ಉತ್ತರಾಖಂಡ್ನಲ್ಲಿ 5000 ಯಾತ್ರಿಗಳಿಗೆ ಜೀವ ಭಯ
ದೆಹಲಿಯನ್ನು ಕಂಗಾಲು ಮಾಡಿದ ಯಮುನಾ ನದಿ
ಹರಿಯಾಣ, ಪಂಜಾಬ್ನಲ್ಲಿ ಏನೆಲ್ಲ ಅನಾಹುತ ಆಗಿದೆ..?
ಉತ್ತರ ಭಾರತದಲ್ಲಿ ಮಳೆರಾಯನ ಆಟರ್ಭಕ್ಕೆ ಸಾವು-ನೋವುಗಳು ಹೆಚ್ಚಾಗುತ್ತಿವೆ. ಕಳೆದ 24 ಗಂಟೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮಳೆ ಮಾಡಿದ ಅನಾಹುತದಿಂದ ಇದುವರೆಗೆ 100ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ 80 ಮಂದಿ ಸಾವು
ಮುಂಗಾರು ಮಳೆಯು ಹಿಮಾಚಲ ಪ್ರದೇಶದಲ್ಲಿ ಭಾರೀ ಅನಾಹುತ ಸೃಷ್ಟಿ ಮಾಡಿದೆ. ಮಳೆಯ ಆರ್ಭಟಕ್ಕೆ ನಿನ್ನೆಯವರೆಗೆ ಒಟ್ಟು 31 ಮಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿ ಮುಂಗಾರು ಮಳೆ ಶುರುವಾದಾಗಿಂದ ಸಂಭವಿಸಿದ ಅನಾಹುಗಳಿಂದ ಒಟ್ಟು 80ಜನ ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಮಳೆ ಅನಾಹುತ
ದೆಹಲಿಯಲ್ಲಿ ಅನಾಹುತ
ಉತ್ತರಾಖಂಡ್ನಲ್ಲಿ ಏನಾಗಿದೆ..?
ಹರಿಯಾಣ ಮತ್ತು ಪಂಜಾಬ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಉತ್ತರಾಖಂಡ್ನಲ್ಲಿ 5000 ಯಾತ್ರಿಗಳಿಗೆ ಜೀವ ಭಯ
ದೆಹಲಿಯನ್ನು ಕಂಗಾಲು ಮಾಡಿದ ಯಮುನಾ ನದಿ
ಹರಿಯಾಣ, ಪಂಜಾಬ್ನಲ್ಲಿ ಏನೆಲ್ಲ ಅನಾಹುತ ಆಗಿದೆ..?
ಉತ್ತರ ಭಾರತದಲ್ಲಿ ಮಳೆರಾಯನ ಆಟರ್ಭಕ್ಕೆ ಸಾವು-ನೋವುಗಳು ಹೆಚ್ಚಾಗುತ್ತಿವೆ. ಕಳೆದ 24 ಗಂಟೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮಳೆ ಮಾಡಿದ ಅನಾಹುತದಿಂದ ಇದುವರೆಗೆ 100ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ 80 ಮಂದಿ ಸಾವು
ಮುಂಗಾರು ಮಳೆಯು ಹಿಮಾಚಲ ಪ್ರದೇಶದಲ್ಲಿ ಭಾರೀ ಅನಾಹುತ ಸೃಷ್ಟಿ ಮಾಡಿದೆ. ಮಳೆಯ ಆರ್ಭಟಕ್ಕೆ ನಿನ್ನೆಯವರೆಗೆ ಒಟ್ಟು 31 ಮಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿ ಮುಂಗಾರು ಮಳೆ ಶುರುವಾದಾಗಿಂದ ಸಂಭವಿಸಿದ ಅನಾಹುಗಳಿಂದ ಒಟ್ಟು 80ಜನ ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಮಳೆ ಅನಾಹುತ
ದೆಹಲಿಯಲ್ಲಿ ಅನಾಹುತ
ಉತ್ತರಾಖಂಡ್ನಲ್ಲಿ ಏನಾಗಿದೆ..?
ಹರಿಯಾಣ ಮತ್ತು ಪಂಜಾಬ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ