newsfirstkannada.com

ಗಳಗಳನೆ ಕಣ್ಣೀರು ಹಾಕಿದ ಆರ್​​​​​​ಸಿಬಿ ಅಭಿಮಾನಿ! ನಿಜಕ್ಕೂ ಇದು ಬೇಸರದ ಸಂಗತಿ

Share :

25-05-2023

    ನಾಳೆ ಮುಂಬೈ-ಗುಜರಾತ್​ ಜಿದ್ದಾಜಿದ್ದಿ

    ಗಳಗಳನೆ ಕಣ್ಣೀರು ಹಾಕಿದ ಆರ್​​​​​​ಸಿಬಿ ಅಭಿಮಾನಿ

    ಅಭಿಮಾನಿ ಅಳುವುದನ್ನ ಕಂಡು ನೆಟ್ಟಿಗರು ಬೇಸರ

16ನೇ ಐಪಿಎಲ್ ಆವೃತ್ತಿಯಲ್ಲಿ ಆರ್​ಸಿಬಿ ಪ್ರಯಾಣ ಮುಗಿದಿದೆ. ತವರಿನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲುವುದರೊಂದಿಗೆ ರೆಡ್ ಆರ್ಮಿಯ ಪ್ಲೇ ಆಫ್​​ ಕನಸು ನುಚ್ಚುನೂರಾಗಿತ್ತು. ಈ ಸೋಲು ಅಭಿಮಾನಿಗಳನ್ನ ಸಾಕಷ್ಟು ಘಾಸಿಗೊಳಿಸಿದೆ.

ಆರ್​ಸಿಬಿ ಪ್ಲೇ ಆಫ್​​​ನಿಂದ ಹೊರಬಿದ್ದಿದ್ದಕ್ಕೆ ಅಭಿಮಾನಿಯೊಬ್ಬ ಅಂಗಳದಲ್ಲಿ ಗಳಗಳನೇ ಅತ್ತಿದ್ದಾರೆ. ಗುಜರಾತ್​ ಟೈಟನ್ಸ್ ಸಪೋಟರ್ಸ್​ ಸಂಭ್ರಮ ನೋಡಲಾಗದೇ ಕಣ್ಣೀರು ಹಾಕಿದ್ದಾರೆ. ಈತ ಅಳುವುದನ್ನ ಕಂಡು ನೆಟ್ಟಿಗರು ಆರ್​ಸಿಬಿ ಕಪ್​ ಗೆಲ್ಲೋದು ಯಾವಾಗ ಎಂದು ಪ್ರಶ್ನಿಸ್ತಿದ್ದಾರೆ.

ನಾಳೆ ಮುಂಬೈ-ಗುಜರಾತ್​ ಜಿದ್ದಾಜಿದ್ದಿ

ಮತ್ತೊಂದೆಡೆ ಚೆನ್ನೈ ಸೂಪರ್​ ಕಿಂಗ್ಸ್​, ಮುಂಬೈ ಇಂಡಿಯನ್ಸ್​ ಮತ್ತು ಗುಜರಾತ್​ ಟೈಟನ್ಸ್​ ಫೈನಲ್​ ತಲುಪಿಸಿದೆ. ನಿನ್ನೆ ಮುಂಬೈ ತಂಡ ಲಕ್ನೋ ತಂಡವನ್ನು ಸೋಲಿಸಿದೆ. ಆ ಮೂಲಕ ಫೈನಲ್​ನಲ್ಲಿ ಕಾಣಿಸಿಕೊಳ್ಳುತ್ತಿದೆ. ನಾಳೆ ಮುಂಬೈ ಮತ್ತು ಗುಜರಾತ್​ ಸೆಣೆಸಾಡಲಿವೆ. ಅದರಲ್ಲಿ ಜಯ ಸಾಧಿಸಿದ ತಂಡ ಫೈನಲ್​ನಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ. ಹೀಗಾಗಿ ನಾಳಿನ ಪಂದ್ಯ ಭಾರೀ ಕುತೂಹಲದಿಂದ ಕೂಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಗಳಗಳನೆ ಕಣ್ಣೀರು ಹಾಕಿದ ಆರ್​​​​​​ಸಿಬಿ ಅಭಿಮಾನಿ! ನಿಜಕ್ಕೂ ಇದು ಬೇಸರದ ಸಂಗತಿ

https://newsfirstlive.com/wp-content/uploads/2023/05/RCB-fans-1.jpg

    ನಾಳೆ ಮುಂಬೈ-ಗುಜರಾತ್​ ಜಿದ್ದಾಜಿದ್ದಿ

    ಗಳಗಳನೆ ಕಣ್ಣೀರು ಹಾಕಿದ ಆರ್​​​​​​ಸಿಬಿ ಅಭಿಮಾನಿ

    ಅಭಿಮಾನಿ ಅಳುವುದನ್ನ ಕಂಡು ನೆಟ್ಟಿಗರು ಬೇಸರ

16ನೇ ಐಪಿಎಲ್ ಆವೃತ್ತಿಯಲ್ಲಿ ಆರ್​ಸಿಬಿ ಪ್ರಯಾಣ ಮುಗಿದಿದೆ. ತವರಿನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲುವುದರೊಂದಿಗೆ ರೆಡ್ ಆರ್ಮಿಯ ಪ್ಲೇ ಆಫ್​​ ಕನಸು ನುಚ್ಚುನೂರಾಗಿತ್ತು. ಈ ಸೋಲು ಅಭಿಮಾನಿಗಳನ್ನ ಸಾಕಷ್ಟು ಘಾಸಿಗೊಳಿಸಿದೆ.

ಆರ್​ಸಿಬಿ ಪ್ಲೇ ಆಫ್​​​ನಿಂದ ಹೊರಬಿದ್ದಿದ್ದಕ್ಕೆ ಅಭಿಮಾನಿಯೊಬ್ಬ ಅಂಗಳದಲ್ಲಿ ಗಳಗಳನೇ ಅತ್ತಿದ್ದಾರೆ. ಗುಜರಾತ್​ ಟೈಟನ್ಸ್ ಸಪೋಟರ್ಸ್​ ಸಂಭ್ರಮ ನೋಡಲಾಗದೇ ಕಣ್ಣೀರು ಹಾಕಿದ್ದಾರೆ. ಈತ ಅಳುವುದನ್ನ ಕಂಡು ನೆಟ್ಟಿಗರು ಆರ್​ಸಿಬಿ ಕಪ್​ ಗೆಲ್ಲೋದು ಯಾವಾಗ ಎಂದು ಪ್ರಶ್ನಿಸ್ತಿದ್ದಾರೆ.

ನಾಳೆ ಮುಂಬೈ-ಗುಜರಾತ್​ ಜಿದ್ದಾಜಿದ್ದಿ

ಮತ್ತೊಂದೆಡೆ ಚೆನ್ನೈ ಸೂಪರ್​ ಕಿಂಗ್ಸ್​, ಮುಂಬೈ ಇಂಡಿಯನ್ಸ್​ ಮತ್ತು ಗುಜರಾತ್​ ಟೈಟನ್ಸ್​ ಫೈನಲ್​ ತಲುಪಿಸಿದೆ. ನಿನ್ನೆ ಮುಂಬೈ ತಂಡ ಲಕ್ನೋ ತಂಡವನ್ನು ಸೋಲಿಸಿದೆ. ಆ ಮೂಲಕ ಫೈನಲ್​ನಲ್ಲಿ ಕಾಣಿಸಿಕೊಳ್ಳುತ್ತಿದೆ. ನಾಳೆ ಮುಂಬೈ ಮತ್ತು ಗುಜರಾತ್​ ಸೆಣೆಸಾಡಲಿವೆ. ಅದರಲ್ಲಿ ಜಯ ಸಾಧಿಸಿದ ತಂಡ ಫೈನಲ್​ನಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ. ಹೀಗಾಗಿ ನಾಳಿನ ಪಂದ್ಯ ಭಾರೀ ಕುತೂಹಲದಿಂದ ಕೂಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More