newsfirstkannada.com

Spandana: ಪೋಸ್ಟ್​ ಮಾರ್ಟಂ ಮುಗಿದಿದೆ, ಥಾಯ್​ ವಿಮಾನದಲ್ಲಿ ಮೃತದೇಹ ಬರಲಿದೆ- ಬಿ.ಕೆ. ಹರಿಪ್ರಸಾದ್

Share :

08-08-2023

    ಬ್ಯಾಂಕಾಕ್​ನಲ್ಲಿ ಸಾವಿಗೀಡಾದ ವಿಜಯ ರಾಘವೇಂದ್ರ ಪತ್ನಿ

    ಹೃದಯಾಘಾತಕ್ಕೆ ಬಲಿಯಾದ ಸ್ಪಂದನಾ ವಿಜಯ ರಾಘವೇಂದ್ರ

    ಇಂದು ರಾತ್ರಿ ಬೆಂಗಳೂರು ಏರ್​ಪೋರ್ಟ್​ಗೆ ಬರಲಿದೆ ಮೃತದೇಹ

ಬ್ಯಾಂಕಾಕ್​ನಲ್ಲಿ ಸ್ಪಂದನಾ ಅವರ ಪೋಸ್ಟ್ ಮಾರ್ಟಂ ಮುಗಿದಿದೆ. ಥೈಲಾಂಡ್ ನಲ್ಲಿ ಒಂದು ಘಂಟೆಗೆ ಪ್ರೊಸಿಜರ್ ಮುಗಿಯಲಿದೆ. ಸಂಜೆ ಥಾಯ್​​ ವಿಮಾನದಲ್ಲಿ ಮೃತದೇಹ ತರಲಾಗ್ತಿದೆ ಎಂದು ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ನಂತರ ಮಾತನಾಡಿದ ಅವರು, ರಾತ್ರಿ 11ರ ವೇಳೆಗೆ ಸ್ಪಂದನಾ ಮೃತದೇಹ ಬೆಂಗಳೂರು ಏರ್​ಪೋರ್ಟ್​ಗೆ ಬರಲಿದೆ. ರಾತ್ರಿಯಿಂದ ನಾಳೆ ಮಧ್ಯಾಹ್ನದ ವರೆಗೂ ಮಲ್ಲೇಶ್ವರಂರಲ್ಲಿ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನದ ಬಳಿಕ ಅಂತಿಮ ವಿಧಿ ವಿಧಾನ ನಡೆಯಲಿಕ್ಕಿದೆ ಎಂದಿದ್ದಾರೆ.

ಅಂತ್ಯಕ್ರಿಯೆ ಎಲ್ಲಿ ನಡೆಯುತ್ತೆ?

ಇನ್ನು ಸ್ಪಂದನಾ ಅವರ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್​​ನಲ್ಲಿ ನಡೆಯಲಿದೆ ಎಂದು ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

Spandana: ಪೋಸ್ಟ್​ ಮಾರ್ಟಂ ಮುಗಿದಿದೆ, ಥಾಯ್​ ವಿಮಾನದಲ್ಲಿ ಮೃತದೇಹ ಬರಲಿದೆ- ಬಿ.ಕೆ. ಹರಿಪ್ರಸಾದ್

https://newsfirstlive.com/wp-content/uploads/2023/08/BK-Hariprasadh.jpg

    ಬ್ಯಾಂಕಾಕ್​ನಲ್ಲಿ ಸಾವಿಗೀಡಾದ ವಿಜಯ ರಾಘವೇಂದ್ರ ಪತ್ನಿ

    ಹೃದಯಾಘಾತಕ್ಕೆ ಬಲಿಯಾದ ಸ್ಪಂದನಾ ವಿಜಯ ರಾಘವೇಂದ್ರ

    ಇಂದು ರಾತ್ರಿ ಬೆಂಗಳೂರು ಏರ್​ಪೋರ್ಟ್​ಗೆ ಬರಲಿದೆ ಮೃತದೇಹ

ಬ್ಯಾಂಕಾಕ್​ನಲ್ಲಿ ಸ್ಪಂದನಾ ಅವರ ಪೋಸ್ಟ್ ಮಾರ್ಟಂ ಮುಗಿದಿದೆ. ಥೈಲಾಂಡ್ ನಲ್ಲಿ ಒಂದು ಘಂಟೆಗೆ ಪ್ರೊಸಿಜರ್ ಮುಗಿಯಲಿದೆ. ಸಂಜೆ ಥಾಯ್​​ ವಿಮಾನದಲ್ಲಿ ಮೃತದೇಹ ತರಲಾಗ್ತಿದೆ ಎಂದು ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ನಂತರ ಮಾತನಾಡಿದ ಅವರು, ರಾತ್ರಿ 11ರ ವೇಳೆಗೆ ಸ್ಪಂದನಾ ಮೃತದೇಹ ಬೆಂಗಳೂರು ಏರ್​ಪೋರ್ಟ್​ಗೆ ಬರಲಿದೆ. ರಾತ್ರಿಯಿಂದ ನಾಳೆ ಮಧ್ಯಾಹ್ನದ ವರೆಗೂ ಮಲ್ಲೇಶ್ವರಂರಲ್ಲಿ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನದ ಬಳಿಕ ಅಂತಿಮ ವಿಧಿ ವಿಧಾನ ನಡೆಯಲಿಕ್ಕಿದೆ ಎಂದಿದ್ದಾರೆ.

ಅಂತ್ಯಕ್ರಿಯೆ ಎಲ್ಲಿ ನಡೆಯುತ್ತೆ?

ಇನ್ನು ಸ್ಪಂದನಾ ಅವರ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್​​ನಲ್ಲಿ ನಡೆಯಲಿದೆ ಎಂದು ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

Load More