ಶೂ ತೆಗೆಯಬೇಕಿದ್ರೆ ಸಂಸದೆ ಆ ಮಾತನ್ನು ಹೇಳಿದ್ದು ನಿಜವೇ?
ಸಾರ್ವಜನಿಕರ ಎದುರೇ ಕೋಪಗೊಂಡ ರಿವಾಬಾ ಜಡೇಜಾ
ಯೋಧರಿಗೆ ಗೌರವ ಸಲ್ಲಿಸೋ ಕಾರ್ಯಕ್ರಮದಲ್ಲಿ ಏನಾಯಿತು?
ತನ್ನನ್ನು ಓವರ್ ಸ್ಟಾರ್ಟ್ ಅಂತಾ ಕರೆದು ಹೀಯಾಳಿಸಿದ್ದಾರೆ ಎಂದು ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಪತ್ನಿ ಹಾಗೂ ಶಾಸಕಿ ರಿವಾಬಾ ಜಡೇಜಾ ಆರೋಪಿಸಿದ್ದಾರೆ.
ರವೀಂದ್ರ ಜಡೇಜಾ ಪತ್ನಿ ರಿವಾಬಾ ಅವರು ಗುಜರಾತ್ನ ಜಾಮ್ನಾನಗರ್ನ ಉತ್ತರ ಕ್ಷೇತ್ರದ ಶಾಸಕಿ ಆಗಿದ್ದಾರೆ. ಇವರು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯಂದು ‘ಮೇರಿ ಮಿಟ್ಟಿ ಮೇರಾ ದೇಶ್ ಅಭಿಯಾನ’ದಡಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಅಲ್ಲಿ ತನ್ನ ಶೂಗಳನ್ನು ತೆಗೆದು ಒಳ ಹೋಗುತ್ತಿದ್ದರು. ಈ ವೇಳೆ ಬಿಜೆಪಿಯ ಸಂಸದೆ ಪೂನಂಬೆನ್ ಮಾದಂ ಮತ್ತು ನಗರದ ಪಾಲಿಕೆ ಮೇಯರ್ ಬೀನಾ ಕೊಠಾರಿ ಸೇರಿ ‘ಈಕೆ ಓವರ್ ಸ್ಮಾರ್ಟ್’ ಎಂದಿದ್ದಾರೆ.
Look at the arrogance of newly elected MLA #RivabaJadeja. She also scolder her senior leaders including #Jamnagar MP pic.twitter.com/ryl13BbHlX
— काका आरामदेव (Parody) (@KakaAramdevp) August 17, 2023
ಇದನ್ನು ಕೇಳಿಸಿಕೊಂಡ ಜಡೇಜಾ ಪತ್ನಿ ಸಾರ್ವಜನಿಕರ ಎದುರೇ ಸಂಸದೆ ಮತ್ತು ಮೇಯರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಗರ ಮೇಯರ್ ಬೀನಾ ಕೊಠಾರಿ ಅನಗತ್ಯವಾಗಿ ಮಧ್ಯಪ್ರವೇಶಿಸುತ್ತಿದ್ದಾರೆ. ಅಲ್ಲದೇ ಅವರು ಸಂಸದೆಯ ಪರವಾಗಿ ಮಾತನಾಡಿದ್ದಾರೆ ಎಂದು ರಿವಾಬಾ ಜಡೇಜಾ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಶೂ ತೆಗೆಯಬೇಕಿದ್ರೆ ಸಂಸದೆ ಆ ಮಾತನ್ನು ಹೇಳಿದ್ದು ನಿಜವೇ?
ಸಾರ್ವಜನಿಕರ ಎದುರೇ ಕೋಪಗೊಂಡ ರಿವಾಬಾ ಜಡೇಜಾ
ಯೋಧರಿಗೆ ಗೌರವ ಸಲ್ಲಿಸೋ ಕಾರ್ಯಕ್ರಮದಲ್ಲಿ ಏನಾಯಿತು?
ತನ್ನನ್ನು ಓವರ್ ಸ್ಟಾರ್ಟ್ ಅಂತಾ ಕರೆದು ಹೀಯಾಳಿಸಿದ್ದಾರೆ ಎಂದು ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಪತ್ನಿ ಹಾಗೂ ಶಾಸಕಿ ರಿವಾಬಾ ಜಡೇಜಾ ಆರೋಪಿಸಿದ್ದಾರೆ.
ರವೀಂದ್ರ ಜಡೇಜಾ ಪತ್ನಿ ರಿವಾಬಾ ಅವರು ಗುಜರಾತ್ನ ಜಾಮ್ನಾನಗರ್ನ ಉತ್ತರ ಕ್ಷೇತ್ರದ ಶಾಸಕಿ ಆಗಿದ್ದಾರೆ. ಇವರು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯಂದು ‘ಮೇರಿ ಮಿಟ್ಟಿ ಮೇರಾ ದೇಶ್ ಅಭಿಯಾನ’ದಡಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಅಲ್ಲಿ ತನ್ನ ಶೂಗಳನ್ನು ತೆಗೆದು ಒಳ ಹೋಗುತ್ತಿದ್ದರು. ಈ ವೇಳೆ ಬಿಜೆಪಿಯ ಸಂಸದೆ ಪೂನಂಬೆನ್ ಮಾದಂ ಮತ್ತು ನಗರದ ಪಾಲಿಕೆ ಮೇಯರ್ ಬೀನಾ ಕೊಠಾರಿ ಸೇರಿ ‘ಈಕೆ ಓವರ್ ಸ್ಮಾರ್ಟ್’ ಎಂದಿದ್ದಾರೆ.
Look at the arrogance of newly elected MLA #RivabaJadeja. She also scolder her senior leaders including #Jamnagar MP pic.twitter.com/ryl13BbHlX
— काका आरामदेव (Parody) (@KakaAramdevp) August 17, 2023
ಇದನ್ನು ಕೇಳಿಸಿಕೊಂಡ ಜಡೇಜಾ ಪತ್ನಿ ಸಾರ್ವಜನಿಕರ ಎದುರೇ ಸಂಸದೆ ಮತ್ತು ಮೇಯರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಗರ ಮೇಯರ್ ಬೀನಾ ಕೊಠಾರಿ ಅನಗತ್ಯವಾಗಿ ಮಧ್ಯಪ್ರವೇಶಿಸುತ್ತಿದ್ದಾರೆ. ಅಲ್ಲದೇ ಅವರು ಸಂಸದೆಯ ಪರವಾಗಿ ಮಾತನಾಡಿದ್ದಾರೆ ಎಂದು ರಿವಾಬಾ ಜಡೇಜಾ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ