newsfirstkannada.com

BREAKING: ದೆಹಲಿಯಲ್ಲಿ ಮತ್ತೆ ಪ್ರಬಲ ಭೂಕಂಪ; ಬೆಚ್ಚಿಬಿದ್ದ ಸ್ಥಳೀಯರು!

Share :

06-11-2023

    ವಾಯಮಾಲಿನ್ಯಕ್ಕೆ ತತ್ತರಿಸಿ ಹೋದ ರಾಷ್ಟ್ರ ರಾಜಧಾನಿ ದೆಹಲಿ

    ದೆಹಲಿ ಜನತೆಗೆ ಎದುರಾಯ್ತು ಮತ್ತೊಂದು ಶಾಕಿಂಗ್​ ನ್ಯೂಸ್​​

    ಇಂದು ದೆಹಲಿ ಹಲವು ಭಾಗಗಳಲ್ಲಿ ಪ್ರಬಲವಾದ ಭೂಕಂಪ!

ನವದೆಹಲಿ: ಈಗಾಗಲೇ ವಾಯಮಾಲಿನ್ಯಕ್ಕೆ ತತ್ತರಿಸಿ ಹೋದ ರಾಷ್ಟ್ರ ರಾಜಧಾನಿ ದೆಹಲಿ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಇಂದು ದಿಢೀರ್​​​ ದೆಹಲಿಯ ಹಲವು ಕಡೆ ಪ್ರಬಲ ಭೂಕಂಪ ಸಂಭವಿಸಿದೆ. ಹೀಗಾಗಿ ಜನ ಭಾರೀ ಆತಂಕಕ್ಕೆ ಒಳಗಾಗಿದ್ದಾರೆ.

ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪನ ಆಗಿತ್ತು. ಈ ಬೆನ್ನಲ್ಲೇ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಇಂದು ಪ್ರಬಲವಾಗಿ ಭೂಮಿ ಕಂಪಿಸಿದೆ. ಕಳೆದ ಕೆಲವು ದಿನಗಳಿಂದ ನಡೆದ 2ನೇ ಭೂಕಂಪ ಆಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ದೆಹಲಿಯಲ್ಲಿ ಮತ್ತೆ ಪ್ರಬಲ ಭೂಕಂಪ; ಬೆಚ್ಚಿಬಿದ್ದ ಸ್ಥಳೀಯರು!

https://newsfirstlive.com/wp-content/uploads/2023/11/Delhi-news.jpg

    ವಾಯಮಾಲಿನ್ಯಕ್ಕೆ ತತ್ತರಿಸಿ ಹೋದ ರಾಷ್ಟ್ರ ರಾಜಧಾನಿ ದೆಹಲಿ

    ದೆಹಲಿ ಜನತೆಗೆ ಎದುರಾಯ್ತು ಮತ್ತೊಂದು ಶಾಕಿಂಗ್​ ನ್ಯೂಸ್​​

    ಇಂದು ದೆಹಲಿ ಹಲವು ಭಾಗಗಳಲ್ಲಿ ಪ್ರಬಲವಾದ ಭೂಕಂಪ!

ನವದೆಹಲಿ: ಈಗಾಗಲೇ ವಾಯಮಾಲಿನ್ಯಕ್ಕೆ ತತ್ತರಿಸಿ ಹೋದ ರಾಷ್ಟ್ರ ರಾಜಧಾನಿ ದೆಹಲಿ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಇಂದು ದಿಢೀರ್​​​ ದೆಹಲಿಯ ಹಲವು ಕಡೆ ಪ್ರಬಲ ಭೂಕಂಪ ಸಂಭವಿಸಿದೆ. ಹೀಗಾಗಿ ಜನ ಭಾರೀ ಆತಂಕಕ್ಕೆ ಒಳಗಾಗಿದ್ದಾರೆ.

ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪನ ಆಗಿತ್ತು. ಈ ಬೆನ್ನಲ್ಲೇ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಇಂದು ಪ್ರಬಲವಾಗಿ ಭೂಮಿ ಕಂಪಿಸಿದೆ. ಕಳೆದ ಕೆಲವು ದಿನಗಳಿಂದ ನಡೆದ 2ನೇ ಭೂಕಂಪ ಆಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More