newsfirstkannada.com

ಹಳೇ ಸೇಡು; ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬರುತ್ತಿದ್ದಂತೆ ರೌಡಿ ಶೀಟರ್​​​​ ಜೀವ ತೆಗೆದ್ರು​​

Share :

04-08-2023

    ಜೈಲಿನಿಂದ ಹೊರಬರುತ್ತಿದ್ದಂತೆ ರೌಡಿ ಶೀಟರ್​ ಕೊಲೆ

    ಸಿದ್ದಾಪುರ ಮಹೇಶ ಕೊಲೆಯಾದ ರೌಡಿ ಶೀಟರ್..!​

    ಇನೋವಾ ಕಾರಿನಿಂದ ಬಂದು ಕೊಲೆಗೈದು ಹೋದ್ರು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಮುಂದೆಯೇ ರೌಡಿ ಶೀಟರ್ ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಸಿದ್ದಾಪುರ ಮಹೇಶ ಕೊಲೆಯಾದ ರೌಡಿ ಶೀಟರ್​.

ಸಿದ್ದಾಪುರ ಮಹೇಶ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುತ್ತಿದ್ದಂತೆ ಏಕಾಏಕಿ 2 ಇನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಈ ಹಿಂದೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಪಿಲ್ ಹತ್ಯೆಯಾಗಿತ್ತು. ಜೈಲಿನಲ್ಲಿ ಕುಳಿತುಕೊಂಡು ಮಹೇಶ ಈ ಕೊಲೆಯನ್ನ ಮಾಡಿಸಿದ್ದ ಅಂತ ಹೇಳಲಾಗಿತ್ತು.

ಸದ್ಯ ಕಪಿಲ್ ಮರ್ಡರ್​​ಗೆ ರಿವೆಂಜ್ ತೀರಿಸಿಕೊಳ್ಳಲು ಮಹೇಶ್​​ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಳೇ ಸೇಡು; ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬರುತ್ತಿದ್ದಂತೆ ರೌಡಿ ಶೀಟರ್​​​​ ಜೀವ ತೆಗೆದ್ರು​​

https://newsfirstlive.com/wp-content/uploads/2023/08/Sideesha.jpg

    ಜೈಲಿನಿಂದ ಹೊರಬರುತ್ತಿದ್ದಂತೆ ರೌಡಿ ಶೀಟರ್​ ಕೊಲೆ

    ಸಿದ್ದಾಪುರ ಮಹೇಶ ಕೊಲೆಯಾದ ರೌಡಿ ಶೀಟರ್..!​

    ಇನೋವಾ ಕಾರಿನಿಂದ ಬಂದು ಕೊಲೆಗೈದು ಹೋದ್ರು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಮುಂದೆಯೇ ರೌಡಿ ಶೀಟರ್ ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಸಿದ್ದಾಪುರ ಮಹೇಶ ಕೊಲೆಯಾದ ರೌಡಿ ಶೀಟರ್​.

ಸಿದ್ದಾಪುರ ಮಹೇಶ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುತ್ತಿದ್ದಂತೆ ಏಕಾಏಕಿ 2 ಇನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಈ ಹಿಂದೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಪಿಲ್ ಹತ್ಯೆಯಾಗಿತ್ತು. ಜೈಲಿನಲ್ಲಿ ಕುಳಿತುಕೊಂಡು ಮಹೇಶ ಈ ಕೊಲೆಯನ್ನ ಮಾಡಿಸಿದ್ದ ಅಂತ ಹೇಳಲಾಗಿತ್ತು.

ಸದ್ಯ ಕಪಿಲ್ ಮರ್ಡರ್​​ಗೆ ರಿವೆಂಜ್ ತೀರಿಸಿಕೊಳ್ಳಲು ಮಹೇಶ್​​ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More