newsfirstkannada.com

65 ಪ್ರಯಾಣಿಕರಿದ್ದ ಬಸ್ಸಿನಲ್ಲಿ ಡ್ರೈವರ್​ಗೆ ಹಾರ್ಟ್ ಅಟ್ಯಾಕ್.. ಕೋಲಾರದಲ್ಲಿ ಬದುಕಿದ ಜೀವಗಳು

Share :

24-08-2023

    ದೊಡ್ಡ ಅನಾಹುತದಿಂದ ಪ್ರಯಾಣಿಕರು ಬದುಕಿದ್ದೇ ಗ್ರೇಟ್​​

    ಡ್ರೈವರ್ ಮಂಜುನಾಥ್ ಸಮಯಪ್ರಜ್ಞೆಗೆ ಜನರಿಂದ ಶ್ಲಾಘನೆ

    ಕೋಲಾರದ ಮುಳಬಾಗಿಲು ಕಡೆಗೆ ಹೋಗ್ತಿದ್ದ ದುರ್ಘಟನೆ

ಕೋಲಾರ: ಡ್ರೈವರ್​ನ ಸಮಯ ಪ್ರಜ್ಞೆಯಿಂದ ಬಸ್​ನಲ್ಲಿದ್ದ ಪ್ರಯಾಣಿಕರ ಪ್ರಾಣ ಉಳಿದಿದೆ. ಬೆಂಗಳೂರಿನಿಂದ ಕೋಲಾರದ ಮುಳಬಾಗಿಲು ಕಡೆಗೆ ಹೋಗ್ತಿದ್ದ ವೇಳೆ, ಮಾರ್ಗ ಮಧ್ಯೆ ಬಸ್​ ಡ್ರೈವರ್ ಮಂಜುನಾಥ್​ಗೆ ಲಘು ಹೃದಯಾಘಾತವಾಗಿದೆ.

ತಕ್ಷಣವೇ ಮಂಜುನಾಥ್ ತಮ್ಮ ಸಮಯ ಪ್ರಜ್ಞೆಯಿಂದ ಬಸ್​ ಅನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಬಳಿಕ ಪ್ರಯಾಣಿಕರೇ ಮಂಜುನಾಥ್​ ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಡ್ರೈವರ್​ನ ಈ ಸಮಯ ಪ್ರಜ್ಞೆಯಿಂದ 65 ಮಂದಿ ಪ್ರಯಾಣಿಕರ ಪ್ರಾಣ ಉಳಿದಿದ್ದು, ಡ್ರೈವರ್​ನ ಕರ್ತವ್ಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

65 ಪ್ರಯಾಣಿಕರಿದ್ದ ಬಸ್ಸಿನಲ್ಲಿ ಡ್ರೈವರ್​ಗೆ ಹಾರ್ಟ್ ಅಟ್ಯಾಕ್.. ಕೋಲಾರದಲ್ಲಿ ಬದುಕಿದ ಜೀವಗಳು

https://newsfirstlive.com/wp-content/uploads/2023/08/BUS-1.jpg

    ದೊಡ್ಡ ಅನಾಹುತದಿಂದ ಪ್ರಯಾಣಿಕರು ಬದುಕಿದ್ದೇ ಗ್ರೇಟ್​​

    ಡ್ರೈವರ್ ಮಂಜುನಾಥ್ ಸಮಯಪ್ರಜ್ಞೆಗೆ ಜನರಿಂದ ಶ್ಲಾಘನೆ

    ಕೋಲಾರದ ಮುಳಬಾಗಿಲು ಕಡೆಗೆ ಹೋಗ್ತಿದ್ದ ದುರ್ಘಟನೆ

ಕೋಲಾರ: ಡ್ರೈವರ್​ನ ಸಮಯ ಪ್ರಜ್ಞೆಯಿಂದ ಬಸ್​ನಲ್ಲಿದ್ದ ಪ್ರಯಾಣಿಕರ ಪ್ರಾಣ ಉಳಿದಿದೆ. ಬೆಂಗಳೂರಿನಿಂದ ಕೋಲಾರದ ಮುಳಬಾಗಿಲು ಕಡೆಗೆ ಹೋಗ್ತಿದ್ದ ವೇಳೆ, ಮಾರ್ಗ ಮಧ್ಯೆ ಬಸ್​ ಡ್ರೈವರ್ ಮಂಜುನಾಥ್​ಗೆ ಲಘು ಹೃದಯಾಘಾತವಾಗಿದೆ.

ತಕ್ಷಣವೇ ಮಂಜುನಾಥ್ ತಮ್ಮ ಸಮಯ ಪ್ರಜ್ಞೆಯಿಂದ ಬಸ್​ ಅನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಬಳಿಕ ಪ್ರಯಾಣಿಕರೇ ಮಂಜುನಾಥ್​ ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಡ್ರೈವರ್​ನ ಈ ಸಮಯ ಪ್ರಜ್ಞೆಯಿಂದ 65 ಮಂದಿ ಪ್ರಯಾಣಿಕರ ಪ್ರಾಣ ಉಳಿದಿದ್ದು, ಡ್ರೈವರ್​ನ ಕರ್ತವ್ಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More