ಯುವಕರ ಗುಂಪೊಂದು ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿದ್ದೇಕೆ..?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಬಿದ್ದು ಒದ್ದಾಡಿದ ವಿಡಿಯೋ
ಪರಿಸ್ಥಿತಿ ನಿಯಂತ್ರಿಸಲು ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಸಿಬ್ಬಂದಿ
ಲಕ್ನೋ: ಪೊಲೀಸ್ ಅಧಿಕಾರಿಗಳು ಅಂದ್ರೆ ಸಮಾಜದ ಶಾಂತಿ, ಸುರಕ್ಷತೆಯನ್ನು ಕಾಪಾಡುವ ಆರಕ್ಷಕರು. ತಮ್ಮ ಕುಟುಂಬ, ಸಂಸಾರ ಬಿಟ್ಟು ಸಾರ್ವಜನಿಕ ಸೇವೆ ಮಾಡುತ್ತಾರೆ. ಆದರೆ ಅದೇ ಕರ್ತವ್ಯ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯ ಮೇಲೆ ಉತ್ತರಪ್ರದೇಶದ ಮಹೋಬಾದಲ್ಲಿ ಯುವಕರ ಗುಂಪೊಂದು ದಾಳಿ ಮಾಡಿದೆ. ಪೊಲೀಸ್ ಓಡಿ ಹೋದರೂ ಬಿಡದೇ ಹಿಗ್ಗಾಮುಗ್ಗ ಥಳಿಸಲಾಗಿದೆ.
खुद के परिवार से दूर रहकर जनता जनार्दन की सेवा में सदैव तत्पर रहने वाले खाकीधारी के साथ भीड़ का शर्मनाक व्यवहार..!
भीड़ के बहादुरों इनका भी दर्द समझिए…क्योंकि यही एक महकमा है, जिसकी न कभी छुट्टी होती और न ही अपनी कोई जिंदगी..!! #UPPolice #viralvideo #महोबा pic.twitter.com/os0FDobyeE
— Himanshu Tripathi (@himansulive) October 30, 2023
ಪೊಲೀಸ್ ಅಧಿಕಾರಿಯೊಬ್ಬರಿಗೆ ಕಾಲಿನಿಂದ ಒದ್ದು, ಕೋಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಯುವಕರ ದಾಳಿಯಿಂದ ತಪ್ಪಿಸಿಕೊಂಡು ಪೊಲೀಸ್ ಅಧಿಕಾರಿ ಓಡಿ ಹೋಗುತ್ತಿದ್ದರು ಕೂಡ ಬೆಂಬಿಡದ ಯುವಕರು ಅಟ್ಟಾಡಿಸಿಕೊಂಡು ಹೋಗಿದ್ದಾರೆ.
खुद के परिवार से दूर रहकर जनता जनार्दन की सेवा में सदैव तत्पर रहने वाले खाकीधारी के साथ भीड़ का शर्मनाक व्यवहार..!
भीड़ के बहादुरों इनका भी दर्द समझिए…क्योंकि यही एक महकमा है, जिसकी न कभी छुट्टी होती और न ही अपनी कोई जिंदगी..!! #UPPolice #viralvideo #महोबा pic.twitter.com/os0FDobyeE
— Himanshu Tripathi (@himansulive) October 30, 2023
ಅಸಲಿಗೆ ಆಗಿದ್ದೇನು..?
ವೇಗವಾಗಿ ಬಂದ ಬಸ್ಯೊಂದು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ತೆರಳಿದ್ದರು. ಜನರು ಪೊಲೀಸ್ ಸಿಬ್ಬಂದಿಯನ್ನು ಸುಖಾ ಸುಮ್ಮನೆ ಗುರಿಯಾಗಿಸಿಕೊಂಡು ಲಾಠಿಯಿಂದ ಥಳಿಸಿದ್ದಾರೆ. ಇದೇ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು ಯುವಕರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಯುವಕರ ಗುಂಪೊಂದು ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿದ್ದೇಕೆ..?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಬಿದ್ದು ಒದ್ದಾಡಿದ ವಿಡಿಯೋ
ಪರಿಸ್ಥಿತಿ ನಿಯಂತ್ರಿಸಲು ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಸಿಬ್ಬಂದಿ
ಲಕ್ನೋ: ಪೊಲೀಸ್ ಅಧಿಕಾರಿಗಳು ಅಂದ್ರೆ ಸಮಾಜದ ಶಾಂತಿ, ಸುರಕ್ಷತೆಯನ್ನು ಕಾಪಾಡುವ ಆರಕ್ಷಕರು. ತಮ್ಮ ಕುಟುಂಬ, ಸಂಸಾರ ಬಿಟ್ಟು ಸಾರ್ವಜನಿಕ ಸೇವೆ ಮಾಡುತ್ತಾರೆ. ಆದರೆ ಅದೇ ಕರ್ತವ್ಯ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯ ಮೇಲೆ ಉತ್ತರಪ್ರದೇಶದ ಮಹೋಬಾದಲ್ಲಿ ಯುವಕರ ಗುಂಪೊಂದು ದಾಳಿ ಮಾಡಿದೆ. ಪೊಲೀಸ್ ಓಡಿ ಹೋದರೂ ಬಿಡದೇ ಹಿಗ್ಗಾಮುಗ್ಗ ಥಳಿಸಲಾಗಿದೆ.
खुद के परिवार से दूर रहकर जनता जनार्दन की सेवा में सदैव तत्पर रहने वाले खाकीधारी के साथ भीड़ का शर्मनाक व्यवहार..!
भीड़ के बहादुरों इनका भी दर्द समझिए…क्योंकि यही एक महकमा है, जिसकी न कभी छुट्टी होती और न ही अपनी कोई जिंदगी..!! #UPPolice #viralvideo #महोबा pic.twitter.com/os0FDobyeE
— Himanshu Tripathi (@himansulive) October 30, 2023
ಪೊಲೀಸ್ ಅಧಿಕಾರಿಯೊಬ್ಬರಿಗೆ ಕಾಲಿನಿಂದ ಒದ್ದು, ಕೋಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಯುವಕರ ದಾಳಿಯಿಂದ ತಪ್ಪಿಸಿಕೊಂಡು ಪೊಲೀಸ್ ಅಧಿಕಾರಿ ಓಡಿ ಹೋಗುತ್ತಿದ್ದರು ಕೂಡ ಬೆಂಬಿಡದ ಯುವಕರು ಅಟ್ಟಾಡಿಸಿಕೊಂಡು ಹೋಗಿದ್ದಾರೆ.
खुद के परिवार से दूर रहकर जनता जनार्दन की सेवा में सदैव तत्पर रहने वाले खाकीधारी के साथ भीड़ का शर्मनाक व्यवहार..!
भीड़ के बहादुरों इनका भी दर्द समझिए…क्योंकि यही एक महकमा है, जिसकी न कभी छुट्टी होती और न ही अपनी कोई जिंदगी..!! #UPPolice #viralvideo #महोबा pic.twitter.com/os0FDobyeE
— Himanshu Tripathi (@himansulive) October 30, 2023
ಅಸಲಿಗೆ ಆಗಿದ್ದೇನು..?
ವೇಗವಾಗಿ ಬಂದ ಬಸ್ಯೊಂದು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ತೆರಳಿದ್ದರು. ಜನರು ಪೊಲೀಸ್ ಸಿಬ್ಬಂದಿಯನ್ನು ಸುಖಾ ಸುಮ್ಮನೆ ಗುರಿಯಾಗಿಸಿಕೊಂಡು ಲಾಠಿಯಿಂದ ಥಳಿಸಿದ್ದಾರೆ. ಇದೇ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು ಯುವಕರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ