newsfirstkannada.com

ರೇಣುಕಾಚಾರ್ಯಗೆ ‘ಕೈ’ಗಾಳದ ಹಿಂದಿದೆ ಶಾಮನೂರು ಮಾಸ್ಟರ್ ಪ್ಲಾನ್; ಹೊನ್ನಾಳಿ ನಾಯಕನ ಮುನಿಸಿಗೆ ಇದೆ 7 ಕಾರಣ

Share :

27-08-2023

    ರೇಣುಕಾಚಾರ್ಯರಿಂದ ಸಾಲು ಸಾಲು ‘ಕೈ’ನಾಯಕರ ಭೇಟಿ

    ಶಾಮನೂರು ಅವರಿಂದ ಕಾಂಗ್ರೆಸ್​ಗೆ ಸಿಕ್ಕಿದೆ ಗ್ರೀನ್​ಸಿಗ್ನಲ್

    ಪಕ್ಷ ಸೇರ್ಪಡೆ ವೇದಿಕೆ ರೆಡಿ ಮಾಡಲು DKS ತಯಾರಾದ್ರಾ?

ದಾವಣಗೆರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್​ ನಾಯಕರನ್ನು ಭೇಟಿ ಮಾಡುತ್ತಿದ್ದು, ರೇಣುಕಾಚಾರ್ಯ ಬಿಜೆಪಿ ತೊರೆದು ಕಾಂಗ್ರೆಸ್​ ಸೇರೋದು ಬಹುತೇಕ ಫಿಕ್ಸ್​ ಆಗಿದೆ​​ ಎಂಬ ಚರ್ಚೆ ಶುರುವಾಗಿದೆ.

ಈ ಚರ್ಚೆ ಬೆನ್ನಲ್ಲೆ ಡಿಸಿಎಂ ಡಿಕೆ ಶಿವಕುಮಾರ್​​​ ರೇಣುಕಾಚಾರ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪ ಬಳಿ ಚರ್ಚೆ ಮಾಡಿದ್ದಾರೆ. ಇದಕ್ಕೆ ಶಾಮನೂರು ಕೂಡ ಅಸ್ತು ಎಂದಿದ್ದಾರೆ. ಈ ಗ್ರೀನ್​ ಸಿಗ್ನಲ್​ ಸಿಗುತ್ತಿದ್ದಂತೆ ಸಚಿವ ಮಲ್ಲಿಕಾರ್ಜುನ್ ಜೊತೆ ಚರ್ಚೆ ಮಾಡಲಾಗಿದೆ. ಇನ್ನೂ ಶಾಮನೂರು ಫ್ಯಾಮಿಲಿ ಕಡು ವಿರೋಧಿ ಸಂಸದ ಜಿಎಂ ಸಿದ್ದೇಶ್ವರ ಸೋಲಿಸಲು ರೇಣುಕಾಚಾರ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗ್ತಿದೆ ಎಂಬ ಮಾತು ಕೇಳಿ ಬರ್ತಿದೆ.

 ಎಸ್ ಎಸ್ ಮಲ್ಲಿಕಾರ್ಜುನ್ ಜೊತೆ ರೇಣುಕಾಚಾರ್ಯ
ಎಸ್ ಎಸ್ ಮಲ್ಲಿಕಾರ್ಜುನ್ ಜೊತೆ ರೇಣುಕಾಚಾರ್ಯ

ರೇಣುಕಾಚಾರ್ಯ ಕಾಂಗ್ರೆಸ್ ಪಕ್ಷ ಸೇರಲು ಕಾರಣ

  1. ಬಿಜೆಪಿಯಲ್ಲಿ ರೇಣುಕಾಚಾರ್ಯ ಸಾಕಷ್ಟು ಕೆಲಸ ಮಾಡಿದರೂ ಸರಿಯಾದ ಗೌರವ ಸಿಕ್ಕಿಲ್ಲ
  2. ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಅವರ ಮಾತು ನಡೆಯದಿರುವುದು
  3. ಕಾಂಗ್ರೆಸ್ ಸೇರಿದರೆ ಹೊನ್ನಾಳಿಯಲ್ಲಿ ಅಹಿಂದ ಮತಗಳಿಂದ ಗೆಲುವು ಸಲೀಸು
  4. ಬಿಜೆಪಿಯ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್​ನಿಂದ ಬೇಸರ
  5. ಕೋವಿಡ್ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿದರೂ ಪಕ್ಷ ಗುರುತಿಸಲಿಲ್ಲ
  6. ಸಾಕಷ್ಟು ವರ್ಚಸ್ಸು ಹೊಂದಿದ್ದರಿ ಪ್ರತಿಯೊಂದು ಕೆಲಸವನ್ನೂ ಹೈಕಮಾಂಡ್ ಹೇಳಿದಂತೆ ಕೇಳೋದು
  7. ಹೊನ್ನಾಳಿ ಕೈಶಾಸಕ ಶಾಂತನಗೌಡ ಕೊನೆ ಚುನಾವಣೆ ಎಂದಿದ್ದು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಚಾರ್ಯಗೆ ‘ಕೈ’ಗಾಳದ ಹಿಂದಿದೆ ಶಾಮನೂರು ಮಾಸ್ಟರ್ ಪ್ಲಾನ್; ಹೊನ್ನಾಳಿ ನಾಯಕನ ಮುನಿಸಿಗೆ ಇದೆ 7 ಕಾರಣ

https://newsfirstlive.com/wp-content/uploads/2023/08/RENUKACHARYA-1.jpg

    ರೇಣುಕಾಚಾರ್ಯರಿಂದ ಸಾಲು ಸಾಲು ‘ಕೈ’ನಾಯಕರ ಭೇಟಿ

    ಶಾಮನೂರು ಅವರಿಂದ ಕಾಂಗ್ರೆಸ್​ಗೆ ಸಿಕ್ಕಿದೆ ಗ್ರೀನ್​ಸಿಗ್ನಲ್

    ಪಕ್ಷ ಸೇರ್ಪಡೆ ವೇದಿಕೆ ರೆಡಿ ಮಾಡಲು DKS ತಯಾರಾದ್ರಾ?

ದಾವಣಗೆರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್​ ನಾಯಕರನ್ನು ಭೇಟಿ ಮಾಡುತ್ತಿದ್ದು, ರೇಣುಕಾಚಾರ್ಯ ಬಿಜೆಪಿ ತೊರೆದು ಕಾಂಗ್ರೆಸ್​ ಸೇರೋದು ಬಹುತೇಕ ಫಿಕ್ಸ್​ ಆಗಿದೆ​​ ಎಂಬ ಚರ್ಚೆ ಶುರುವಾಗಿದೆ.

ಈ ಚರ್ಚೆ ಬೆನ್ನಲ್ಲೆ ಡಿಸಿಎಂ ಡಿಕೆ ಶಿವಕುಮಾರ್​​​ ರೇಣುಕಾಚಾರ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪ ಬಳಿ ಚರ್ಚೆ ಮಾಡಿದ್ದಾರೆ. ಇದಕ್ಕೆ ಶಾಮನೂರು ಕೂಡ ಅಸ್ತು ಎಂದಿದ್ದಾರೆ. ಈ ಗ್ರೀನ್​ ಸಿಗ್ನಲ್​ ಸಿಗುತ್ತಿದ್ದಂತೆ ಸಚಿವ ಮಲ್ಲಿಕಾರ್ಜುನ್ ಜೊತೆ ಚರ್ಚೆ ಮಾಡಲಾಗಿದೆ. ಇನ್ನೂ ಶಾಮನೂರು ಫ್ಯಾಮಿಲಿ ಕಡು ವಿರೋಧಿ ಸಂಸದ ಜಿಎಂ ಸಿದ್ದೇಶ್ವರ ಸೋಲಿಸಲು ರೇಣುಕಾಚಾರ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗ್ತಿದೆ ಎಂಬ ಮಾತು ಕೇಳಿ ಬರ್ತಿದೆ.

 ಎಸ್ ಎಸ್ ಮಲ್ಲಿಕಾರ್ಜುನ್ ಜೊತೆ ರೇಣುಕಾಚಾರ್ಯ
ಎಸ್ ಎಸ್ ಮಲ್ಲಿಕಾರ್ಜುನ್ ಜೊತೆ ರೇಣುಕಾಚಾರ್ಯ

ರೇಣುಕಾಚಾರ್ಯ ಕಾಂಗ್ರೆಸ್ ಪಕ್ಷ ಸೇರಲು ಕಾರಣ

  1. ಬಿಜೆಪಿಯಲ್ಲಿ ರೇಣುಕಾಚಾರ್ಯ ಸಾಕಷ್ಟು ಕೆಲಸ ಮಾಡಿದರೂ ಸರಿಯಾದ ಗೌರವ ಸಿಕ್ಕಿಲ್ಲ
  2. ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಅವರ ಮಾತು ನಡೆಯದಿರುವುದು
  3. ಕಾಂಗ್ರೆಸ್ ಸೇರಿದರೆ ಹೊನ್ನಾಳಿಯಲ್ಲಿ ಅಹಿಂದ ಮತಗಳಿಂದ ಗೆಲುವು ಸಲೀಸು
  4. ಬಿಜೆಪಿಯ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್​ನಿಂದ ಬೇಸರ
  5. ಕೋವಿಡ್ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿದರೂ ಪಕ್ಷ ಗುರುತಿಸಲಿಲ್ಲ
  6. ಸಾಕಷ್ಟು ವರ್ಚಸ್ಸು ಹೊಂದಿದ್ದರಿ ಪ್ರತಿಯೊಂದು ಕೆಲಸವನ್ನೂ ಹೈಕಮಾಂಡ್ ಹೇಳಿದಂತೆ ಕೇಳೋದು
  7. ಹೊನ್ನಾಳಿ ಕೈಶಾಸಕ ಶಾಂತನಗೌಡ ಕೊನೆ ಚುನಾವಣೆ ಎಂದಿದ್ದು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More