿಗೆ ಪಂದ್ಯದಲ್ಲಿ ಆಡುವ ಹಸಿವು ಇದೆ. ಕಳೆದ ಬಾರಿ ನಾವು ಸೋತಿದ್ದೇವು. ಹೀಗಾಗಿ ಈ ಬಾರಿ ನಾವು ತುಂಬಾನೇ ಪ್ಲಾನ್ ಮಾಡಿ ರೆಡಿಯಾಗಿದ್ದೇವೆ. ಚೆನ್ನಾಗಿ ಆಡಲು ನೋಡುತ್ತಿದ್ದೇವೆ.

ಮಯಾಂಕ್​​ರಿಂದ ಏನ್ ನಿರೀಕ್ಷೆ ಮಾಡಬಹುದು..?
ಮಯಾಂಕ್: ನನ್ನಿಂದ ರನ್ಸ್​ಗಳನ್ನು ನೀವು ನಿರೀಕ್ಷೆ ಮಾಡಬಹುದು. ನಾನೊಬ್ಬ ಬ್ಯಾಟ್ಸ್​​ಮನ್. ಅಭಿಮಾನಿಗಳಿಗೆ ನಾನು ಕೇಳಿಕೊಳ್ಳುವುದು ಏನೆಂದರೆ, ಬನ್ನಿ ನಮ್ಮನ್ನು ಬೆಂಬಲಿಸಿ. ಕಳೆದ ಬಾರಿಯೂ ನಿಮ್ಮ ಬೆಂಬಲ ತುಂಬಾ ಚೆನ್ನಾಗಿತ್ತು. ಈ ಬಾರಿಯೂ ಅದನ್ನೇ ನಿರೀಕ್ಷೆ ಮಾಡ್ತೀನಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Exclusive: ‘ಬನ್ನಿ, ನಮ್ಗೆ ಸಪೋರ್ಟ್​ ಮಾಡಿ..’ ನ್ಯೂಸ್​ಫಸ್ಟ್​ ಮೂಲಕ ಅಭಿಮಾನಿಗಳಿಗೆ ಮಯಾಂಕ್ ಸ್ಪೆಷಲ್ ಮನವಿ..!

https://newsfirstlive.com/wp-content/uploads/2023/08/MAYANK.jpg

    ನ್ಯೂಸ್ ಫಸ್ಟ್​ ಜೊತೆ ಮಯಾಂಕ್​ ಎಕ್ಸ್​ಕ್ಲೂಸಿವ್​ ಮಾತು

    KSCA ಮಹಾರಾಜ ಟಿ-20 ಟೂರ್ನಿಗೆ ಕೌಂಟ್​ಡೌನ್..

    ಮಹಾರಾಜ T20 ಟೂರ್ನಿಗೆ ಮಯಾಂಕ್​ ಸಿದ್ಧತೆ ಹೇಗಿದೆ..?

ಕೆಎಸ್​​ಸಿಎ ಮಹಾರಾಜ ಟಿ20 ಟೂರ್ನಿಗೆ ಕೌಂಟ್​ಡೌನ್​ ಸ್ಟಾರ್ಟ್​​ ಆಗಿದೆ. ಸೂಪರ್​ ಸಂಡೆಯಿಂದ ಅಸಲಿ ಫೈಟ್ಸ್​ ಆರಂಭವಾಗಲಿದ್ದು, ಅದಕ್ಕೂ ಮುನ್ನ ಬೆಂಗಳೂರು ಬ್ಲಾಸ್ಟರ್ಸ್​ ತಂಡದ ಕ್ಯಾಪ್ಟನ್​ ಮಯಾಂಕ್ ಅಗರ್​ವಾಲ್​​ ನ್ಯೂಸ್​​ ಫಸ್ಟ್​​ ಜೊತೆಗೆ ಎಕ್ಸ್​​ಕ್ಲೂಸಿವ್​ ಆಗಿ ಮಾತನಾಡಿದ್ದಾರೆ.

‘ಮಹಾರಾಜ್ ಟ್ರೋಫಿ’ ಗೆಲ್ಲಲು ನಿಮ್ಮ ತಯಾರಿ ಹೇಗಿದೆ..?
ಮಯಾಂಕ್: ತುಂಬಾನೇ ಚೆನ್ನಾಗಿ ತಯಾರಿ ನಡೆಸಿದ್ದೇವೆ. ಪಂದ್ಯದ ಮಹತ್ವದ ಆಧಾರದ ಮೇಲೆ ಆಟಗಾರರನ್ನು ಸೆಟ್ ಮಾಡಿಕೊಂಡಿದ್ದೇವೆ.

ಕ್ಯಾಪ್ಟನ್ ಆಗಿ ನಿಮ್ಮ ಮೇಲೆ ಒತ್ತಡ ಇದೆಯಾ..?
ಮಯಾಂಕ್: ಹಾಗೇನೂ ಇಲ್ಲ, ನಾನು ತುಂಬಾ ಎಂಜಾಯ್ ಮಾಡುತ್ತೇನೆ. ಇಲ್ಲಿ ಎಲ್ಲರೂ ಇದ್ದಾರೆ.. ನನಗೆ ರೆಡಿಯಾಗಲು ತುಂಬಾನೇ ಟೈಂ ಇತ್ತು. ಅಂತೆಯೇ ಈ ಟ್ರೋಫಿಗಾಗಿ ನಾನು ರೆಡಿಯಾಗಿದ್ದೇನೆ. ಪಂದ್ಯದ ಮೇಲೆ ನಮ್ಮ ಮನಸ್ಸನ್ನು ಕೇಂದ್ರಿಕರಿಸಿದ್ದೇವೆ.

 

ಹೇಗಿದೆ ನಿಮ್ಮ ತಂಡ..?
ಮಯಾಂಕ್: ನಮ್ಮ ಬಳಿ ಯುವ ಆಟಗಾರರು ತುಂಬಾ ಇದ್ದಾರೆ. ಅವರಿಗೆ ಪಂದ್ಯದಲ್ಲಿ ಆಡುವ ಹಸಿವು ಇದೆ. ಕಳೆದ ಬಾರಿ ನಾವು ಸೋತಿದ್ದೇವು. ಹೀಗಾಗಿ ಈ ಬಾರಿ ನಾವು ತುಂಬಾನೇ ಪ್ಲಾನ್ ಮಾಡಿ ರೆಡಿಯಾಗಿದ್ದೇವೆ. ಚೆನ್ನಾಗಿ ಆಡಲು ನೋಡುತ್ತಿದ್ದೇವೆ.

ಮಯಾಂಕ್​​ರಿಂದ ಏನ್ ನಿರೀಕ್ಷೆ ಮಾಡಬಹುದು..?
ಮಯಾಂಕ್: ನನ್ನಿಂದ ರನ್ಸ್​ಗಳನ್ನು ನೀವು ನಿರೀಕ್ಷೆ ಮಾಡಬಹುದು. ನಾನೊಬ್ಬ ಬ್ಯಾಟ್ಸ್​​ಮನ್. ಅಭಿಮಾನಿಗಳಿಗೆ ನಾನು ಕೇಳಿಕೊಳ್ಳುವುದು ಏನೆಂದರೆ, ಬನ್ನಿ ನಮ್ಮನ್ನು ಬೆಂಬಲಿಸಿ. ಕಳೆದ ಬಾರಿಯೂ ನಿಮ್ಮ ಬೆಂಬಲ ತುಂಬಾ ಚೆನ್ನಾಗಿತ್ತು. ಈ ಬಾರಿಯೂ ಅದನ್ನೇ ನಿರೀಕ್ಷೆ ಮಾಡ್ತೀನಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More