ಬರ್ಬರ ಕೊಲೆಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಮಂದಿ
ಮಹಿಳಾ ಅಧಿಕಾರಿಯನ್ನೇ ಕೊಂದು ಹಾಕಿದ ಹಂತಕರು
ಈ ಬಗ್ಗೆ ಪ್ರತಿಮಾ ಸ್ನೇಹಿತೆ ಸುಮಾ ಹೇಳಿದ್ದೇನು ಗೊತ್ತಾ..?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸರ್ಕಾರಿ ಮಹಿಳಾ ಅಧಿಕಾರಿಯನ್ನು ದುಷ್ಕರ್ಮಿಗಳು ಭೀಕರವಾಗಿ ಕೊಂದು ಹಾಕಿದ್ದಾರೆ. ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಆಗಿರೋ ಪ್ರತಿಮಾರನ್ನು ಕತ್ತು ಕೊಯ್ದು ಹತ್ಯೆಗೈದ ಹಂತಕರು ಎಸ್ಕೇಪ್ ಆಗಿದ್ದಾರೆ.
ಇನ್ನು, ಪ್ರತಿಮಾ ಅವರ ಬಗ್ಗೆ ಸ್ನೇಹಿತೆ ಸುಮಾ ಕಾಮತ್ ಮಾತಾಡಿದ್ದಾರೆ. ನಾನು, ಪ್ರತಿಮಾ ಶಾಲಾ ದಿನಗಳಿಂದಲೇ ಸ್ನೇಹಿತರು. ಸೆಂಟ್ ಮೇರಿಸ್ ಸ್ಕೂಲ್ನಲ್ಲಿ ಒಟ್ಟಿಗೆ ಓದಿದ್ದೆವು. ದ್ವಿತೀಯ ಪಿಯುಸಿ ಮುಗಿಯೋವರೆಗೂ ಒಟ್ಟಿಗೆ ಇದ್ದೆವು. ನಂತರ ಇಂಜಿನಿಯರಿಂಗ್ ಮಾಡುವಾಗ ಬೇರೆ ಆದೆವು ಎಂದರು.
ಒಳ್ಳೆಯವರನ್ನು ಕೊಲೆ ಮಾಡುವ ಮನಸ್ಸು ದೇವರು ಹೇಗೆ ಕೊಡುತ್ತಾನೋ ಗೊತ್ತಿಲ್ಲ. ಪ್ರತಿಮಾ ತುಂಬಾ ಒಳ್ಳೇ ಹುಡುಗಿ. ಇಬ್ಬರು ಫೋನ್ನಲ್ಲೇ ಟಚ್ನಲ್ಲಿ ಇದ್ದೆವು. ಈ ರೀತಿ ಕೊಲೆ ಆಗಿದೆ ಅಂದರೆ ನಂಬಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬರ್ಬರ ಕೊಲೆಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಮಂದಿ
ಮಹಿಳಾ ಅಧಿಕಾರಿಯನ್ನೇ ಕೊಂದು ಹಾಕಿದ ಹಂತಕರು
ಈ ಬಗ್ಗೆ ಪ್ರತಿಮಾ ಸ್ನೇಹಿತೆ ಸುಮಾ ಹೇಳಿದ್ದೇನು ಗೊತ್ತಾ..?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸರ್ಕಾರಿ ಮಹಿಳಾ ಅಧಿಕಾರಿಯನ್ನು ದುಷ್ಕರ್ಮಿಗಳು ಭೀಕರವಾಗಿ ಕೊಂದು ಹಾಕಿದ್ದಾರೆ. ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಆಗಿರೋ ಪ್ರತಿಮಾರನ್ನು ಕತ್ತು ಕೊಯ್ದು ಹತ್ಯೆಗೈದ ಹಂತಕರು ಎಸ್ಕೇಪ್ ಆಗಿದ್ದಾರೆ.
ಇನ್ನು, ಪ್ರತಿಮಾ ಅವರ ಬಗ್ಗೆ ಸ್ನೇಹಿತೆ ಸುಮಾ ಕಾಮತ್ ಮಾತಾಡಿದ್ದಾರೆ. ನಾನು, ಪ್ರತಿಮಾ ಶಾಲಾ ದಿನಗಳಿಂದಲೇ ಸ್ನೇಹಿತರು. ಸೆಂಟ್ ಮೇರಿಸ್ ಸ್ಕೂಲ್ನಲ್ಲಿ ಒಟ್ಟಿಗೆ ಓದಿದ್ದೆವು. ದ್ವಿತೀಯ ಪಿಯುಸಿ ಮುಗಿಯೋವರೆಗೂ ಒಟ್ಟಿಗೆ ಇದ್ದೆವು. ನಂತರ ಇಂಜಿನಿಯರಿಂಗ್ ಮಾಡುವಾಗ ಬೇರೆ ಆದೆವು ಎಂದರು.
ಒಳ್ಳೆಯವರನ್ನು ಕೊಲೆ ಮಾಡುವ ಮನಸ್ಸು ದೇವರು ಹೇಗೆ ಕೊಡುತ್ತಾನೋ ಗೊತ್ತಿಲ್ಲ. ಪ್ರತಿಮಾ ತುಂಬಾ ಒಳ್ಳೇ ಹುಡುಗಿ. ಇಬ್ಬರು ಫೋನ್ನಲ್ಲೇ ಟಚ್ನಲ್ಲಿ ಇದ್ದೆವು. ಈ ರೀತಿ ಕೊಲೆ ಆಗಿದೆ ಅಂದರೆ ನಂಬಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ