ಹುಲಿ ಉಗುರು ಕೇಸ್ಗೆ ಒಳ್ಳೆಯ ಹುಡುಗ ಪ್ರಥಮ್ ಎಂಟ್ರಿ
ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹಾಟ್ ಟಾಪಿಕ್ ಬಗ್ಗೆ ಟ್ವೀಟ್!
ವೈರಲ್ ಆದ ನಟ ಪ್ರಥಮ್ ಮಾಡಿರೋ ಟ್ವೀಟ್ನಲ್ಲಿ ಏನಿದೆ?
ಬೆಂಗಳೂರು: ಹುಲಿ ಉಗುರು ಸದ್ಯ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹಾಟ್ ಟಾಪಿಕ್. ಚೆಂದಕ್ಕೂ ಅಂದಕ್ಕೂ ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡವರೆಲ್ಲ ಹುಲಿ ಹೆಸರು ಕೇಳಿದರೆ ಸಾಕು ಭಯ ಬೀಳ್ತಿದ್ದಾರೆ. ಒಂದೆಡೆ ವರ್ತೂರು ಸಂತೋಷ ಹುಲಿ ಉಗುರಿನ ಕೇಸ್ಗೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ರಿಲೀಸ್ ಆಗಿದ್ದರು.
ಇತ್ತ ಸ್ಯಾಂಡಲ್ವುಡ್ ತಾರೆಯರಿಗೂ ಹುಲಿ ಉಗುರು ಬಿಗ್ ಶಾಕ್ ನೀಡಿದೆ. ಜಗ್ಗೇಶ್, ದರ್ಶನ್, ನಿಖಿಲ್ ಕುಮಾರಸ್ವಾಮಿ ಸೇರಿ ಯಾಱರಿಗೆ ಹುಲಿ ಉಗರು ಕಂಟಕ ಎದುರಾಗಿದೆ. ಇನ್ನೂ, ಸ್ಯಾಂಡಲ್ವುಡ್ ಸ್ಟಾರ್ ಸೆಲೆಬ್ರಿಟಿಗಳಿಂದ ಹಿಡಿದು ಜ್ಯೋತಿಷಿ, ಅರ್ಚಕರು, ರಾಜಕಾರಣಿಗಳ ಪುತ್ರರು ಸೇರಿ ಸರ್ಕಾರಿ ಅಧಿಕಾರಿಗಳಿಗೂ ಈ ಕಂಠಹಾರ ಕಂಟಕ ತಂದಿಟ್ಟಿದೆ. ಈಗಾಗಲೇ ಅರಣ್ಯಾಧಿಕಾರಿಗಳು ಅನೇಕ ನಟರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಅರಣ್ಯ ಇಲಾಖೆ ಕೆಲಸ ಮಾಡ್ಲೇಬೇಕಂತಿದ್ರೆ ನೂರಾರು ಎಕರೆ ಒತ್ತುವರಿಯಾಗಿರೋ ಅರಣ್ಯ ಸಂಪತ್ತು ನುಂಗಣ್ಣರಿಗೆnoticeಕೊಡಿ
ಸಾಧ್ಯವಾದ್ರೆ ಬಂಧಿಸಿ.ಅಳಿವಿನಂಚಿನಲ್ಲಿರೋ ಅಪರೂಪದ ಪ್ರಾಣಿಗಳ ಸಂತಾನೋತ್ಪತ್ತಿ ಮಾಡಿಸಿ.ಕಾಡಿನಮಧ್ಯೆ resortಕಟ್ಟೋರಿಗೆ ಪಾಠ ಕಲಿಸಿ.ಅದನ್ನ ಬಿಟ್ಟು ಹುಲಿ ಉಗುರು ಹುಡುಕ್ತಾ ಹೋದ್ರೆ ನಿಮ್ಮ serviceಮುಗಿಯುತ್ತೆ ಅಷ್ಟೇ😅— Olle Hudga Pratham (@OPratham) October 26, 2023
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ಬಾಸ್ ಖ್ಯಾತಿಯ ಒಳ್ಳೆಯ ಹುಡುಗ ಪ್ರಥಮ್ ಅವರು ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ‘‘ಅರಣ್ಯ ಇಲಾಖೆ ಕೆಲಸ ಮಾಡ್ಲೇಬೇಕಂತಿದ್ರೆ ನೂರಾರು ಎಕರೆ ಒತ್ತುವರಿಯಾಗಿರೋ ಅರಣ್ಯ ಸಂಪತ್ತು ನುಂಗಣ್ಣರಿಗೆ ನೋಟಿಸ್ ಕೊಡಿ. ಸಾಧ್ಯವಾದ್ರೆ ಬಂಧಿಸಿ. ಅಳಿವಿನಂಚಿನಲ್ಲಿರೋ ಅಪರೂಪದ ಪ್ರಾಣಿಗಳ ಸಂತಾನೋತ್ಪತ್ತಿ ಮಾಡಿಸಿ. ಕಾಡಿನ ಮಧ್ಯೆ ರೆಸಾರ್ಟ್ ಕಟ್ಟೋರಿಗೆ ಪಾಠ ಕಲಿಸಿ. ಅದನ್ನ ಬಿಟ್ಟು ಹುಲಿ ಉಗುರು ಹುಡುಕ್ತಾ ಹೋದ್ರೆ ನಿಮ್ಮ ಸರ್ವಿಸ್ ಮುಗಿಯುತ್ತೆ ಅಷ್ಟೇ’’ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹುಲಿ ಉಗುರು ಕೇಸ್ಗೆ ಒಳ್ಳೆಯ ಹುಡುಗ ಪ್ರಥಮ್ ಎಂಟ್ರಿ
ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹಾಟ್ ಟಾಪಿಕ್ ಬಗ್ಗೆ ಟ್ವೀಟ್!
ವೈರಲ್ ಆದ ನಟ ಪ್ರಥಮ್ ಮಾಡಿರೋ ಟ್ವೀಟ್ನಲ್ಲಿ ಏನಿದೆ?
ಬೆಂಗಳೂರು: ಹುಲಿ ಉಗುರು ಸದ್ಯ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹಾಟ್ ಟಾಪಿಕ್. ಚೆಂದಕ್ಕೂ ಅಂದಕ್ಕೂ ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡವರೆಲ್ಲ ಹುಲಿ ಹೆಸರು ಕೇಳಿದರೆ ಸಾಕು ಭಯ ಬೀಳ್ತಿದ್ದಾರೆ. ಒಂದೆಡೆ ವರ್ತೂರು ಸಂತೋಷ ಹುಲಿ ಉಗುರಿನ ಕೇಸ್ಗೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ರಿಲೀಸ್ ಆಗಿದ್ದರು.
ಇತ್ತ ಸ್ಯಾಂಡಲ್ವುಡ್ ತಾರೆಯರಿಗೂ ಹುಲಿ ಉಗುರು ಬಿಗ್ ಶಾಕ್ ನೀಡಿದೆ. ಜಗ್ಗೇಶ್, ದರ್ಶನ್, ನಿಖಿಲ್ ಕುಮಾರಸ್ವಾಮಿ ಸೇರಿ ಯಾಱರಿಗೆ ಹುಲಿ ಉಗರು ಕಂಟಕ ಎದುರಾಗಿದೆ. ಇನ್ನೂ, ಸ್ಯಾಂಡಲ್ವುಡ್ ಸ್ಟಾರ್ ಸೆಲೆಬ್ರಿಟಿಗಳಿಂದ ಹಿಡಿದು ಜ್ಯೋತಿಷಿ, ಅರ್ಚಕರು, ರಾಜಕಾರಣಿಗಳ ಪುತ್ರರು ಸೇರಿ ಸರ್ಕಾರಿ ಅಧಿಕಾರಿಗಳಿಗೂ ಈ ಕಂಠಹಾರ ಕಂಟಕ ತಂದಿಟ್ಟಿದೆ. ಈಗಾಗಲೇ ಅರಣ್ಯಾಧಿಕಾರಿಗಳು ಅನೇಕ ನಟರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಅರಣ್ಯ ಇಲಾಖೆ ಕೆಲಸ ಮಾಡ್ಲೇಬೇಕಂತಿದ್ರೆ ನೂರಾರು ಎಕರೆ ಒತ್ತುವರಿಯಾಗಿರೋ ಅರಣ್ಯ ಸಂಪತ್ತು ನುಂಗಣ್ಣರಿಗೆnoticeಕೊಡಿ
ಸಾಧ್ಯವಾದ್ರೆ ಬಂಧಿಸಿ.ಅಳಿವಿನಂಚಿನಲ್ಲಿರೋ ಅಪರೂಪದ ಪ್ರಾಣಿಗಳ ಸಂತಾನೋತ್ಪತ್ತಿ ಮಾಡಿಸಿ.ಕಾಡಿನಮಧ್ಯೆ resortಕಟ್ಟೋರಿಗೆ ಪಾಠ ಕಲಿಸಿ.ಅದನ್ನ ಬಿಟ್ಟು ಹುಲಿ ಉಗುರು ಹುಡುಕ್ತಾ ಹೋದ್ರೆ ನಿಮ್ಮ serviceಮುಗಿಯುತ್ತೆ ಅಷ್ಟೇ😅— Olle Hudga Pratham (@OPratham) October 26, 2023
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ಬಾಸ್ ಖ್ಯಾತಿಯ ಒಳ್ಳೆಯ ಹುಡುಗ ಪ್ರಥಮ್ ಅವರು ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ‘‘ಅರಣ್ಯ ಇಲಾಖೆ ಕೆಲಸ ಮಾಡ್ಲೇಬೇಕಂತಿದ್ರೆ ನೂರಾರು ಎಕರೆ ಒತ್ತುವರಿಯಾಗಿರೋ ಅರಣ್ಯ ಸಂಪತ್ತು ನುಂಗಣ್ಣರಿಗೆ ನೋಟಿಸ್ ಕೊಡಿ. ಸಾಧ್ಯವಾದ್ರೆ ಬಂಧಿಸಿ. ಅಳಿವಿನಂಚಿನಲ್ಲಿರೋ ಅಪರೂಪದ ಪ್ರಾಣಿಗಳ ಸಂತಾನೋತ್ಪತ್ತಿ ಮಾಡಿಸಿ. ಕಾಡಿನ ಮಧ್ಯೆ ರೆಸಾರ್ಟ್ ಕಟ್ಟೋರಿಗೆ ಪಾಠ ಕಲಿಸಿ. ಅದನ್ನ ಬಿಟ್ಟು ಹುಲಿ ಉಗುರು ಹುಡುಕ್ತಾ ಹೋದ್ರೆ ನಿಮ್ಮ ಸರ್ವಿಸ್ ಮುಗಿಯುತ್ತೆ ಅಷ್ಟೇ’’ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ