ರವೀಂದ್ರ ಜಡೇಜಾ ಬಳಿ ಬಾಲ್ ಹೋದ್ರೆ ಯಾವ ಕಾರಣಕ್ಕೂ ಓಡಬೇಡಿ
ಆಸ್ಟ್ರೇಲಿಯಾ ಟೀಮ್ ಮೀಟಿಂಗ್ನಲ್ಲಿ ಈ ಚರ್ಚೆ ನಡದೇ ನಡೆಯುತ್ತದೆ.!
ಡೈರೆಕ್ಟ್ ಹಿಟ್ ಮಾಡಬಲ್ಲ ಪಂಟರ್, ಗುರಿ ಇಟ್ರೇ ಯಾವುದು ಮಿಸ್ ಆಗಲ್ಲ
ವಿರಾಟ್ ಕೊಹ್ಲಿ ಅಲ್ಲ, ರೋಹಿತ್ ಶರ್ಮಾನೂ ಅಲ್ಲ, ಜಸ್ಪ್ರಿತ್ ಬೂಮ್ರಾ ಅಲ್ಲ.. ಟೀಮ್ ಇಂಡಿಯಾ ವಿರುದ್ಧದ ಪಂದ್ಯ ಅಂದ್ರೆ ಆಸ್ಟ್ರೇಲಿಯಾ ಟೀಮ್ ಮೀಟಿಂಗ್ನಲ್ಲಿ ಈ ಒಬ್ಬ ಆಟಗಾರನದ್ದೇ ಚರ್ಚೆಯಂತೆ. ಕೋಚಿಂಗ್ ಸ್ಟಾಫ್ ಆಟಗಾರರಿಗೆ ಖಡಕ್ ಎಚ್ಚರಿಕೆಯನ್ನೇ ಕೊಟ್ಟು ಬಿಡ್ತಾರಂತೆ. ಆ ಆಟಗಾರರು ಯಾರು? ಆತನ ಬಗ್ಗೆ ಚರ್ಚೆ ಯಾಕೆ?
ಭಾರತ – ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಪಂದ್ಯ, ಅದೊಂದು ಮದಗಜಗಳ ನಡುವಿನ ಕಾದಾಟ. ಮೈದಾನದಲ್ಲಿ ಎದುರುಬದುರಾಗೋಕೂ ಮುನ್ನ ಎರಡೂ ತಂಡಗಳೂ ಹಾರ್ಡ್ವರ್ಕ್ ಜೊತೆಗೆ ಹೋಮ್ವರ್ಕ್ ಕೂಡ ಮಾಡಿರುತ್ವೆ. ಗೇಮ್ಪ್ಲಾನ್, ಸ್ಟಾರ್ಟಜಿಗಳ ಚರ್ಚೆ ನಡೆದಿರುತ್ತೆ. ಇವೆಲ್ಲವೂ ಪಂದ್ಯದಿಂದ ಪಂದ್ಯಕ್ಕೆ ಬದಲಾಗ್ತವೆ. ಆದ್ರೆ, ಆಸ್ಟ್ರೇಲಿಯಾ ಟೀಮ್ ಮೀಟಿಂಗ್ನಲ್ಲಿ ಒಂದು ಮಾತು ಬದಲೇ ಆಗಲ್ವಂತೆ. ಟೀಮ್ ಇಂಡಿಯಾ ಪಂದ್ಯಕ್ಕೂ ಮುನ್ನ ಆಟಗಾರರಿಗೆ ಒಂದು ಮಾತು ಹೇಳಿ ವಾರ್ನ್ ಮಾಡಿನೇ ಕಳಿಸೋದಂತೆ. ರವೀಂದ್ರ ಜಡೇಜಾ ಬಳಿ ಬಾಲ್ ಹೋದ್ರೆ ಯಾವ ಕಾರಣಕ್ಕೂ ಓಡಬೇಡಿ ಅನ್ನೋದೆ ಆ ವಾರ್ನಿಂಗ್.
ರವೀಂದ್ರ ಜಡೇಜಾ ವಿಶ್ವದ ಬೆಸ್ಟ್ ಫೀಲ್ಡರ್ ಅನ್ನೋದನ್ನ ಹೊಸದಾಗಿ ಹೇಳೋ ಅಗತ್ಯವಿಲ್ಲ. ಜಿಂಕೆಯಂತೆ ಚಂಗನೆ ಜಿಗಿದು ಕ್ಯಾಚ್ ಹಿಡಿಯೋದು ಮಾತ್ರವಲ್ಲ. ಬೌಂಡರಿ ಗೆರೆಯಿಂದ ಬೇಕಾದ್ರೂ, ಕ್ಷಣಾದ್ರದಲ್ಲಿ ಸ್ಟಂಪ್ಸ್ಗೆ ಡೈರೆಕ್ಟ್ ಹಿಟ್ ಮಾಡಬಲ್ಲ ಪಂಟರ್. ಇಟ್ಟ ಗುರಿ ಮಿಸ್ ಆಗಿದ್ದು ತುಂಬಾ ರೇರ್. ಹೀಗಾಗಿ ಕಾಂಗರೂಗಳಿಗೆ ಜಡ್ಡು ಅಂದ್ರೆ ಭಯ. ಅದಕ್ಕೆ ಜಡೇಜಾ ಬಳಿ ಬಾಲ್ ಹೋದ್ರೆ, ಯಾವ ಕಾರಣಕ್ಕೂ ಓಡಬೇಡಿ ಅಂತಾ ಆಟಗಾರರಿಗೆ ಟೀಮ್ ಮೀಟಿಂಗ್ನಲ್ಲೇ ವಾರ್ನ್ ಮಾಡೋದು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ರವೀಂದ್ರ ಜಡೇಜಾ ಬಳಿ ಬಾಲ್ ಹೋದ್ರೆ ಯಾವ ಕಾರಣಕ್ಕೂ ಓಡಬೇಡಿ
ಆಸ್ಟ್ರೇಲಿಯಾ ಟೀಮ್ ಮೀಟಿಂಗ್ನಲ್ಲಿ ಈ ಚರ್ಚೆ ನಡದೇ ನಡೆಯುತ್ತದೆ.!
ಡೈರೆಕ್ಟ್ ಹಿಟ್ ಮಾಡಬಲ್ಲ ಪಂಟರ್, ಗುರಿ ಇಟ್ರೇ ಯಾವುದು ಮಿಸ್ ಆಗಲ್ಲ
ವಿರಾಟ್ ಕೊಹ್ಲಿ ಅಲ್ಲ, ರೋಹಿತ್ ಶರ್ಮಾನೂ ಅಲ್ಲ, ಜಸ್ಪ್ರಿತ್ ಬೂಮ್ರಾ ಅಲ್ಲ.. ಟೀಮ್ ಇಂಡಿಯಾ ವಿರುದ್ಧದ ಪಂದ್ಯ ಅಂದ್ರೆ ಆಸ್ಟ್ರೇಲಿಯಾ ಟೀಮ್ ಮೀಟಿಂಗ್ನಲ್ಲಿ ಈ ಒಬ್ಬ ಆಟಗಾರನದ್ದೇ ಚರ್ಚೆಯಂತೆ. ಕೋಚಿಂಗ್ ಸ್ಟಾಫ್ ಆಟಗಾರರಿಗೆ ಖಡಕ್ ಎಚ್ಚರಿಕೆಯನ್ನೇ ಕೊಟ್ಟು ಬಿಡ್ತಾರಂತೆ. ಆ ಆಟಗಾರರು ಯಾರು? ಆತನ ಬಗ್ಗೆ ಚರ್ಚೆ ಯಾಕೆ?
ಭಾರತ – ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಪಂದ್ಯ, ಅದೊಂದು ಮದಗಜಗಳ ನಡುವಿನ ಕಾದಾಟ. ಮೈದಾನದಲ್ಲಿ ಎದುರುಬದುರಾಗೋಕೂ ಮುನ್ನ ಎರಡೂ ತಂಡಗಳೂ ಹಾರ್ಡ್ವರ್ಕ್ ಜೊತೆಗೆ ಹೋಮ್ವರ್ಕ್ ಕೂಡ ಮಾಡಿರುತ್ವೆ. ಗೇಮ್ಪ್ಲಾನ್, ಸ್ಟಾರ್ಟಜಿಗಳ ಚರ್ಚೆ ನಡೆದಿರುತ್ತೆ. ಇವೆಲ್ಲವೂ ಪಂದ್ಯದಿಂದ ಪಂದ್ಯಕ್ಕೆ ಬದಲಾಗ್ತವೆ. ಆದ್ರೆ, ಆಸ್ಟ್ರೇಲಿಯಾ ಟೀಮ್ ಮೀಟಿಂಗ್ನಲ್ಲಿ ಒಂದು ಮಾತು ಬದಲೇ ಆಗಲ್ವಂತೆ. ಟೀಮ್ ಇಂಡಿಯಾ ಪಂದ್ಯಕ್ಕೂ ಮುನ್ನ ಆಟಗಾರರಿಗೆ ಒಂದು ಮಾತು ಹೇಳಿ ವಾರ್ನ್ ಮಾಡಿನೇ ಕಳಿಸೋದಂತೆ. ರವೀಂದ್ರ ಜಡೇಜಾ ಬಳಿ ಬಾಲ್ ಹೋದ್ರೆ ಯಾವ ಕಾರಣಕ್ಕೂ ಓಡಬೇಡಿ ಅನ್ನೋದೆ ಆ ವಾರ್ನಿಂಗ್.
ರವೀಂದ್ರ ಜಡೇಜಾ ವಿಶ್ವದ ಬೆಸ್ಟ್ ಫೀಲ್ಡರ್ ಅನ್ನೋದನ್ನ ಹೊಸದಾಗಿ ಹೇಳೋ ಅಗತ್ಯವಿಲ್ಲ. ಜಿಂಕೆಯಂತೆ ಚಂಗನೆ ಜಿಗಿದು ಕ್ಯಾಚ್ ಹಿಡಿಯೋದು ಮಾತ್ರವಲ್ಲ. ಬೌಂಡರಿ ಗೆರೆಯಿಂದ ಬೇಕಾದ್ರೂ, ಕ್ಷಣಾದ್ರದಲ್ಲಿ ಸ್ಟಂಪ್ಸ್ಗೆ ಡೈರೆಕ್ಟ್ ಹಿಟ್ ಮಾಡಬಲ್ಲ ಪಂಟರ್. ಇಟ್ಟ ಗುರಿ ಮಿಸ್ ಆಗಿದ್ದು ತುಂಬಾ ರೇರ್. ಹೀಗಾಗಿ ಕಾಂಗರೂಗಳಿಗೆ ಜಡ್ಡು ಅಂದ್ರೆ ಭಯ. ಅದಕ್ಕೆ ಜಡೇಜಾ ಬಳಿ ಬಾಲ್ ಹೋದ್ರೆ, ಯಾವ ಕಾರಣಕ್ಕೂ ಓಡಬೇಡಿ ಅಂತಾ ಆಟಗಾರರಿಗೆ ಟೀಮ್ ಮೀಟಿಂಗ್ನಲ್ಲೇ ವಾರ್ನ್ ಮಾಡೋದು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ