newsfirstkannada.com

ಟೀಂ ಇಂಡಿಯಾದ ನಾಯಕನಾಗ್ತಾರಾ ಜಸ್​ಪ್ರೀತ್​ ಬುಮ್ರಾ.. BCCI ಬಿಗ್‌ ಪ್ಲಾನ್ ಏನು..?

Share :

27-07-2023

    ವೆಸ್ಟ್​ ಇಂಡೀಸ್​ ಟೂರ್ ಬಳಿಕ ಐರ್ಲೆಂಡ್​ ಸರಣಿ ಸ್ಟಾರ್ಟ್

    ಜಸ್​ಪ್ರೀತ್ ಬುಮ್ರಾ ಜೊತೆ ಕೆಲ ಯುವಕರಿಗೆ ಚಾನ್ಸ್..?

    ಬೆಂಗಳೂರಿನ ಎನ್​ಸಿಎ ರಿಹ್ಯಾಬ್​​ನಲ್ಲಿ ಬುಮ್ರಾ ಅಭ್ಯಾಸ

ವೆಸ್ಟ್​ ಇಂಡೀಸ್​ ಟೂರ್​ ನಂತರ ಟೀಮ್​ ಇಂಡಿಯಾ ಐರ್ಲೆಂಡ್​ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ವೇಳೆ ತಂಡದಲ್ಲಿ ಕೆಲ ಹೊಸ ಮುಖಗಳು ಕಾಣುವ ಸಾಧ್ಯತೆ ಇದೆ. ಅಲ್ಲದೇ ಐರ್ಲೆಂಡ್​ ವಿರುದ್ಧದ ಮ್ಯಾಚ್​ಗೆ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರೀತ್​ ಬುಮ್ರಾ ಟೀಮ್​ ಇಂಡಿಯಾದ ಸಾರಥ್ಯ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂಬರೋ ಐರ್ಲೆಂಡ್​​​​ ಸರಣಿಯಲ್ಲಿ ವೇಗಿ ಜಸ್​ಪ್ರೀತ್​ ಬುಮ್ರಾ ಭಾರತ ತಂಡವನ್ನ ಮುನ್ನಡೆಸಲಿದ್ದಾರೆ. ಹೀಗಾಗಲೇ ಬುಮ್ರಾ ಬೆಂಗಳೂರಿನ ಎನ್​ಸಿಎ ರಿಹ್ಯಾಬ್​​ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ಆರಂಭಿಸಿದ್ದಾರೆ. ಒಂದು ವೇಳೆ ಫುಲ್ ಫಿಟ್ ಆದರೆ ಐರ್ಲೆಂಡ್​​​​​​​​ ಸರಣಿ ವೇಳೆ ಬುಮ್ರಾಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಲು ಬಿಸಿಸಿಐ ಪ್ಲಾನ್ ಮಾಡಿದೆ.

ಬುಮ್ರಾ ಕಳೆದ ವರ್ಷ ಬೆನ್ನುನೋವಿಗೆ ತುತ್ತಾಗಿದ್ರು. ವರ್ಷದ ಬಳಿಕ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಕಮ್​ಬ್ಯಾಕ್ ಸರಣಿಯಲ್ಲೇ ನಾಯಕತ್ವದ ಜವಾಬ್ದಾರಿ ನೀಡಿ, ಕೀ ಆಟಗಾರರನ್ನ ಏಷ್ಯಾಕಪ್ ಟೂರ್ನಿಗೆ​​​​ ರೆಡಿಗೊಳಿಸೋದು ಬಿಸಿಸಿಐ ಪ್ಲಾನ್ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾದ ನಾಯಕನಾಗ್ತಾರಾ ಜಸ್​ಪ್ರೀತ್​ ಬುಮ್ರಾ.. BCCI ಬಿಗ್‌ ಪ್ಲಾನ್ ಏನು..?

https://newsfirstlive.com/wp-content/uploads/2023/06/Bumrah.jpg

    ವೆಸ್ಟ್​ ಇಂಡೀಸ್​ ಟೂರ್ ಬಳಿಕ ಐರ್ಲೆಂಡ್​ ಸರಣಿ ಸ್ಟಾರ್ಟ್

    ಜಸ್​ಪ್ರೀತ್ ಬುಮ್ರಾ ಜೊತೆ ಕೆಲ ಯುವಕರಿಗೆ ಚಾನ್ಸ್..?

    ಬೆಂಗಳೂರಿನ ಎನ್​ಸಿಎ ರಿಹ್ಯಾಬ್​​ನಲ್ಲಿ ಬುಮ್ರಾ ಅಭ್ಯಾಸ

ವೆಸ್ಟ್​ ಇಂಡೀಸ್​ ಟೂರ್​ ನಂತರ ಟೀಮ್​ ಇಂಡಿಯಾ ಐರ್ಲೆಂಡ್​ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ವೇಳೆ ತಂಡದಲ್ಲಿ ಕೆಲ ಹೊಸ ಮುಖಗಳು ಕಾಣುವ ಸಾಧ್ಯತೆ ಇದೆ. ಅಲ್ಲದೇ ಐರ್ಲೆಂಡ್​ ವಿರುದ್ಧದ ಮ್ಯಾಚ್​ಗೆ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರೀತ್​ ಬುಮ್ರಾ ಟೀಮ್​ ಇಂಡಿಯಾದ ಸಾರಥ್ಯ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂಬರೋ ಐರ್ಲೆಂಡ್​​​​ ಸರಣಿಯಲ್ಲಿ ವೇಗಿ ಜಸ್​ಪ್ರೀತ್​ ಬುಮ್ರಾ ಭಾರತ ತಂಡವನ್ನ ಮುನ್ನಡೆಸಲಿದ್ದಾರೆ. ಹೀಗಾಗಲೇ ಬುಮ್ರಾ ಬೆಂಗಳೂರಿನ ಎನ್​ಸಿಎ ರಿಹ್ಯಾಬ್​​ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ಆರಂಭಿಸಿದ್ದಾರೆ. ಒಂದು ವೇಳೆ ಫುಲ್ ಫಿಟ್ ಆದರೆ ಐರ್ಲೆಂಡ್​​​​​​​​ ಸರಣಿ ವೇಳೆ ಬುಮ್ರಾಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಲು ಬಿಸಿಸಿಐ ಪ್ಲಾನ್ ಮಾಡಿದೆ.

ಬುಮ್ರಾ ಕಳೆದ ವರ್ಷ ಬೆನ್ನುನೋವಿಗೆ ತುತ್ತಾಗಿದ್ರು. ವರ್ಷದ ಬಳಿಕ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಕಮ್​ಬ್ಯಾಕ್ ಸರಣಿಯಲ್ಲೇ ನಾಯಕತ್ವದ ಜವಾಬ್ದಾರಿ ನೀಡಿ, ಕೀ ಆಟಗಾರರನ್ನ ಏಷ್ಯಾಕಪ್ ಟೂರ್ನಿಗೆ​​​​ ರೆಡಿಗೊಳಿಸೋದು ಬಿಸಿಸಿಐ ಪ್ಲಾನ್ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More