ಕೊನೆ ಬಾಲ್ನಲ್ಲಿ ಗೆಲ್ಲಲು ವಿರಾಟ್ ಮಾಡಿದ ಪ್ಲಾನ್ ಏನು?
2 ಬಾಲ್ಗೆ 2 ರನ್ ಬೇಕಿದ್ದಾಗ ಕಾರ್ತಿಕ್ ಔಟ್ ಆಗಿದ್ದರು
ಧೈರ್ಯ ತುಂಬಲು ಕ್ರೀಸ್ನಲ್ಲಿ ಕೊಹ್ಲಿ ಇದ್ರೆ ಸಾಕು ಪಂದ್ಯ ನಮ್ದೆ
ವಿರಾಟ್ ಕೊಹ್ಲಿ ಒಬ್ಬ ಸೂಪರ್ ಸ್ಟಾರ್ ಬ್ಯಾಟ್ಸ್ಮನ್ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಎಂತಹ ಸ್ಮಾರ್ಟ್ ಕ್ರಿಕೆಟರ್ ಅನ್ನೋದು ನಿಮಗೆ ಗೊತ್ತಾ?. ಇವತ್ತಿನ ಸಖತ್ ಸ್ಟೋರಿಯಲ್ಲಿ ಸ್ಮಾರ್ಟ್ ಕೊಹ್ಲಿಯ ಕಥೆ ಏನಿದೆ?
2022 ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಯಾರಾದ್ರೂ ಅನ್ನೋದು ಬಹುತೇಕರಿಗೆ ಮರೆತು ಹೋಗಿರಬಹುದು. ಆದ್ರೆ ಭಾರತ -ಪಾಕಿಸ್ತಾನ ನಡುವಿನ ಪಂದ್ಯ ಯಾವೊಬ್ಬ ಕ್ರಿಕೆಟಿಗ ಮರೆತಿರಲ್ಲ. ಕೊನೆಯ ಎಸೆತದವರೆಗೂ ತುದಿಗಾಲಲ್ಲಿ ನಿಲ್ಲಿಸಿದ್ದ ರೋಚಕ ಪಂದ್ಯ ಅಭಿಮಾನಿಗಳ ಮೈನಿವಿರೇಳಿಸಿತ್ತು. ಅದ್ರಲ್ಲೂ ಕೊನೆಯ 2 ಎಸೆತದಲ್ಲಾದ ಡ್ರಾಮಾ ಇತ್ತಲ್ಲ, ಅದಂತೂ ಅಲ್ಟಿಮೇಟ್.
ಕೊನೆಯ 2 ಎಸೆತದಲ್ಲಿ ಟೀಮ್ ಇಂಡಿಯಾ ಗೆಲುವಿಗೆ 2 ರನ್ ಬೇಕಿತ್ತು. 5ನೇ ಎಸೆತದಲ್ಲಿ ಕಾರ್ತಿಕ್ ಸ್ಟಂಪ್ ಔಟ್ ಆದ್ರು. ಆ ಬಳಿಕ ವೈಡ್ನಲ್ಲಿ ಒಂದು ರನ್ ಬಂದ್ರೆ, ಕೊನೆಯ ಎಸೆತದಲ್ಲಿ ಅಶ್ವಿನ್, ಸಿಂಗಲ್ ತೆಗೆದು ವಿನ್ನಿಂಗ್ ಶಾಟ್ ಬಾರಿಸಿದರು. ಇದು ಎಲ್ಲರಿಗೂ ಗೊತ್ತಿರುವ ಕಥೆ. ಆದರೆ ಅದಕ್ಕೂ ಮುನ್ನ ನಡೆದಿದ್ದೇನು?.
ಇದನ್ನು ಓದಿ: BREAKING: ಪ್ರಧಾನಿ ಮೋದಿ ನಿವಾಸದ ಮೇಲೆ ನಿಗೂಢ ಡ್ರೋನ್ ಹಾರಾಟ.. ಹಲವು ಅನುಮಾನ
ಕೊನೆಯ ಒಂದು ಎಸೆತದಲ್ಲಿ 2 ರನ್ ಬೇಕಿದ್ದಾಗ ಕಣಕ್ಕಿಳಿದ ಅಶ್ವಿನ್ ಬ್ಯಾಟಿಂಗ್ಗೆ ಬಂದಾಗ ಕೊಹ್ಲಿ ಒಂದು ಸಲಹೆ ನೀಡಿದ್ದರಂತೆ. 1 ಎಸೆತವನ್ನು ಎದುರಿಸೋಕೆ 7 ಆಪ್ಷನ್ ನೀಡಿದ್ದರಂತೆ. ಇದನ್ನ ಸ್ವತಃ ಅಶ್ವಿನ್ ಇದೀಗ ಹೇಳಿಕೊಂಡಿದ್ದಾರೆ. ಒತ್ತಡದ ಸಂದರ್ಭದಲ್ಲಿ ಎಂಥ ಕ್ರಿಕೆಟರ್ ಆದರೂ ಒಂದು ಕ್ಷಣ ಏಕಾಗ್ರತೆ ಕಳೆದುಕೊಂಡು ದಿಕ್ಕೇ ತೋಚದಂತಾಗ್ತಾರೆ. 1 ಎಸೆತ ಎದುರಿಸೋಕೆ 7 ಶಾಟ್ ಪ್ಲೇ ಮಾಡಬಹುದೆಂದು ಯೋಚಿಸೋದು ಸಾಧ್ಯಾನಾ?. ಇದು ಅಸಾಧ್ಯವನ್ನ ಸಾಧ್ಯವಾಗಿಸಿದ್ದು ಮಾತ್ರ ಕೊಹ್ಲಿ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕೊನೆ ಬಾಲ್ನಲ್ಲಿ ಗೆಲ್ಲಲು ವಿರಾಟ್ ಮಾಡಿದ ಪ್ಲಾನ್ ಏನು?
2 ಬಾಲ್ಗೆ 2 ರನ್ ಬೇಕಿದ್ದಾಗ ಕಾರ್ತಿಕ್ ಔಟ್ ಆಗಿದ್ದರು
ಧೈರ್ಯ ತುಂಬಲು ಕ್ರೀಸ್ನಲ್ಲಿ ಕೊಹ್ಲಿ ಇದ್ರೆ ಸಾಕು ಪಂದ್ಯ ನಮ್ದೆ
ವಿರಾಟ್ ಕೊಹ್ಲಿ ಒಬ್ಬ ಸೂಪರ್ ಸ್ಟಾರ್ ಬ್ಯಾಟ್ಸ್ಮನ್ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಎಂತಹ ಸ್ಮಾರ್ಟ್ ಕ್ರಿಕೆಟರ್ ಅನ್ನೋದು ನಿಮಗೆ ಗೊತ್ತಾ?. ಇವತ್ತಿನ ಸಖತ್ ಸ್ಟೋರಿಯಲ್ಲಿ ಸ್ಮಾರ್ಟ್ ಕೊಹ್ಲಿಯ ಕಥೆ ಏನಿದೆ?
2022 ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಯಾರಾದ್ರೂ ಅನ್ನೋದು ಬಹುತೇಕರಿಗೆ ಮರೆತು ಹೋಗಿರಬಹುದು. ಆದ್ರೆ ಭಾರತ -ಪಾಕಿಸ್ತಾನ ನಡುವಿನ ಪಂದ್ಯ ಯಾವೊಬ್ಬ ಕ್ರಿಕೆಟಿಗ ಮರೆತಿರಲ್ಲ. ಕೊನೆಯ ಎಸೆತದವರೆಗೂ ತುದಿಗಾಲಲ್ಲಿ ನಿಲ್ಲಿಸಿದ್ದ ರೋಚಕ ಪಂದ್ಯ ಅಭಿಮಾನಿಗಳ ಮೈನಿವಿರೇಳಿಸಿತ್ತು. ಅದ್ರಲ್ಲೂ ಕೊನೆಯ 2 ಎಸೆತದಲ್ಲಾದ ಡ್ರಾಮಾ ಇತ್ತಲ್ಲ, ಅದಂತೂ ಅಲ್ಟಿಮೇಟ್.
ಕೊನೆಯ 2 ಎಸೆತದಲ್ಲಿ ಟೀಮ್ ಇಂಡಿಯಾ ಗೆಲುವಿಗೆ 2 ರನ್ ಬೇಕಿತ್ತು. 5ನೇ ಎಸೆತದಲ್ಲಿ ಕಾರ್ತಿಕ್ ಸ್ಟಂಪ್ ಔಟ್ ಆದ್ರು. ಆ ಬಳಿಕ ವೈಡ್ನಲ್ಲಿ ಒಂದು ರನ್ ಬಂದ್ರೆ, ಕೊನೆಯ ಎಸೆತದಲ್ಲಿ ಅಶ್ವಿನ್, ಸಿಂಗಲ್ ತೆಗೆದು ವಿನ್ನಿಂಗ್ ಶಾಟ್ ಬಾರಿಸಿದರು. ಇದು ಎಲ್ಲರಿಗೂ ಗೊತ್ತಿರುವ ಕಥೆ. ಆದರೆ ಅದಕ್ಕೂ ಮುನ್ನ ನಡೆದಿದ್ದೇನು?.
ಇದನ್ನು ಓದಿ: BREAKING: ಪ್ರಧಾನಿ ಮೋದಿ ನಿವಾಸದ ಮೇಲೆ ನಿಗೂಢ ಡ್ರೋನ್ ಹಾರಾಟ.. ಹಲವು ಅನುಮಾನ
ಕೊನೆಯ ಒಂದು ಎಸೆತದಲ್ಲಿ 2 ರನ್ ಬೇಕಿದ್ದಾಗ ಕಣಕ್ಕಿಳಿದ ಅಶ್ವಿನ್ ಬ್ಯಾಟಿಂಗ್ಗೆ ಬಂದಾಗ ಕೊಹ್ಲಿ ಒಂದು ಸಲಹೆ ನೀಡಿದ್ದರಂತೆ. 1 ಎಸೆತವನ್ನು ಎದುರಿಸೋಕೆ 7 ಆಪ್ಷನ್ ನೀಡಿದ್ದರಂತೆ. ಇದನ್ನ ಸ್ವತಃ ಅಶ್ವಿನ್ ಇದೀಗ ಹೇಳಿಕೊಂಡಿದ್ದಾರೆ. ಒತ್ತಡದ ಸಂದರ್ಭದಲ್ಲಿ ಎಂಥ ಕ್ರಿಕೆಟರ್ ಆದರೂ ಒಂದು ಕ್ಷಣ ಏಕಾಗ್ರತೆ ಕಳೆದುಕೊಂಡು ದಿಕ್ಕೇ ತೋಚದಂತಾಗ್ತಾರೆ. 1 ಎಸೆತ ಎದುರಿಸೋಕೆ 7 ಶಾಟ್ ಪ್ಲೇ ಮಾಡಬಹುದೆಂದು ಯೋಚಿಸೋದು ಸಾಧ್ಯಾನಾ?. ಇದು ಅಸಾಧ್ಯವನ್ನ ಸಾಧ್ಯವಾಗಿಸಿದ್ದು ಮಾತ್ರ ಕೊಹ್ಲಿ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ