newsfirstkannada.com

Mysuru Dasara: ಆಯುಧ ಪೂಜೆ.. ಮೈಸೂರು ಅರಮನೆಯಲ್ಲಿ ಇವತ್ತು ಏನೆಲ್ಲ ನಡೆಯುತ್ತದೆ..?

Share :

23-10-2023

    ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಜೋರು

    ಅರಮನೆಯಲ್ಲೂ ಸಂಭ್ರಮಿಸಿದ ಆಯುಧ ಪೂಜೆ ಸಡಗರ

    ಬೆಳಗ್ಗೆ 5.30ರಿಂದಲೇ ಪೂಜಾ ಕೈಂಕರ್ಯಗಳು ಶುರು

ಮೈಸೂರು ಅರಮನೆಯಲ್ಲಿ ಇವತ್ತು ಆಯುಧ ಪೂಜೆ‌ ಸಡಗರ ಮೇಳೈಸಿದೆ. ಬೆಳಗ್ಗೆಯಿಂದಲೇ ಪೂಜಾ ಕೈಂಕಾರ್ಯಗಳು ಜೋರಾಗಿದ್ದು, ಮಧ್ಯಾಹ್ನ 12.20ಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆ ಮಾಡಲಿದ್ದಾರೆ.

ಮೈಸೂರು ಅರಮನೆಯಲ್ಲಿ ಇವತ್ತು ಏನೆಲ್ಲ ನಡೆಯುತ್ತದೆ..?

  • ಬೆಳಗ್ಗೆ 5.30ಕ್ಕೆ ಚಂಡಿ‌ಕಾ ಹೋಮದೊಂದಿಗೆ ಪೂಜೆ ಆರಂಭ
  • ಬೆಳಗ್ಗೆ 5.30ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮನ
  • ಬೆಳಗ್ಗೆ 6.05 ರಿಂದ 06.15ಕ್ಕೆ ಖಾಸಾ ಆಯುಧಗಳು ಅರಮನೆ ಕೋಡಿ‌ ಸೋಮೇಶ್ವರ ದೇಗುಲಕ್ಕೆ ರವಾನೆ
  • ಬೆಳಗ್ಗೆ 07.15ಕ್ಕೆ ಖಾಸಾ ಆಯುಧಗಳು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್
  • ನಂತರ ಕಲ್ಯಾಣಮಂಟಪಕ್ಕೆ ಆಯುಧಗಳು ಬರಲಿವೆ
  • ಬೆಳಗ್ಗೆ 9.30ಕ್ಕೆ ಚಂಡಿಹೋಮ ಪೂರ್ಣಾಹುತಿ ಆಗಲಿದೆ
  • ಬೆಳಗ್ಗೆ 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದಾನೆ, ಪಟ್ಟದಕುದುರೆ, ಪಟ್ಟದಆನೆ, ಪಟ್ಟದಹಸು ಆಗಮನ
  • ಮಧ್ಯಾಹ್ನ 12.20 ಆಯುಧ‌ಪೂಜೆ ಆರಂಭ 12.45ರವರೆಗೆ ಆಯುಧಪೂಜೆ ನಡೆಯಲಿದೆ

ಆಯುಧ ಪೂಜೆ ಮಾಡಿದ ಬಳಿಕ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಖಾಸಗಿ ದರ್ಬಾರ್ ನಂತರ ಸಿಂಹ ವಿಸರ್ಜನೆ ಆಗಲಿದೆ. ನಾಳೆ ವಿಶ್ವವಿಖ್ಯಾತ ಜಂಬು ಸವಾರಿ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mysuru Dasara: ಆಯುಧ ಪೂಜೆ.. ಮೈಸೂರು ಅರಮನೆಯಲ್ಲಿ ಇವತ್ತು ಏನೆಲ್ಲ ನಡೆಯುತ್ತದೆ..?

https://newsfirstlive.com/wp-content/uploads/2023/10/MYS_DASARA-14.jpg

    ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಜೋರು

    ಅರಮನೆಯಲ್ಲೂ ಸಂಭ್ರಮಿಸಿದ ಆಯುಧ ಪೂಜೆ ಸಡಗರ

    ಬೆಳಗ್ಗೆ 5.30ರಿಂದಲೇ ಪೂಜಾ ಕೈಂಕರ್ಯಗಳು ಶುರು

ಮೈಸೂರು ಅರಮನೆಯಲ್ಲಿ ಇವತ್ತು ಆಯುಧ ಪೂಜೆ‌ ಸಡಗರ ಮೇಳೈಸಿದೆ. ಬೆಳಗ್ಗೆಯಿಂದಲೇ ಪೂಜಾ ಕೈಂಕಾರ್ಯಗಳು ಜೋರಾಗಿದ್ದು, ಮಧ್ಯಾಹ್ನ 12.20ಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆ ಮಾಡಲಿದ್ದಾರೆ.

ಮೈಸೂರು ಅರಮನೆಯಲ್ಲಿ ಇವತ್ತು ಏನೆಲ್ಲ ನಡೆಯುತ್ತದೆ..?

  • ಬೆಳಗ್ಗೆ 5.30ಕ್ಕೆ ಚಂಡಿ‌ಕಾ ಹೋಮದೊಂದಿಗೆ ಪೂಜೆ ಆರಂಭ
  • ಬೆಳಗ್ಗೆ 5.30ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮನ
  • ಬೆಳಗ್ಗೆ 6.05 ರಿಂದ 06.15ಕ್ಕೆ ಖಾಸಾ ಆಯುಧಗಳು ಅರಮನೆ ಕೋಡಿ‌ ಸೋಮೇಶ್ವರ ದೇಗುಲಕ್ಕೆ ರವಾನೆ
  • ಬೆಳಗ್ಗೆ 07.15ಕ್ಕೆ ಖಾಸಾ ಆಯುಧಗಳು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್
  • ನಂತರ ಕಲ್ಯಾಣಮಂಟಪಕ್ಕೆ ಆಯುಧಗಳು ಬರಲಿವೆ
  • ಬೆಳಗ್ಗೆ 9.30ಕ್ಕೆ ಚಂಡಿಹೋಮ ಪೂರ್ಣಾಹುತಿ ಆಗಲಿದೆ
  • ಬೆಳಗ್ಗೆ 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದಾನೆ, ಪಟ್ಟದಕುದುರೆ, ಪಟ್ಟದಆನೆ, ಪಟ್ಟದಹಸು ಆಗಮನ
  • ಮಧ್ಯಾಹ್ನ 12.20 ಆಯುಧ‌ಪೂಜೆ ಆರಂಭ 12.45ರವರೆಗೆ ಆಯುಧಪೂಜೆ ನಡೆಯಲಿದೆ

ಆಯುಧ ಪೂಜೆ ಮಾಡಿದ ಬಳಿಕ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಖಾಸಗಿ ದರ್ಬಾರ್ ನಂತರ ಸಿಂಹ ವಿಸರ್ಜನೆ ಆಗಲಿದೆ. ನಾಳೆ ವಿಶ್ವವಿಖ್ಯಾತ ಜಂಬು ಸವಾರಿ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More