newsfirstkannada.com

ಬಾಂಗ್ಲಾಗೆ ಬಿಗ್​ ಶಾಕ್​​; ಮಹತ್ವದ ಪಂದ್ಯಕ್ಕೆ ಕೈಕೊಟ್ಟ ಸ್ಟಾರ್​​ ಪ್ಲೇಯರ್​​.. ಕಾರಣವೇನು?

Share :

07-11-2023

    2023ರ ಐಸಿಸಿ ಏಕದಿನ ವಿಶ್ವಕಪ್​​ ಮಹತ್ವದ ಟೂರ್ನಿ

    ಟೂರ್ನಿಯಿಂದಲೇ ಹೊರಬಿದ್ದ ಬಾಂಗ್ಲಾದೇಶ ಟೀಮ್​​

    2025ರ ಚಾಂಪಿಯನ್ಸ್ ಟ್ರೋಫಿಗೆ ಸ್ಥಾನಕ್ಕಾಗಿ ಸಾಹಸ!

ಇತ್ತೀಚೆಗೆ ಅರುಣ್​​ ಜೇಟ್ಲಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​​ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಬಾಂಗ್ಲಾದೇಶ ತಂಡವೂ ಗೆದ್ದು ಬೀಗಿದೆ. ಈಗಾಗಲೇ ಬಾಂಗ್ಲಾದೇಶ ವಿಶ್ವಕಪ್ ಸೆಮೀಸ್​ ರೇಸ್‌ನಿಂದ ಹೊರಬಿದ್ದಿದ್ರೂ 2025ರ ಚಾಂಪಿಯನ್ಸ್ ಟ್ರೋಫಿಗೆ ಸ್ಥಾನ ಪಡೆಯಲು ಮುಂದಿನ ಪಂದ್ಯ ಗೆಲ್ಲಲೇಬೇಕಿದೆ. ಈ ಮಧ್ಯೆ ಬಾಂಗ್ಲಾಗೆ ಬಿಗ್​ ಶಾಕ್​​​ ಎದುರಾಗಿದೆ.

ಹೌದು, ಶ್ರೀಲಂಕಾದ ಸ್ಟಾರ್​​ ಪ್ಲೇಯರ್​ ಏಂಜೆಲೋ ಮ್ಯಾಥ್ಯೂಸ್ ಅವರನ್ನು “ಟೈಮ್ ಔಟ್’ ಮಾಡುವ ಮೂಲಕ ಸುದ್ದಿಯಾಗಿದ್ದ ಕ್ಯಾಪ್ಟನ್​ ಶಕೀಬ್ ಅಲ್ ಹಸನ್ ಈಗ ವಿಶ್ವಕಪ್​​ ತಮ್ಮ ಕೊನೇ ಪಂದ್ಯದಿಂದಲೇ ಹೊರಬಿದ್ದಿದ್ದಾರೆ.

ಆಸ್ಟ್ರೇಲಿಯಾದ ವಿರುದ್ಧ ನಡೆಯಲಿರೋ ಮುಂದಿನ ಪಂದ್ಯ ಬಾಂಗ್ಲಾದೇಶ ಗೆಲ್ಲಲೇಬೇಕಿದೆ. ಆದರೆ, ಶಕೀಬ್​​​ ಎಡಗೈ ಇಂಜುರಿಗೆ ಒಳಗಾಗಿರೋ ಕಾರಣ ತಂಡದ ಭಾಗವಾಗಿಲ್ಲ. ಇದು ಬಾಂಗ್ಲಾದೇಶದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಲಿದೆ.

ಮುಂದಿನ ಪಂದ್ಯ ಯಾಕೆ ಗೆಲ್ಲಬೇಕು..?

ಸದ್ಯ ಪಾಯಿಂಟ್ಸ್​ ಟೇಬಲ್​ನಲ್ಲಿ ನಾಲ್ಕು ಅಂಕ ಪಡೆದಿರೋ ಬಾಂಗ್ಲಾದೇಶ ಟೂರ್ನಿಯಿಂದಲೇ ಹೊರಬಿದ್ದಿದೆ. 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಅಗ್ರ 8ರೊಳಗೆ ಸ್ಥಾನ ಪಡೆಯಲೇಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಂಗ್ಲಾಗೆ ಬಿಗ್​ ಶಾಕ್​​; ಮಹತ್ವದ ಪಂದ್ಯಕ್ಕೆ ಕೈಕೊಟ್ಟ ಸ್ಟಾರ್​​ ಪ್ಲೇಯರ್​​.. ಕಾರಣವೇನು?

https://newsfirstlive.com/wp-content/uploads/2023/11/Shakib-Hasan.jpg

    2023ರ ಐಸಿಸಿ ಏಕದಿನ ವಿಶ್ವಕಪ್​​ ಮಹತ್ವದ ಟೂರ್ನಿ

    ಟೂರ್ನಿಯಿಂದಲೇ ಹೊರಬಿದ್ದ ಬಾಂಗ್ಲಾದೇಶ ಟೀಮ್​​

    2025ರ ಚಾಂಪಿಯನ್ಸ್ ಟ್ರೋಫಿಗೆ ಸ್ಥಾನಕ್ಕಾಗಿ ಸಾಹಸ!

ಇತ್ತೀಚೆಗೆ ಅರುಣ್​​ ಜೇಟ್ಲಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​​ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಬಾಂಗ್ಲಾದೇಶ ತಂಡವೂ ಗೆದ್ದು ಬೀಗಿದೆ. ಈಗಾಗಲೇ ಬಾಂಗ್ಲಾದೇಶ ವಿಶ್ವಕಪ್ ಸೆಮೀಸ್​ ರೇಸ್‌ನಿಂದ ಹೊರಬಿದ್ದಿದ್ರೂ 2025ರ ಚಾಂಪಿಯನ್ಸ್ ಟ್ರೋಫಿಗೆ ಸ್ಥಾನ ಪಡೆಯಲು ಮುಂದಿನ ಪಂದ್ಯ ಗೆಲ್ಲಲೇಬೇಕಿದೆ. ಈ ಮಧ್ಯೆ ಬಾಂಗ್ಲಾಗೆ ಬಿಗ್​ ಶಾಕ್​​​ ಎದುರಾಗಿದೆ.

ಹೌದು, ಶ್ರೀಲಂಕಾದ ಸ್ಟಾರ್​​ ಪ್ಲೇಯರ್​ ಏಂಜೆಲೋ ಮ್ಯಾಥ್ಯೂಸ್ ಅವರನ್ನು “ಟೈಮ್ ಔಟ್’ ಮಾಡುವ ಮೂಲಕ ಸುದ್ದಿಯಾಗಿದ್ದ ಕ್ಯಾಪ್ಟನ್​ ಶಕೀಬ್ ಅಲ್ ಹಸನ್ ಈಗ ವಿಶ್ವಕಪ್​​ ತಮ್ಮ ಕೊನೇ ಪಂದ್ಯದಿಂದಲೇ ಹೊರಬಿದ್ದಿದ್ದಾರೆ.

ಆಸ್ಟ್ರೇಲಿಯಾದ ವಿರುದ್ಧ ನಡೆಯಲಿರೋ ಮುಂದಿನ ಪಂದ್ಯ ಬಾಂಗ್ಲಾದೇಶ ಗೆಲ್ಲಲೇಬೇಕಿದೆ. ಆದರೆ, ಶಕೀಬ್​​​ ಎಡಗೈ ಇಂಜುರಿಗೆ ಒಳಗಾಗಿರೋ ಕಾರಣ ತಂಡದ ಭಾಗವಾಗಿಲ್ಲ. ಇದು ಬಾಂಗ್ಲಾದೇಶದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಲಿದೆ.

ಮುಂದಿನ ಪಂದ್ಯ ಯಾಕೆ ಗೆಲ್ಲಬೇಕು..?

ಸದ್ಯ ಪಾಯಿಂಟ್ಸ್​ ಟೇಬಲ್​ನಲ್ಲಿ ನಾಲ್ಕು ಅಂಕ ಪಡೆದಿರೋ ಬಾಂಗ್ಲಾದೇಶ ಟೂರ್ನಿಯಿಂದಲೇ ಹೊರಬಿದ್ದಿದೆ. 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಅಗ್ರ 8ರೊಳಗೆ ಸ್ಥಾನ ಪಡೆಯಲೇಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More