newsfirstkannada.com

ಉದ್ಯೋಗ ಮತ್ತು ಜೀವನದಲ್ಲಿ ಅಸಮಾಧಾನ; ಹಿರಿಯರ ಅಗಲಿಕೆಯಿಂದ ನೋವು; ಇಲ್ಲಿದೆ ಇಂದಿನ ಭವಿಷ್ಯ

Share :

13-11-2023

    ಕೋಪದಿಂದ ವರ್ತಿಸಿದರೆ ತೊಂದರೆ ಪಕ್ಕಾ

    ನಿಷ್ಪ್ರಯೋಜಕ ಕೆಲಸದಲ್ಲಿ ಆಸಕ್ತಿ ವ್ಯರ್ಥ

    ಈ ದೇವರನ್ನು ಪ್ರಾರ್ಥನೆ ಮಾಡಲೇಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ವಿಶಾಖ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಸಾಂಸಾರಿಕ ಜೀವನದ ಒತ್ತಡ ಕಡಿಮೆಯಾಗಬಹುದು
  • ಜವಾಬ್ದಾರಿಗಳು ಹೆಚ್ಚಾಗುತ್ತವೆ
  • ಆರೋಗ್ಯ ಸಮಸ್ಯೆಗಳು ಸುಧಾರಿಸುತ್ತವೆ
  • ನಿಮ್ಮ ಕೆಲಸಗಳು ಧನಾತ್ಮಕವಾಗಿ ಬದಲಾಗುತ್ತವೆ
  • ಆತ್ಮವಿಶ್ವಾಸ ಹೆಚ್ಚಾಗುತ್ತದೆ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ವೈಯಕ್ತಿಕ ವಿಚಾರಗಳು ಗೌಪ್ಯವಾಗಿರಲಿ
  • ಸಾಲ ನೀಡುವ ಅಥವಾ ಕೊಡುವ ಜವಾಬ್ದಾರಿ ಬೇಡ
  • ಉನ್ನತ ಶಿಕ್ಷಣ ಆಸಕ್ತಿಯಿರುವವರಿಗೆ ಅವಕಾಶ
  • ಮನೆಯ ಖರ್ಚು ಹೆಚ್ಚಾಗಲಿದೆ
  • ಮುಖ್ಯ ಕೆಲಸಗಳನ್ನು ತೀರ್ಮಾನಿಸಬಹುದು
  • ಕಿರಿಯರ ಮಾತಿನಿಂದ ನೋವು ಉಂಟಾಗಬಹುದು
  • ಲಕ್ಷ್ಮೀನಾರಾಯಣರನ್ನ ಪ್ರಾರ್ಥನೆ ಮಾಡಿ

ಮಿಥುನ

  • ಆರೋಗ್ಯದಲ್ಲಿ ವ್ಯತ್ಯಾಸವಿದೆ ಎಚ್ಚರಿಕೆ
  • ಬೇರೆಯವರನ್ನು ಟೀಕಿಸಿ ತಪ್ಪಿಗೆ ಗುರಿಯಾಗಬೇಡಿ
  • ಮನೆಯವರ ಸಹಾಯ ಸಹಕಾರ ಕೇಳಿ ಪಡೆಯಬೇಕು
  • ಮಕ್ಕಳ ಸಮಸ್ಯೆ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಿ
  • ಹಣದ ವಿಚಾರದಲ್ಲಿ ಸ್ವಲ್ಪ ಗೊಂದಲ
  • ದಾಂಪತ್ಯದಲ್ಲಿ ಸ್ವಲ್ಪ ಬಿರುಕು ತೋರುತ್ತದೆ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಕಟಕ

  • ಕೈ ಹಿಡಿದ ಕೆಲಸ ಸಾಧನೆ
  • ಹಣ ಹೂಡಿಕೆಯ ಲಾಭ ಪಡೆಯಬಹುದು
  • ಕುಟುಂಬದಲ್ಲಿ ಮಂಗಳ ಕಾರ್ಯದ ಚರ್ಚೆ
  • ಸಹೋದರರೊಂದಿಗೆ ಉತ್ತಮ ಬಾಂಧವ್ಯವಿರಲಿ
  • ಆದಾಯ ಹೆಚ್ಚಾಗುತ್ತದೆ
  • ಹೊಸ ಆಲೋಚನೆಗಳಿಗೆ ಅವಕಾಶವಿದೆ
  • ಸದ್ಗುರು ದತ್ತಾತ್ರೇಯರನ್ನ ಪ್ರಾರ್ಥನೆ ಮಾಡಿ

ಸಿಂಹ

  • ಕೆಲಸದ ಸ್ಥಳದಲ್ಲಿ ಅಧಿಕಾರಿಗಳಿಗೆ ನಿಮಗೆ ವಾದ ಆದರೆ ಜಯ ನಿಮ್ಮದಾಗಬಹುದು
  • ಅನಗತ್ಯ ವಸ್ತುಗಳನ್ನು ನಿಮ್ಮಿಂದ ದೂರ ಮಾಡಿ
  • ವಿರೋಧಿಗಳಿಗೆ ಭಯ ಹುಟ್ಟಿಸುತ್ತೀರಿ
  • ಕುಟುಂಬದಲ್ಲಿ ಹಲವು ಹೊಸ ಕೆಲಸ
  • ಹಣದ ವಿಚಾರದಲ್ಲಿ ನಿಮ್ಮ ಚಿಂತೆಯಿಲ್ಲ
  • ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ
  • ಪಾರಿಜಾತ ಸರಸ್ವತಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ಸಣ್ಣ ವಿಚಾರಗಳಿಂದಲೇ ಕುಟುಂಬದ ನೆಮ್ಮದಿಗೆ ಭಂಗ
  • ವಿದ್ಯಾರ್ಥಿಗಳಿಗೆ ಹೊಸತನ್ನು ಕಲಿಯಲು ಅವಕಾಶವಿದೆ
  • ಯಾವುದಕ್ಕೂ ಹಠ ಬೇಡ
  • ಒಳ್ಳೆಯ ಅಭ್ಯಾಸಗಳಿಂದ ಜನರು ಸಂತೋಷ ಪಡುತ್ತಾರೆ
  • ನಿಮ್ಮ ವಿಶ್ವಾಸವನ್ನು ಜನ ಬಯಸುತ್ತಾರೆ
  • ಕುತಂತ್ರದ ಬುದ್ಧಿಯೆಂದ ಜನರಿಗೆ ತಿಳಿದಾಗ ತೊಂದರೆ ಇದೆ
  • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ತುಲಾ

  • ವ್ಯವಹಾರದಲ್ಲಿ ಹೊಸತನ್ನು ಕಾಣುತ್ತೀರಿ
  • ಉತ್ತಮ ಕಾರ್ಯಕ್ಕೆ ಹಣವ್ಯಯ
  • ನಿಮ್ಮ ಸಾಮರ್ಥ್ಯವನ್ನು ಒಳಿತಿಗಾಗಿ ವಿನಿಯೋಗಿಸಿ
  • ಸ್ನೇಹಿತರ ಸಲಹೆ ಸೂಕ್ತವಲ್ಲ
  • ಶತ್ರುಗಳ ಜೊತೆ ಕಾದಾಟವಾಗಬಹುದು
  • ಜಯ ವ್ಯವಹಾರದಲ್ಲಿ ಬದಲಾವಣೆಯಿಂದ ಅನುಕೂಲ
  • ಐಶ್ವರ್ಯಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ವ್ಯಕ್ತಿತ್ವ ಸುಧಾರಣೆಯಿಂದ ಲಾಭ
  • ವಿವಾಹಕ್ಕೆ ಮುನ್ನುಡೆ ಬೇಡವೆಂಬ ನಿರ್ಧಾರ ಮಾಡಬಹುದು
  • ಸರ್ಕಾರಿ ಕೆಲಸದಿಂದ ನಿರಾಸೆ
  • ವೈಯಕ್ತಿಕ ಸಾಧನೆಯ ಬಗ್ಗೆ ಚಿಂತೆ
  • ಹಣಕ್ಕೆ ಕೊರತೆಯಿಲ್ಲ ಆದರೆ ಸ್ವತಂತ್ರವಿಲ್ಲ
  • ಜೀವನದಲ್ಲಿ ಹೆಚ್ಚು ವೈರಾಗ್ಯದ ಕ್ಷಣಗಳು
  • ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ಆತ್ಮೀಯರು ದೂರವಾಗಲಿದ್ದಾರೆ
  • ಆಸ್ತಿಯ ವಿಚಾರಕ್ಕೆ ಸಹೋದರ ವರ್ಗದಲ್ಲಿ ಜಗಳ
  • ಕುಟುಂಬದವರ ಜೊತೆ ಅನ್ಯೋನ್ಯತೆ ಇರಲಿ
  • ಮನಸ್ಸಿನಲ್ಲಿ ಉದ್ವೇಗ ಹೆಚ್ಚಾಗುತ್ತದೆ
  • ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪ್ರಯತ್ನ
  • ಹಣದ ವಿಚಾರದಲ್ಲಿ ನೆಮ್ಮದಿಯಿದೆ
  • ಕುಲದೇವತಾ ಆರಾಧನೆ ಮಾಡಿ

ಮಕರ

  • ಉದ್ಯೋಗದಲ್ಲಿ ಸಮಾಧಾನ
  • ಜೀವನದಲ್ಲಿ ಅಸಮಾಧಾನ
  • ವೈರಾಧ್ಯ ವಿಚಾರ ಹೆಚ್ಚಾಗಿ ಭಾದಿಸಬಹುದು
  • ತಾತ್ತ್ವಿಕ ಚಿಂತನೆ ಯಾವುದರಲ್ಲೂ ಅನಾಸಕ್ತಿ
  • ಹಿರಿಯರ ಅಗಲಿಕೆ ವಿಚಾರದಿಂದ ಬೇಸರ
  • ವೈಯಕ್ತಿಕ ನಿರ್ಧಾರಗಳಿಲ್ಲ ನೋವು ಉಂಟಾಗಬಹುದು
  • ಶಕ್ತಿದೇವತಾ ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಆಲೋಚನೆಯೆಂತೇ ನಿರ್ಧಾರಗಳು ಬೇಡ
  • ವಿದ್ಯಾರ್ಥಿಗಳಿಗೆ ಶುಭವಿದೆ ಪ್ರಯತ್ನಿಸಿ
  • ತಾಯಿಯ ಆರೋಗ್ಯದಲ್ಲಿ ಬದಲಾವಣೆಯ ಶುಭ
  • ಔಷಧಿಗಳ ವಿಚಾರದಲ್ಲಿ ವೈದ್ಯರ ಸಲಹೆ ಬೇಕು
  • ಕೋಪದಿಂದ ವರ್ತಿಸಬಾರದು ತೊಂದರೆ
  • ನಿಷ್ಪ್ರಯೋಜನೆ ಕೆಲಸದಲ್ಲಿ ಆಸಕ್ತಿ ವ್ಯರ್ಥ
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮೀನ

  • ಕರ್ತವ್ಯ ಪ್ರಜ್ಞೆಯನ್ನು ಸಕಾಲದಲ್ಲಿ ತೋರಿಸಿ
  • ವಿಳಂಬ ನೀತಿಯಿಂದ ನಿಮಗೆ ಹಾನಿ
  • ಆದಾಯದ ಮೂಲ ಬದಲಾವಣೆಗಳಿಂದ ಸಂತಸ
  • ಮನೆಯಲ್ಲಿ ಏನೋ ಹೊಸ ವಿಚಾರ ಸಂತಸ
  • ಮಕ್ಕಳಿಂದ ತಮ್ಮ ಸ್ಪಂದನೆಯಿಂದ ನಿಟ್ಟುಸಿರು
  • ಶ್ರೀರಾಮಚಂದ್ರರನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗ ಮತ್ತು ಜೀವನದಲ್ಲಿ ಅಸಮಾಧಾನ; ಹಿರಿಯರ ಅಗಲಿಕೆಯಿಂದ ನೋವು; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಕೋಪದಿಂದ ವರ್ತಿಸಿದರೆ ತೊಂದರೆ ಪಕ್ಕಾ

    ನಿಷ್ಪ್ರಯೋಜಕ ಕೆಲಸದಲ್ಲಿ ಆಸಕ್ತಿ ವ್ಯರ್ಥ

    ಈ ದೇವರನ್ನು ಪ್ರಾರ್ಥನೆ ಮಾಡಲೇಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ವಿಶಾಖ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಸಾಂಸಾರಿಕ ಜೀವನದ ಒತ್ತಡ ಕಡಿಮೆಯಾಗಬಹುದು
  • ಜವಾಬ್ದಾರಿಗಳು ಹೆಚ್ಚಾಗುತ್ತವೆ
  • ಆರೋಗ್ಯ ಸಮಸ್ಯೆಗಳು ಸುಧಾರಿಸುತ್ತವೆ
  • ನಿಮ್ಮ ಕೆಲಸಗಳು ಧನಾತ್ಮಕವಾಗಿ ಬದಲಾಗುತ್ತವೆ
  • ಆತ್ಮವಿಶ್ವಾಸ ಹೆಚ್ಚಾಗುತ್ತದೆ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ವೈಯಕ್ತಿಕ ವಿಚಾರಗಳು ಗೌಪ್ಯವಾಗಿರಲಿ
  • ಸಾಲ ನೀಡುವ ಅಥವಾ ಕೊಡುವ ಜವಾಬ್ದಾರಿ ಬೇಡ
  • ಉನ್ನತ ಶಿಕ್ಷಣ ಆಸಕ್ತಿಯಿರುವವರಿಗೆ ಅವಕಾಶ
  • ಮನೆಯ ಖರ್ಚು ಹೆಚ್ಚಾಗಲಿದೆ
  • ಮುಖ್ಯ ಕೆಲಸಗಳನ್ನು ತೀರ್ಮಾನಿಸಬಹುದು
  • ಕಿರಿಯರ ಮಾತಿನಿಂದ ನೋವು ಉಂಟಾಗಬಹುದು
  • ಲಕ್ಷ್ಮೀನಾರಾಯಣರನ್ನ ಪ್ರಾರ್ಥನೆ ಮಾಡಿ

ಮಿಥುನ

  • ಆರೋಗ್ಯದಲ್ಲಿ ವ್ಯತ್ಯಾಸವಿದೆ ಎಚ್ಚರಿಕೆ
  • ಬೇರೆಯವರನ್ನು ಟೀಕಿಸಿ ತಪ್ಪಿಗೆ ಗುರಿಯಾಗಬೇಡಿ
  • ಮನೆಯವರ ಸಹಾಯ ಸಹಕಾರ ಕೇಳಿ ಪಡೆಯಬೇಕು
  • ಮಕ್ಕಳ ಸಮಸ್ಯೆ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಿ
  • ಹಣದ ವಿಚಾರದಲ್ಲಿ ಸ್ವಲ್ಪ ಗೊಂದಲ
  • ದಾಂಪತ್ಯದಲ್ಲಿ ಸ್ವಲ್ಪ ಬಿರುಕು ತೋರುತ್ತದೆ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಕಟಕ

  • ಕೈ ಹಿಡಿದ ಕೆಲಸ ಸಾಧನೆ
  • ಹಣ ಹೂಡಿಕೆಯ ಲಾಭ ಪಡೆಯಬಹುದು
  • ಕುಟುಂಬದಲ್ಲಿ ಮಂಗಳ ಕಾರ್ಯದ ಚರ್ಚೆ
  • ಸಹೋದರರೊಂದಿಗೆ ಉತ್ತಮ ಬಾಂಧವ್ಯವಿರಲಿ
  • ಆದಾಯ ಹೆಚ್ಚಾಗುತ್ತದೆ
  • ಹೊಸ ಆಲೋಚನೆಗಳಿಗೆ ಅವಕಾಶವಿದೆ
  • ಸದ್ಗುರು ದತ್ತಾತ್ರೇಯರನ್ನ ಪ್ರಾರ್ಥನೆ ಮಾಡಿ

ಸಿಂಹ

  • ಕೆಲಸದ ಸ್ಥಳದಲ್ಲಿ ಅಧಿಕಾರಿಗಳಿಗೆ ನಿಮಗೆ ವಾದ ಆದರೆ ಜಯ ನಿಮ್ಮದಾಗಬಹುದು
  • ಅನಗತ್ಯ ವಸ್ತುಗಳನ್ನು ನಿಮ್ಮಿಂದ ದೂರ ಮಾಡಿ
  • ವಿರೋಧಿಗಳಿಗೆ ಭಯ ಹುಟ್ಟಿಸುತ್ತೀರಿ
  • ಕುಟುಂಬದಲ್ಲಿ ಹಲವು ಹೊಸ ಕೆಲಸ
  • ಹಣದ ವಿಚಾರದಲ್ಲಿ ನಿಮ್ಮ ಚಿಂತೆಯಿಲ್ಲ
  • ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ
  • ಪಾರಿಜಾತ ಸರಸ್ವತಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ಸಣ್ಣ ವಿಚಾರಗಳಿಂದಲೇ ಕುಟುಂಬದ ನೆಮ್ಮದಿಗೆ ಭಂಗ
  • ವಿದ್ಯಾರ್ಥಿಗಳಿಗೆ ಹೊಸತನ್ನು ಕಲಿಯಲು ಅವಕಾಶವಿದೆ
  • ಯಾವುದಕ್ಕೂ ಹಠ ಬೇಡ
  • ಒಳ್ಳೆಯ ಅಭ್ಯಾಸಗಳಿಂದ ಜನರು ಸಂತೋಷ ಪಡುತ್ತಾರೆ
  • ನಿಮ್ಮ ವಿಶ್ವಾಸವನ್ನು ಜನ ಬಯಸುತ್ತಾರೆ
  • ಕುತಂತ್ರದ ಬುದ್ಧಿಯೆಂದ ಜನರಿಗೆ ತಿಳಿದಾಗ ತೊಂದರೆ ಇದೆ
  • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ತುಲಾ

  • ವ್ಯವಹಾರದಲ್ಲಿ ಹೊಸತನ್ನು ಕಾಣುತ್ತೀರಿ
  • ಉತ್ತಮ ಕಾರ್ಯಕ್ಕೆ ಹಣವ್ಯಯ
  • ನಿಮ್ಮ ಸಾಮರ್ಥ್ಯವನ್ನು ಒಳಿತಿಗಾಗಿ ವಿನಿಯೋಗಿಸಿ
  • ಸ್ನೇಹಿತರ ಸಲಹೆ ಸೂಕ್ತವಲ್ಲ
  • ಶತ್ರುಗಳ ಜೊತೆ ಕಾದಾಟವಾಗಬಹುದು
  • ಜಯ ವ್ಯವಹಾರದಲ್ಲಿ ಬದಲಾವಣೆಯಿಂದ ಅನುಕೂಲ
  • ಐಶ್ವರ್ಯಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ವ್ಯಕ್ತಿತ್ವ ಸುಧಾರಣೆಯಿಂದ ಲಾಭ
  • ವಿವಾಹಕ್ಕೆ ಮುನ್ನುಡೆ ಬೇಡವೆಂಬ ನಿರ್ಧಾರ ಮಾಡಬಹುದು
  • ಸರ್ಕಾರಿ ಕೆಲಸದಿಂದ ನಿರಾಸೆ
  • ವೈಯಕ್ತಿಕ ಸಾಧನೆಯ ಬಗ್ಗೆ ಚಿಂತೆ
  • ಹಣಕ್ಕೆ ಕೊರತೆಯಿಲ್ಲ ಆದರೆ ಸ್ವತಂತ್ರವಿಲ್ಲ
  • ಜೀವನದಲ್ಲಿ ಹೆಚ್ಚು ವೈರಾಗ್ಯದ ಕ್ಷಣಗಳು
  • ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ಆತ್ಮೀಯರು ದೂರವಾಗಲಿದ್ದಾರೆ
  • ಆಸ್ತಿಯ ವಿಚಾರಕ್ಕೆ ಸಹೋದರ ವರ್ಗದಲ್ಲಿ ಜಗಳ
  • ಕುಟುಂಬದವರ ಜೊತೆ ಅನ್ಯೋನ್ಯತೆ ಇರಲಿ
  • ಮನಸ್ಸಿನಲ್ಲಿ ಉದ್ವೇಗ ಹೆಚ್ಚಾಗುತ್ತದೆ
  • ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪ್ರಯತ್ನ
  • ಹಣದ ವಿಚಾರದಲ್ಲಿ ನೆಮ್ಮದಿಯಿದೆ
  • ಕುಲದೇವತಾ ಆರಾಧನೆ ಮಾಡಿ

ಮಕರ

  • ಉದ್ಯೋಗದಲ್ಲಿ ಸಮಾಧಾನ
  • ಜೀವನದಲ್ಲಿ ಅಸಮಾಧಾನ
  • ವೈರಾಧ್ಯ ವಿಚಾರ ಹೆಚ್ಚಾಗಿ ಭಾದಿಸಬಹುದು
  • ತಾತ್ತ್ವಿಕ ಚಿಂತನೆ ಯಾವುದರಲ್ಲೂ ಅನಾಸಕ್ತಿ
  • ಹಿರಿಯರ ಅಗಲಿಕೆ ವಿಚಾರದಿಂದ ಬೇಸರ
  • ವೈಯಕ್ತಿಕ ನಿರ್ಧಾರಗಳಿಲ್ಲ ನೋವು ಉಂಟಾಗಬಹುದು
  • ಶಕ್ತಿದೇವತಾ ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಆಲೋಚನೆಯೆಂತೇ ನಿರ್ಧಾರಗಳು ಬೇಡ
  • ವಿದ್ಯಾರ್ಥಿಗಳಿಗೆ ಶುಭವಿದೆ ಪ್ರಯತ್ನಿಸಿ
  • ತಾಯಿಯ ಆರೋಗ್ಯದಲ್ಲಿ ಬದಲಾವಣೆಯ ಶುಭ
  • ಔಷಧಿಗಳ ವಿಚಾರದಲ್ಲಿ ವೈದ್ಯರ ಸಲಹೆ ಬೇಕು
  • ಕೋಪದಿಂದ ವರ್ತಿಸಬಾರದು ತೊಂದರೆ
  • ನಿಷ್ಪ್ರಯೋಜನೆ ಕೆಲಸದಲ್ಲಿ ಆಸಕ್ತಿ ವ್ಯರ್ಥ
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮೀನ

  • ಕರ್ತವ್ಯ ಪ್ರಜ್ಞೆಯನ್ನು ಸಕಾಲದಲ್ಲಿ ತೋರಿಸಿ
  • ವಿಳಂಬ ನೀತಿಯಿಂದ ನಿಮಗೆ ಹಾನಿ
  • ಆದಾಯದ ಮೂಲ ಬದಲಾವಣೆಗಳಿಂದ ಸಂತಸ
  • ಮನೆಯಲ್ಲಿ ಏನೋ ಹೊಸ ವಿಚಾರ ಸಂತಸ
  • ಮಕ್ಕಳಿಂದ ತಮ್ಮ ಸ್ಪಂದನೆಯಿಂದ ನಿಟ್ಟುಸಿರು
  • ಶ್ರೀರಾಮಚಂದ್ರರನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More