newsfirstkannada.com

ರೋಹಿತ್​​, ಕೊಹ್ಲಿಗೆ ರೆಸ್ಟ್​​ ನೀಡಿದ್ದೇ ತಪ್ಪಾಯ್ತಾ? ಟೀಂ ಇಂಡಿಯಾದ ಹೀನಾಯ ಸೋಲಿಗೆ ಕಾರಣವೇನು?

Share :

30-07-2023

    ವೆಸ್ಟ್​​ ಇಂಡೀಸ್​​ ವಿರುದ್ಧ 2ನೇ ಏಕದಿನ ಪಂದ್ಯ

    2ನೇ ಪಂದ್ಯದಲ್ಲಿ ಟೀಂ ಇಂಡಿಯಾಗೆ ಸೋಲು..!

    ಹಾರ್ದಿಕ್​​ ಪಾಂಡ್ಯ ಪಡೆ ಸೋಲಿಗೆ ಇದೇ ಕಾರಣ!

ಇತ್ತೀಚೆಗೆ ಟೆಸ್ಟ್​​ ಸೀರೀಸ್​ ಗೆದ್ದಿದ್ದ ಟೀಂ ಇಂಡಿಯಾ ಈಗ ವೆಸ್ಟ್​​ ಇಂಡೀಸ್​​ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾಗೆ 2ನೇ ಒನ್​ ಡೇ ಮ್ಯಾಚ್​​ನಲ್ಲಿ ಭಾರೀ ಮುಖಭಂಗ ಆಗಿದೆ.

ಯೆಸ್​​, 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ ವೆಸ್ಟ್​ ಇಂಡೀಸ್​ ಭರ್ಜರಿ ಗೆಲುವು ಸಾಧಿಸಿದೆ. ಸುಮಾರು 6 ವಿಕೆಟ್​​ಗಳ ಗೆಲುವಿನ ಜತೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಆದರೀಗ, ಟೀಂ ಇಂಡಿಯಾದಲ್ಲಿ ಯಂಗ್​ಸ್ಟರ್ಸ್​ಗೆ ಚಾನ್ಸ್​ ಸಿಕ್ಕರೂ ಯಾಕೆ ಆಡುತ್ತಿಲ್ಲ? ತಂಡದ ಸೋಲಿಗೆ ಕಾರಣವೇನು? ಎಂಬ ಚರ್ಚೆ ಜೋರಾಗಿದೆ.

ಕ್ಯಾಪ್ಟನ್​​ ರೋಹಿತ್​ ಶರ್ಮಾ, ಮಾಜಿ ನಾಯಕ ವಿರಾಟ್​​ ಕೊಹ್ಲಿಗೆ 2ನೇ ಏಕದಿನ ಪಂದ್ಯದಲ್ಲಿ ರೆಸ್ಟ್​​ ನೀಡಲಾಗಿತ್ತು. ಇವರ ಬದಲಿಗೆ ಇಶಾನ್​ ಕಿಶನ್​​, ಸೂರ್ಯಕುಮಾರ್​ ಯಾದವ್​​, ಶುಭ್ಮನ್​ ಗಿಲ್​, ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಲಾಗಿತ್ತು. ಇಶಾನ್​​ ಹೊರತುಪಡಿಸಿ ಮತ್ಯಾರು ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಿಲ್ಲ. ಇದರ ಪರಿಣಾಮ ಟೀಂ ಇಂಡಿಯಾ ಬ್ಯಾಟಿಂಗ್​​ ವೈಫಲ್ಯ ಅನುಭವಿಸಿತು.

ರೋಹಿತ್​​, ಕೊಹ್ಲಿಗೆ ರೆಸ್ಟ್​ ನೀಡಿದ್ದೇ ಸೋಲಿಗೆ ಕಾರಣ

ಬ್ಯಾಟಿಂಗ್​​ ವೈಫಲ್ಯದಿಂದಲೇ ಟೀಂ ಇಂಡಿಯಾ ಸೋತಿದ್ದು, ಅದರಲ್ಲೂ ರೋಹಿತ್​ ಶರ್ಮಾ ಕ್ಯಾಪ್ಟನ್ಸಿ ಮತ್ತು ವಿರಾಟ್​ ಕೊಹ್ಲಿ ಆಬ್ಸೆನ್ಸ್​ ಎಂದು ಕಾಣುತ್ತಿತ್ತು. ಹೀಗಾಗಿ ಟೀಂ ಇಂಡಿಯಾ ಸೋತಿದೆ ಎಂದು ಕ್ರಿಕೆಟ್​​ ದಿಗ್ಗಜರು ಹೇಳಿದ್ದಾರೆ.

 

ರೋಹಿತ್​​, ಕೊಹ್ಲಿಗೆ ರೆಸ್ಟ್​​ ನೀಡಿದ್ದೇ ತಪ್ಪಾಯ್ತಾ? ಟೀಂ ಇಂಡಿಯಾದ ಹೀನಾಯ ಸೋಲಿಗೆ ಕಾರಣವೇನು?

https://newsfirstlive.com/wp-content/uploads/2023/07/VIRAT_KOHLI_ROHIT_SHARMA-1.jpg

    ವೆಸ್ಟ್​​ ಇಂಡೀಸ್​​ ವಿರುದ್ಧ 2ನೇ ಏಕದಿನ ಪಂದ್ಯ

    2ನೇ ಪಂದ್ಯದಲ್ಲಿ ಟೀಂ ಇಂಡಿಯಾಗೆ ಸೋಲು..!

    ಹಾರ್ದಿಕ್​​ ಪಾಂಡ್ಯ ಪಡೆ ಸೋಲಿಗೆ ಇದೇ ಕಾರಣ!

ಇತ್ತೀಚೆಗೆ ಟೆಸ್ಟ್​​ ಸೀರೀಸ್​ ಗೆದ್ದಿದ್ದ ಟೀಂ ಇಂಡಿಯಾ ಈಗ ವೆಸ್ಟ್​​ ಇಂಡೀಸ್​​ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾಗೆ 2ನೇ ಒನ್​ ಡೇ ಮ್ಯಾಚ್​​ನಲ್ಲಿ ಭಾರೀ ಮುಖಭಂಗ ಆಗಿದೆ.

ಯೆಸ್​​, 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ ವೆಸ್ಟ್​ ಇಂಡೀಸ್​ ಭರ್ಜರಿ ಗೆಲುವು ಸಾಧಿಸಿದೆ. ಸುಮಾರು 6 ವಿಕೆಟ್​​ಗಳ ಗೆಲುವಿನ ಜತೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಆದರೀಗ, ಟೀಂ ಇಂಡಿಯಾದಲ್ಲಿ ಯಂಗ್​ಸ್ಟರ್ಸ್​ಗೆ ಚಾನ್ಸ್​ ಸಿಕ್ಕರೂ ಯಾಕೆ ಆಡುತ್ತಿಲ್ಲ? ತಂಡದ ಸೋಲಿಗೆ ಕಾರಣವೇನು? ಎಂಬ ಚರ್ಚೆ ಜೋರಾಗಿದೆ.

ಕ್ಯಾಪ್ಟನ್​​ ರೋಹಿತ್​ ಶರ್ಮಾ, ಮಾಜಿ ನಾಯಕ ವಿರಾಟ್​​ ಕೊಹ್ಲಿಗೆ 2ನೇ ಏಕದಿನ ಪಂದ್ಯದಲ್ಲಿ ರೆಸ್ಟ್​​ ನೀಡಲಾಗಿತ್ತು. ಇವರ ಬದಲಿಗೆ ಇಶಾನ್​ ಕಿಶನ್​​, ಸೂರ್ಯಕುಮಾರ್​ ಯಾದವ್​​, ಶುಭ್ಮನ್​ ಗಿಲ್​, ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಲಾಗಿತ್ತು. ಇಶಾನ್​​ ಹೊರತುಪಡಿಸಿ ಮತ್ಯಾರು ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಿಲ್ಲ. ಇದರ ಪರಿಣಾಮ ಟೀಂ ಇಂಡಿಯಾ ಬ್ಯಾಟಿಂಗ್​​ ವೈಫಲ್ಯ ಅನುಭವಿಸಿತು.

ರೋಹಿತ್​​, ಕೊಹ್ಲಿಗೆ ರೆಸ್ಟ್​ ನೀಡಿದ್ದೇ ಸೋಲಿಗೆ ಕಾರಣ

ಬ್ಯಾಟಿಂಗ್​​ ವೈಫಲ್ಯದಿಂದಲೇ ಟೀಂ ಇಂಡಿಯಾ ಸೋತಿದ್ದು, ಅದರಲ್ಲೂ ರೋಹಿತ್​ ಶರ್ಮಾ ಕ್ಯಾಪ್ಟನ್ಸಿ ಮತ್ತು ವಿರಾಟ್​ ಕೊಹ್ಲಿ ಆಬ್ಸೆನ್ಸ್​ ಎಂದು ಕಾಣುತ್ತಿತ್ತು. ಹೀಗಾಗಿ ಟೀಂ ಇಂಡಿಯಾ ಸೋತಿದೆ ಎಂದು ಕ್ರಿಕೆಟ್​​ ದಿಗ್ಗಜರು ಹೇಳಿದ್ದಾರೆ.

 

Load More