newsfirstkannada.com

ಹಳೇ ಸೇಡಿಗೆ ಬಿತ್ತು ಹೆಣ; ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಕೊಂದ ಹಂತಕರು..!

Share :

05-11-2023

    ಹಳೇ ಸೇಡಿಗೆ ಬೆಂಗಳೂರು ನಗರದಲ್ಲಿ ಬಿತ್ತು ಹೆಣ

    ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಘಟನೆ

    ಹೆಬ್ಬಗೋಡಿಯ ನಿವಾಸಿ ರಮೇಶ್ ಕೊಲೆಯಾದ ವ್ಯಕ್ತಿ

ಬೆಂಗಳೂರು: ಬೇಗ ಕಂಬಿ ಕಟ್ಟಿ.. ನಾಳೆ ಬೆಳಗ್ಗೆ ಮೇಸ್ತ್ರಿ ಬರ್ತಾರೆ.. ಅವರು ಬರೋದ್ರೊಳಗೆ ಎಲ್ಲಾ ರೆಡಿ ಇರಬೇಕು ಎಂದು ಮನೆ ಕಟ್ಟಿಸುತ್ತಿರೋ ಮಾಲೀಕ ಹೇಳ್ತಿದ್ದ. ಅದಕ್ಕೆ ತಕ್ಕಂತೆ ಕೂಲಿಗಳು ತರಾತುರಿಯಲ್ಲಿ ಕೆಲಸ ಮಾಡ್ತಿದ್ರು. ಆಗ ಪಕ್ಕದ ರೂಮ್​ನಲ್ಲೇ ಅಡಗಿ ಕೂತಿದ್ದ ಆ ಮೂವರು ಏಕಾಏಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ರು.

ಹೌದು, ಹೀಗೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆಗೈದ ಭಯಾನಕ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ. ಹಳೇ ವೈಷಮ್ಯದ ಸೇಡಿಗೆ ಈ ಕೊಲೆ ಮಾಡಲಾಗಿದೆ.

ಹೆಬ್ಬಗೋಡಿ ನಿವಾಸಿ ರಮೇಶ್ ಎಂಬ ವ್ಯಕ್ತಿಯನ್ನ, ಕೃಷ್ಣಪ್ಪ ಅಲಿಯಾಸ್ ಜೋಸೆಫ್, ಮೋಸಿಸ್ ಹಾಗೂ ಜಗದೀಶ್ ಎಂಬುವವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಕೊಲೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಳೇ ಸೇಡಿಗೆ ಬಿತ್ತು ಹೆಣ; ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಕೊಂದ ಹಂತಕರು..!

https://newsfirstlive.com/wp-content/uploads/2023/11/Murder_123.jpg

    ಹಳೇ ಸೇಡಿಗೆ ಬೆಂಗಳೂರು ನಗರದಲ್ಲಿ ಬಿತ್ತು ಹೆಣ

    ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಘಟನೆ

    ಹೆಬ್ಬಗೋಡಿಯ ನಿವಾಸಿ ರಮೇಶ್ ಕೊಲೆಯಾದ ವ್ಯಕ್ತಿ

ಬೆಂಗಳೂರು: ಬೇಗ ಕಂಬಿ ಕಟ್ಟಿ.. ನಾಳೆ ಬೆಳಗ್ಗೆ ಮೇಸ್ತ್ರಿ ಬರ್ತಾರೆ.. ಅವರು ಬರೋದ್ರೊಳಗೆ ಎಲ್ಲಾ ರೆಡಿ ಇರಬೇಕು ಎಂದು ಮನೆ ಕಟ್ಟಿಸುತ್ತಿರೋ ಮಾಲೀಕ ಹೇಳ್ತಿದ್ದ. ಅದಕ್ಕೆ ತಕ್ಕಂತೆ ಕೂಲಿಗಳು ತರಾತುರಿಯಲ್ಲಿ ಕೆಲಸ ಮಾಡ್ತಿದ್ರು. ಆಗ ಪಕ್ಕದ ರೂಮ್​ನಲ್ಲೇ ಅಡಗಿ ಕೂತಿದ್ದ ಆ ಮೂವರು ಏಕಾಏಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ರು.

ಹೌದು, ಹೀಗೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆಗೈದ ಭಯಾನಕ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ. ಹಳೇ ವೈಷಮ್ಯದ ಸೇಡಿಗೆ ಈ ಕೊಲೆ ಮಾಡಲಾಗಿದೆ.

ಹೆಬ್ಬಗೋಡಿ ನಿವಾಸಿ ರಮೇಶ್ ಎಂಬ ವ್ಯಕ್ತಿಯನ್ನ, ಕೃಷ್ಣಪ್ಪ ಅಲಿಯಾಸ್ ಜೋಸೆಫ್, ಮೋಸಿಸ್ ಹಾಗೂ ಜಗದೀಶ್ ಎಂಬುವವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಕೊಲೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More