ಯುವಕನ ಮೇಲೆ ದೊಡ್ಡ ಗುಂಪಿನಿಂದ ದೊಣ್ಣೆಗಳಿಂದ ಹಲ್ಲೆ
ಗನ್ ತಲೆಗೆ ಇಟ್ಟ ಬೆದರಿಕೆ ಹಾಕಿದ ಬಿಜೆಪಿ ಕಾರ್ಯಕರ್ತರು!
ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ನಡೆದ ಘಟನೆ ಇದು
ಲಕ್ನೋ: ಹಾಡಹಗಲೇ ನಡು ರಸ್ತೆಯಲ್ಲಿ ಯುವಕನಿಗೆ ಆರೇಳು ಜನರ ಗುಂಪೊಂದು ಮನಬಂದಂತೆ ಥಳಿದ ಘಟನೆ ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ನಡೆದಿದೆ. ದಯವಿಟ್ಟು ಹೊಡೀಬೇಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಕಿಡಿಗೇಡಿಗಳ ಗುಂಪು ದೊಣ್ಣೆ, ಗನ್ ಹಿಡಿದು ಹಲ್ಲೆ ನಡೆಸಿದ್ದಾರೆ.
ಕಿಡಿಗೇಡಿಯೋರ್ವ ಒಂದು ಕೈಯಲ್ಲಿ ಗನ್, ಮತ್ತೊಂದು ಕೈಯಲ್ಲಿ ಯುವಕನ ಟಿ ಶರ್ಟ್ ಹಿಡಿದು ಬೆದರಿಕೆ ಹಾಕಿದ್ದಾನೆ. ಇನ್ನುಳಿದ ಮೂವರು ದೊಣ್ಣೆಯಿಂದ ಯುವಕನಿಗೆ ಅಟ್ಯಾಕ್ ಮಾಡಿದ್ದಾರೆ. ಮತ್ತೊಬ್ಬ ಹಂತಕ ಯುವಕನ ತಲೆಗೆ ಗನ್ ಇಟ್ಟು ಬೆದರಿಕೆ ಹಾಕಿದ್ದು ಮಾತ್ರ ಅಲ್ಲದೇ ಮನಬಂದತೆ ಥಳಿಸಿದ್ದಾನೆ.
इन दबंगों का त्वरित इलाज किया जाए! @Uppolice @homeupgov
युवकी डंडे से बेरहमी से पिटाई का वीडियो वायरल हुआ है, सुल्तानपुर के कुड़वार थानाक्षेत्र अंतर्गत उतमानपुर गांव के निकट का मामलाबताया जा रहा है. अवैध असलहे लिए बदमाशों ने घटना को अंजाम दिया. सात आरोपी नामजद
Disclaimer:… pic.twitter.com/TC21wZ6QLs
— gyanendra shukla (@gyanu999) November 5, 2023
ಹಲ್ಲೆ ಮಾಡಿರೋರು ಬಿಜೆಪಿ ಪಕ್ಷದ ಕಾರ್ಯಕರ್ತರು. ಹೀಗೆಂದು ಖುದ್ದು ಹಲ್ಲೆಗೊಳಗಾದ ಯುವಕ ಸತ್ಯ ಶರ್ಮಾ ಎಂಬುವರು ಕುದ್ವಾರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಬಿಜೆಪಿ ಮುಖಂಡ ಮತ್ತು ಗ್ಯಾಂಗ್ ವಿರುದ್ಧ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಯುವಕನ ಮೇಲೆ ದೊಡ್ಡ ಗುಂಪಿನಿಂದ ದೊಣ್ಣೆಗಳಿಂದ ಹಲ್ಲೆ
ಗನ್ ತಲೆಗೆ ಇಟ್ಟ ಬೆದರಿಕೆ ಹಾಕಿದ ಬಿಜೆಪಿ ಕಾರ್ಯಕರ್ತರು!
ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ನಡೆದ ಘಟನೆ ಇದು
ಲಕ್ನೋ: ಹಾಡಹಗಲೇ ನಡು ರಸ್ತೆಯಲ್ಲಿ ಯುವಕನಿಗೆ ಆರೇಳು ಜನರ ಗುಂಪೊಂದು ಮನಬಂದಂತೆ ಥಳಿದ ಘಟನೆ ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ನಡೆದಿದೆ. ದಯವಿಟ್ಟು ಹೊಡೀಬೇಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಕಿಡಿಗೇಡಿಗಳ ಗುಂಪು ದೊಣ್ಣೆ, ಗನ್ ಹಿಡಿದು ಹಲ್ಲೆ ನಡೆಸಿದ್ದಾರೆ.
ಕಿಡಿಗೇಡಿಯೋರ್ವ ಒಂದು ಕೈಯಲ್ಲಿ ಗನ್, ಮತ್ತೊಂದು ಕೈಯಲ್ಲಿ ಯುವಕನ ಟಿ ಶರ್ಟ್ ಹಿಡಿದು ಬೆದರಿಕೆ ಹಾಕಿದ್ದಾನೆ. ಇನ್ನುಳಿದ ಮೂವರು ದೊಣ್ಣೆಯಿಂದ ಯುವಕನಿಗೆ ಅಟ್ಯಾಕ್ ಮಾಡಿದ್ದಾರೆ. ಮತ್ತೊಬ್ಬ ಹಂತಕ ಯುವಕನ ತಲೆಗೆ ಗನ್ ಇಟ್ಟು ಬೆದರಿಕೆ ಹಾಕಿದ್ದು ಮಾತ್ರ ಅಲ್ಲದೇ ಮನಬಂದತೆ ಥಳಿಸಿದ್ದಾನೆ.
इन दबंगों का त्वरित इलाज किया जाए! @Uppolice @homeupgov
युवकी डंडे से बेरहमी से पिटाई का वीडियो वायरल हुआ है, सुल्तानपुर के कुड़वार थानाक्षेत्र अंतर्गत उतमानपुर गांव के निकट का मामलाबताया जा रहा है. अवैध असलहे लिए बदमाशों ने घटना को अंजाम दिया. सात आरोपी नामजद
Disclaimer:… pic.twitter.com/TC21wZ6QLs
— gyanendra shukla (@gyanu999) November 5, 2023
ಹಲ್ಲೆ ಮಾಡಿರೋರು ಬಿಜೆಪಿ ಪಕ್ಷದ ಕಾರ್ಯಕರ್ತರು. ಹೀಗೆಂದು ಖುದ್ದು ಹಲ್ಲೆಗೊಳಗಾದ ಯುವಕ ಸತ್ಯ ಶರ್ಮಾ ಎಂಬುವರು ಕುದ್ವಾರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಬಿಜೆಪಿ ಮುಖಂಡ ಮತ್ತು ಗ್ಯಾಂಗ್ ವಿರುದ್ಧ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ