newsfirstkannada.com

ಸುದೀಪ್, ಕುಮಾರ್ ಮಧ್ಯೆ ಗಲಾಟೆ​; ಅಖಾಡಕ್ಕೆ ಶಿವಣ್ಣ ಎಂಟ್ರಿ; ಮಹತ್ವದ ಸಭೆ; ಯಾರೆಲ್ಲಾ ಭಾಗಿ..?

Share :

21-07-2023

    ನಟ ಸುದೀಪ್​​ ವಿರುದ್ಧ ಗಂಭೀರ ಆರೋಪ

    ಗಂಭೀರ ಆರೋಪ ಮಾಡಿದ MN ಕುಮಾರ್

    ಸಮಸ್ಯೆ ಇತ್ಯರ್ಥಕ್ಕೆ ಶಿವಣ್ಣ ನೇತೃತ್ವದಲ್ಲಿ ಸಭೆ​​

ಬೆಂಗಳೂರು: ಒಂದು ಕಾಲದಲ್ಲಿ ನಟ ಕಿಚ್ಚ ಸುದೀಪ್​​ ಜತೆಗೆ ಕಾಶಿ ಫ್ರಮ್ ವಿಲೇಜ್, ಮಾಣಿಕ್ಯ, ಮುಕುಂದ ಮುರಾರಿ ಸಿನಿಮಾಗಳನ್ನ ಮಾಡಿದವರು ನಿರ್ಮಾಪಕ ಎನ್. ಕುಮಾರ್. ಈಗ ಕಿಚ್ಚ ಸುದೀಪ್ ವಿರುದ್ಧವೇ MN ಕುಮಾರ್​​ ತಿರುಗಿ ಬಿದ್ದಿದ್ದಾರೆ. ಇಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ವೈಮನಸ್ಯ ಉಂಟಾಗಿ ಬೀದಿ ಜಗಳಕ್ಕೆ ಕಾರಣವಾಗಿದೆ.

ಸುದೀಪ್​​ ವಿರುದ್ಧ ಎಂ.ಎನ್​​ ಕುಮಾರ್​​ 10 ಕೋಟಿ ಹಣ ನೀಡಬೇಕು ಎನ್ನುವ ಆರೋಪ ಮಾಡಿದ್ದರು. ತನ್ನ ವಿರುದ್ಧ ಮಾಡಿರುವ ಸಾಬೀತು ಮಾಡಲೇಬೇಕು ಎಂದು ಎಂ.ಎನ್​ ಕುಮಾರ್​​ ವಿರುದ್ಧ ಸುದೀಪ್​​​ ಕೋರ್ಟ್​ ಮೆಟ್ಟಿಮೇರಿದ್ದಾರೆ. ಸತ್ಯ ಸುಳ್ಳು ಏನಿದೆ ಅದು ಕೋರ್ಟ್ ಮೂಲಕವೇ ಹೊರಬರಲಿ ಎಂದು ಸವಾಲ್​ ಹಾಕಿದ್ದಾರೆ.

ಇನ್ನೊಂದೆಡೆ ನನ್ನ ಬಳಿ ಯಾವುದೇ ಸಾಕ್ಷ್ಯವಿಲ್ಲ. ಹಿರಿಯ ಕಲಾವಿದರ ಸಮ್ಮುಖದಲ್ಲೇ ಈ ಸಮಸ್ಯೆ ಬಗೆಹರಿಯಲಿ ಎಂದು ಕುಮಾರ್ ಪಟ್ಟು ಹಿಡಿದಿದ್ದರು. ಇಂಡಸ್ಟ್ರಿಗೆ ಇಬ್ಬರೂ ಬೇಕಾದವರು. ಸುದೀಪ್​​, ಕುಮಾರ್​ ಇಬ್ಬರದ್ದು ಅಪಾರ ಕೊಡುಗೆ ಎಂಂದು ಸ್ಯಾಂಡಲ್​ವುಡ್​ ಹಿರಿಯ ಕಲಾವಿದ ರವಿಚಂದ್ರನ್​, ಶಿವಣ್ಣ​​ ನೇತೃತ್ವದಲ್ಲೇ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದಾರೆ.

ದಿಢೀರ್​ ಸಭೆ ಕರೆದ ಶಿವಣ್ಣ

ಇನ್ನು, ಹೊಸಕೆರೆಹಳ್ಳಿಯಲ್ಲಿ ರವಿಚಂದ್ರನ್​​​ ಅಪಾರ್ಟ್​ಮೆಂಟ್​ನಲ್ಲೇ ಶಿವಣ್ಣ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಶಿವಣ್ಣ, ರವಿಚಂದ್ರನ್​​ ಜತೆಗೆ ಸುದೀಪ್​​, ಭಾಮಾ ಹರೀಶ್, ರಾಕ್​​ಲೈನ್​ ವೆಂಕಟೇಶ್​​, ಎಂ.ಎನ್​ ಕುಮಾರ್​ ಭಾಗಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುದೀಪ್, ಕುಮಾರ್ ಮಧ್ಯೆ ಗಲಾಟೆ​; ಅಖಾಡಕ್ಕೆ ಶಿವಣ್ಣ ಎಂಟ್ರಿ; ಮಹತ್ವದ ಸಭೆ; ಯಾರೆಲ್ಲಾ ಭಾಗಿ..?

https://newsfirstlive.com/wp-content/uploads/2023/07/Shivanna_Sudeep.jpg

    ನಟ ಸುದೀಪ್​​ ವಿರುದ್ಧ ಗಂಭೀರ ಆರೋಪ

    ಗಂಭೀರ ಆರೋಪ ಮಾಡಿದ MN ಕುಮಾರ್

    ಸಮಸ್ಯೆ ಇತ್ಯರ್ಥಕ್ಕೆ ಶಿವಣ್ಣ ನೇತೃತ್ವದಲ್ಲಿ ಸಭೆ​​

ಬೆಂಗಳೂರು: ಒಂದು ಕಾಲದಲ್ಲಿ ನಟ ಕಿಚ್ಚ ಸುದೀಪ್​​ ಜತೆಗೆ ಕಾಶಿ ಫ್ರಮ್ ವಿಲೇಜ್, ಮಾಣಿಕ್ಯ, ಮುಕುಂದ ಮುರಾರಿ ಸಿನಿಮಾಗಳನ್ನ ಮಾಡಿದವರು ನಿರ್ಮಾಪಕ ಎನ್. ಕುಮಾರ್. ಈಗ ಕಿಚ್ಚ ಸುದೀಪ್ ವಿರುದ್ಧವೇ MN ಕುಮಾರ್​​ ತಿರುಗಿ ಬಿದ್ದಿದ್ದಾರೆ. ಇಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ವೈಮನಸ್ಯ ಉಂಟಾಗಿ ಬೀದಿ ಜಗಳಕ್ಕೆ ಕಾರಣವಾಗಿದೆ.

ಸುದೀಪ್​​ ವಿರುದ್ಧ ಎಂ.ಎನ್​​ ಕುಮಾರ್​​ 10 ಕೋಟಿ ಹಣ ನೀಡಬೇಕು ಎನ್ನುವ ಆರೋಪ ಮಾಡಿದ್ದರು. ತನ್ನ ವಿರುದ್ಧ ಮಾಡಿರುವ ಸಾಬೀತು ಮಾಡಲೇಬೇಕು ಎಂದು ಎಂ.ಎನ್​ ಕುಮಾರ್​​ ವಿರುದ್ಧ ಸುದೀಪ್​​​ ಕೋರ್ಟ್​ ಮೆಟ್ಟಿಮೇರಿದ್ದಾರೆ. ಸತ್ಯ ಸುಳ್ಳು ಏನಿದೆ ಅದು ಕೋರ್ಟ್ ಮೂಲಕವೇ ಹೊರಬರಲಿ ಎಂದು ಸವಾಲ್​ ಹಾಕಿದ್ದಾರೆ.

ಇನ್ನೊಂದೆಡೆ ನನ್ನ ಬಳಿ ಯಾವುದೇ ಸಾಕ್ಷ್ಯವಿಲ್ಲ. ಹಿರಿಯ ಕಲಾವಿದರ ಸಮ್ಮುಖದಲ್ಲೇ ಈ ಸಮಸ್ಯೆ ಬಗೆಹರಿಯಲಿ ಎಂದು ಕುಮಾರ್ ಪಟ್ಟು ಹಿಡಿದಿದ್ದರು. ಇಂಡಸ್ಟ್ರಿಗೆ ಇಬ್ಬರೂ ಬೇಕಾದವರು. ಸುದೀಪ್​​, ಕುಮಾರ್​ ಇಬ್ಬರದ್ದು ಅಪಾರ ಕೊಡುಗೆ ಎಂಂದು ಸ್ಯಾಂಡಲ್​ವುಡ್​ ಹಿರಿಯ ಕಲಾವಿದ ರವಿಚಂದ್ರನ್​, ಶಿವಣ್ಣ​​ ನೇತೃತ್ವದಲ್ಲೇ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದಾರೆ.

ದಿಢೀರ್​ ಸಭೆ ಕರೆದ ಶಿವಣ್ಣ

ಇನ್ನು, ಹೊಸಕೆರೆಹಳ್ಳಿಯಲ್ಲಿ ರವಿಚಂದ್ರನ್​​​ ಅಪಾರ್ಟ್​ಮೆಂಟ್​ನಲ್ಲೇ ಶಿವಣ್ಣ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಶಿವಣ್ಣ, ರವಿಚಂದ್ರನ್​​ ಜತೆಗೆ ಸುದೀಪ್​​, ಭಾಮಾ ಹರೀಶ್, ರಾಕ್​​ಲೈನ್​ ವೆಂಕಟೇಶ್​​, ಎಂ.ಎನ್​ ಕುಮಾರ್​ ಭಾಗಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More