ಬಿಟ್ಟು ಬಿಡದೆ ಕಾಡ್ತಿದೆ ಒಂದಿಲ್ಲೊಂದು ಸಮಸ್ಯೆಗಳು
ವಿಂಡೀಸ್ ಟೂರ್ನಲ್ಲಿ ವಿಕ್ನೇಸ್ ಬಟಾಬಯಲು
ಬಾಲಗೊಂಚಿಗಳಿಗಿಲ್ಲ ಬ್ಯಾಟಿಂಗ್ ಮಾಡೋ ಸಾಮರ್ಥ್ಯ
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ, ಜಸ್ಟ್ ಸೋಲಿನ ಮುಖಭಂಗ ಅನುಭವಿಸಿದ್ದು ಮಾತ್ರವಲ್ಲ. ಕೆಲ ವಿಕ್ನೇಸ್ಗಳೂ ಕೂಡ ಬಟಾಬಯಲಾಗಿದೆ. ಯುವ ಆಟಗಾರರ ಪಾಲಿಗೆ ಮಹತ್ವದ ಪ್ರವಾಸವಾಗಿದ್ದ ಈ ಪ್ರವಾಸ ನಿಜಕ್ಕೂ ಎಚ್ಚರಿಕೆಯ ಕರೆಗಂಟೆಯನ್ನೇ ನೀಡಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸಿರೀಸ್. ಅಕ್ಷರಶಃ ಯುವ ಆಟಗಾರರ ಪಾಲಿಗೆ ಭವಿಷ್ಯ ಸೃಷ್ಟಿಸುವ ಸರಣಿಯಾಗಿತ್ತು. ಈ ಒಂದೇ ಒಂದು ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ್ರೆ ಸಾಕಿತ್ತು. ಯುವ ಆಟಗಾರರ ಕರಿಯರ್ಗೆ ಉತ್ತಮ ಅಡಿಗಲ್ಲೇ ಆಗುತ್ತಿತ್ತು. ಆದ್ರೆ, ಈ ಲಕ್ಕಿ ಚಾನ್ಸ್ ಎನ್ಕ್ಯಾಶ್ ಮಾಡಿಕೊಂಡಿದ್ದು ಮಾತ್ರ ಒಂದೆರೆಡು ಮಂದಿ ಮಾತ್ರ. ಆದ್ರೆ, ಇದೇ ಸರಣಿ ಟೀಮ್ ಇಂಡಿಯಾಗೆ ಎಚ್ಚರಿಕೆ ಕರೆಗಂಟೆ ನೀಡಿದೆ. ಇದಕ್ಕೆ ಕಾರಣ ಮಿಷನ್-2024.
ಹೌದು! 2024ರ ಟಿ20 ವಿಶ್ವಕಪ್ ದೃಷ್ಟಿಯಿಂದ ಯುವ ಆಟಗಾರರನ್ನೇ ಪ್ರಯೋಗಿಸ್ತಿರುವ ಟೀಮ್ ಮ್ಯಾನೇಜ್ಮೆಂಟ್, ಬಲಿಷ್ಠ ತಂಡವನ್ನ ಕಟ್ಟೋಕೆ ಹೊರಟಿದೆ. ಆದರೆ ಆರಂಭದಲ್ಲೇ ಒಂದಿಲ್ಲೊಂದು ಸಮಸ್ಯೆಗಳು, ವಿಘ್ನಗಳು ಟೀಮ್ ಇಂಡಿಯಾಗೆ ಇನ್ನಿಲ್ಲದೆ ಕಾಡ್ತಿದೆ.
ಟಿ20 ವಿಶ್ವಕಪ್ ಮುನ್ನವೇ ಟೀಮ್ ಇಂಡಿಯಾಗೆ ತಲೆನೋವು!
2024ರ ಟಿ20 ವಿಶ್ವಕಪ್ ಟೂರ್ನಿಗೆ ಒಂದೇ ಒಂದು ವರ್ಷ ಇಲ್ಲ. ಆಗಲೇ ಟೀಮ್ ಇಂಡಿಯಾಗೆ ಇನ್ನಿಲ್ಲದ ಸಮಸ್ಯೆಗಳು ಎದುರಾಗಿದೆ. ಪರಿಹಾರ ಸಿಗದ ಹಲವು ಪ್ರಶ್ನೆಗಳೂ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮುಂದೆ ತಲೆ ಎತ್ತಿವೆ.
ಯೆಸ್..! 2024ರ ಟಿ20 ವಿಶ್ವಕಪ್ ದೃಷ್ಟಿಯಿಂದ ಯಂಗ್ ಇಂಡಿಯಾ ಕಟ್ಟಲು ಬಿಸಿಸಿಐ ಹೊರಟಿದೆ. ಆದ್ರೆ, ಉತ್ತಮ ಅಡಿಗಲ್ಲು ಹಾಕುತ್ತಿರುವಾಗಲೇ ಪದೇ ಪದೇ ಎಡವಿ ಬೀಳ್ತಿದೆ. ಬ್ಯಾಟಿಂಗ್ನಲ್ಲಿ ಟಾಪ್ ಆರ್ಡರ್ ಹಾಗೂ ಮಿಡಲ್ ಆರ್ಡರ್ ಪರವಾಗಿಲ್ಲ ಎನಿಸಿದ್ರೂ, ಲೊವರ್ ಡೌನ್ ಬ್ಯಾಟಿಂಗ್ ಭಾರೀ ಹಿನ್ನಡೆಯಾಗಿದೆ.
ವಿಂಡೀಸ್ ಟೂರ್ನಲ್ಲಿ ಬಟಾಬಯಲಾಯ್ತು ಬ್ಯಾಟಿಂಗ್ ಡೆಪ್ತ್..!
ಟಿ20 ಫಾರ್ಮೆಟ್ನಲ್ಲಿ ಬ್ಯಾಟಿಂಗ್ ಡೆಪ್ತ್ ಅನ್ನೋದು ಇಂಪಾರ್ಟೆಂಟ್ ರೋಲ್ ಪ್ಲೇ ಮಾಡುತ್ತೆ. ಅದರಲ್ಲೂ ಬಾಲಗೋಚಿಗಳು ಬೌಲಿಂಗ್ ಜೊತೆಗೆ ಬ್ಯಾಟ್ ಬೀಸಿ ಎಳೆಷ್ಟು ರನ್ ಕಲೆಹಾಕಿದ್ರೆ. ಫಲಿತಾಂಶವೇ ಬದಲಾಗುತ್ತೆ. ಆದರೆ ಈ ವಿಚಾರದಲ್ಲಿ ಟೀಮ್ ಇಂಡಿಯಾ ಕಂಪ್ಲೀಟ್ ಫೇಲ್ಯೂರ್ ಆಗಿದೆ. ಇದು ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಆಡಿದ ಯಂಗ್ ಟೀಮ್ ಸಾಕ್ಷಿ. ಈ ಬಗ್ಗೆ ಸ್ವತಃ ರಾಹುಲ್ ದ್ರಾವಿಡ್ ಬೆಳಕು ಚೆಲ್ಲಿದ್ದಾರೆ.
ಹೌದು! ರಾಹುಲ್ ದ್ರಾವಿಡ್ ಹೇಳಿದಂತೆ ವಿಂಡೀಸ್ನ 11ನೇ ಬ್ಯಾಟರ್ ಕೂಡ ಅದ್ಬುತ ಬ್ಯಾಟಿಂಗ್ ಮಾಡಿ ಸಿಕ್ಸರ್ ಸಿಡಿಸಬಲ್ಲ. ಆದರೆ, ಈ ವಿಚಾರದಲ್ಲಿ ಟೀಮ್ ಇಂಡಿಯಾ ಕಂಪ್ಲೀಟ್ ಉಲ್ಟಾ.. ಯಾಕಂದ್ರೆ, ಟೀಮ್ ಇಂಡಿಯಾದ ಟಾಪ್-5 ಬ್ಯಾಟ್ಸ್ಮನ್ಗಳು ಬಿಟ್ರೆ. ಉಳಿದವರಿಂದ ರನ್ ಬರಲೇ ಇಲ್ಲ. ಒಂದು ಮಾತಲ್ಲಿ ಹೇಳೋದಾದ್ರೆ, ಈ ಬಾಲಗೋಚಿಗಳಿಗೆ ಕನಿಷ್ಠ ಪಕ್ಷ ಒಂದಿಷ್ಟು ಬಾಲ್ ಫೇಸ್ ಮಾಡೋ ಕೆಪಾಸಿಟಿಯೂ ಇಲ್ಲ.
ಬೌಲಿಂಗ್ಗೆ ಮಾತ್ರ ಸಿಮೀತ..!
ಕುಲ್ದೀಪ್ – ಬ್ಯಾಟಿಂಗ್ ಇಲ್ಲ
ಆರ್ಷ್ದೀಪ್ – ಬ್ಯಾಟಿಂಗ್ ಇಲ್ಲ
ಚಹಲ್ – ಬ್ಯಾಟಿಂಗ್ ಇಲ್ಲ
ಮುಖೇಶ್ – ಬ್ಯಾಟಿಂಗ್ ಇಲ್ಲ
ಹೌದು! ಪ್ರಮುಖವಾಗಿ ಹೇಳೋದಾದ್ರೆ, ಕುಲ್ದೀಪ್ ಯಾದವ್, ವೇಗಿ ಅರ್ಷ್ದೀಪ್ ಸಿಂಗ್ಗೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇಲ್ಲ. ಇವರ ಹೊರತಾಗಿ ಯಜುವೇಂದ್ರ ಚಹಲ್, ಮುಖೇಷ್ ಕುಮಾರ್ ಒನ್ ಟು ಒನ್ ಸಿಂಗಲ್ ತೆಗೆಯುವಷ್ಟು ಸಾಮಾರ್ಥ್ಯವೂ ಇರಲಿಲ್ಲ.
ಜಸ್ಟ್ ಬೌಲಿಂಗ್ಗೆ ಮಾತ್ರವೇ ಸಿಮೀತವಾಗಿರೋ ಇವರನ್ನ ನಂಬಿಕೊಂಡ್ರೆ, ಟೀಮ್ ಇಂಡಿಯಾ ಕಥೆ ನಿಜಕ್ಕೂ ಹರೋಹರ.
6-7 ಕನ್ಸಿಸ್ಟೆನ್ಸಿ ಇಲ್ಲ.. ಅಕ್ಷರ್-ಹಾರ್ದಿಕ್ ನಂಬೋಕಾಗಲ್ಲ..!
YES! 6 ಆ್ಯಂಡ್ 7 ಸ್ಲಾಟ್.. ಈ ಸ್ಲಾಟ್ ಪಂದ್ಯದ ಗತಿಯನ್ನ ಬದಲಿಸುವ ಸ್ಲಾಟ್.. ಆದರೆ, ಈ ಸ್ಲಾಟ್ನಲ್ಲಿ ಬ್ಯಾಟ್ ಬೀಸ್ತಿರುವ ಆಟಗಾರರಿಗೆ ಕನ್ಸಿಸ್ಟನ್ಸಿ ಅನ್ನೋದೆ ಗೊತ್ತಿಲ್ಲ. ಹಾರ್ದಿಕ್ ಪಾಂಡ್ಯ ಬಂದಷ್ಟೇ ಬೇಗ ವಿಕೆಟ್ ಒಪ್ಪಿಸಿ ಹೊರ ನಡೆದ್ರೆ. ಅಕ್ಷರ್ ಪಟೇಲ್ ನಾನೇನು ಕಡಿಮೆ ಎಂಬಂತೆ ಕ್ಷಣ ಮಾತ್ರದಲ್ಲೇ ವಿಕೆಟ್ ಒಪ್ಪಿಸ್ತಾರೆ. ಹೀಗಾಗಿ ಇವರನ್ನ ನಂಬೋದು ಹಗ್ಗದ ಮೇಲಿನ ನಡಿಗೆಯೇ ಆಗಿದೆ.
ಲೋವರ್ ಆರ್ಡರ್ಗೆ ಮತ್ಯಾರು ಪರ್ಯಾಯ..?
ಸದ್ಯ ಟೀಮ್ ಇಂಡಿಯಾಗೆ ಕಾಡ್ತಿರುವ ಪ್ರಶ್ನೆಯೇ ಲೋವರ್ ಆರ್ಡರ್ಗೆ ಪರ್ಯಾಯ ಯಾರು ಅನ್ನೋದು ಆಗಿದೆ. ಆದರೆ, ಇದಕ್ಕೆ ಸದ್ಯ ಕಾಣ್ತಿರುವ ಉತ್ತರ ಆಲ್ರೌಂಡರ್ಗಳಾದ ವೆಂಕಟೇಶ್ ಅಯ್ಯರ್, ಶಿವಂ ದುಬೆ, ವಾಷಿಗ್ಟನ್ ಸುಂದರ್… ಬ್ಯಾಟಿಂಗ್ ಜೊತೆ ಜೊತೆಗೆ ಬೌಲಿಂಗ್ನಲ್ಲೂ ಕಮಾಲ್ ಮಾಡುವ ಇವರು, ಟಿ20ಯ ಗೇಮ್ ಚೇಂಜರ್ಗಳು ಅನ್ನೋದು ಮರೆಯುವಂತಿಲ್ಲ. ಹೀಗಾಗಿ ವಿಶ್ವಕಪ್ ದೃಷ್ಟಿಯಿಂದ ಈ ತ್ರಿವಳಿಗಳನ್ನ ತಂಡಕ್ಕೆ ಕರೆತರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಟ್ಟು ಬಿಡದೆ ಕಾಡ್ತಿದೆ ಒಂದಿಲ್ಲೊಂದು ಸಮಸ್ಯೆಗಳು
ವಿಂಡೀಸ್ ಟೂರ್ನಲ್ಲಿ ವಿಕ್ನೇಸ್ ಬಟಾಬಯಲು
ಬಾಲಗೊಂಚಿಗಳಿಗಿಲ್ಲ ಬ್ಯಾಟಿಂಗ್ ಮಾಡೋ ಸಾಮರ್ಥ್ಯ
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ, ಜಸ್ಟ್ ಸೋಲಿನ ಮುಖಭಂಗ ಅನುಭವಿಸಿದ್ದು ಮಾತ್ರವಲ್ಲ. ಕೆಲ ವಿಕ್ನೇಸ್ಗಳೂ ಕೂಡ ಬಟಾಬಯಲಾಗಿದೆ. ಯುವ ಆಟಗಾರರ ಪಾಲಿಗೆ ಮಹತ್ವದ ಪ್ರವಾಸವಾಗಿದ್ದ ಈ ಪ್ರವಾಸ ನಿಜಕ್ಕೂ ಎಚ್ಚರಿಕೆಯ ಕರೆಗಂಟೆಯನ್ನೇ ನೀಡಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸಿರೀಸ್. ಅಕ್ಷರಶಃ ಯುವ ಆಟಗಾರರ ಪಾಲಿಗೆ ಭವಿಷ್ಯ ಸೃಷ್ಟಿಸುವ ಸರಣಿಯಾಗಿತ್ತು. ಈ ಒಂದೇ ಒಂದು ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ್ರೆ ಸಾಕಿತ್ತು. ಯುವ ಆಟಗಾರರ ಕರಿಯರ್ಗೆ ಉತ್ತಮ ಅಡಿಗಲ್ಲೇ ಆಗುತ್ತಿತ್ತು. ಆದ್ರೆ, ಈ ಲಕ್ಕಿ ಚಾನ್ಸ್ ಎನ್ಕ್ಯಾಶ್ ಮಾಡಿಕೊಂಡಿದ್ದು ಮಾತ್ರ ಒಂದೆರೆಡು ಮಂದಿ ಮಾತ್ರ. ಆದ್ರೆ, ಇದೇ ಸರಣಿ ಟೀಮ್ ಇಂಡಿಯಾಗೆ ಎಚ್ಚರಿಕೆ ಕರೆಗಂಟೆ ನೀಡಿದೆ. ಇದಕ್ಕೆ ಕಾರಣ ಮಿಷನ್-2024.
ಹೌದು! 2024ರ ಟಿ20 ವಿಶ್ವಕಪ್ ದೃಷ್ಟಿಯಿಂದ ಯುವ ಆಟಗಾರರನ್ನೇ ಪ್ರಯೋಗಿಸ್ತಿರುವ ಟೀಮ್ ಮ್ಯಾನೇಜ್ಮೆಂಟ್, ಬಲಿಷ್ಠ ತಂಡವನ್ನ ಕಟ್ಟೋಕೆ ಹೊರಟಿದೆ. ಆದರೆ ಆರಂಭದಲ್ಲೇ ಒಂದಿಲ್ಲೊಂದು ಸಮಸ್ಯೆಗಳು, ವಿಘ್ನಗಳು ಟೀಮ್ ಇಂಡಿಯಾಗೆ ಇನ್ನಿಲ್ಲದೆ ಕಾಡ್ತಿದೆ.
ಟಿ20 ವಿಶ್ವಕಪ್ ಮುನ್ನವೇ ಟೀಮ್ ಇಂಡಿಯಾಗೆ ತಲೆನೋವು!
2024ರ ಟಿ20 ವಿಶ್ವಕಪ್ ಟೂರ್ನಿಗೆ ಒಂದೇ ಒಂದು ವರ್ಷ ಇಲ್ಲ. ಆಗಲೇ ಟೀಮ್ ಇಂಡಿಯಾಗೆ ಇನ್ನಿಲ್ಲದ ಸಮಸ್ಯೆಗಳು ಎದುರಾಗಿದೆ. ಪರಿಹಾರ ಸಿಗದ ಹಲವು ಪ್ರಶ್ನೆಗಳೂ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮುಂದೆ ತಲೆ ಎತ್ತಿವೆ.
ಯೆಸ್..! 2024ರ ಟಿ20 ವಿಶ್ವಕಪ್ ದೃಷ್ಟಿಯಿಂದ ಯಂಗ್ ಇಂಡಿಯಾ ಕಟ್ಟಲು ಬಿಸಿಸಿಐ ಹೊರಟಿದೆ. ಆದ್ರೆ, ಉತ್ತಮ ಅಡಿಗಲ್ಲು ಹಾಕುತ್ತಿರುವಾಗಲೇ ಪದೇ ಪದೇ ಎಡವಿ ಬೀಳ್ತಿದೆ. ಬ್ಯಾಟಿಂಗ್ನಲ್ಲಿ ಟಾಪ್ ಆರ್ಡರ್ ಹಾಗೂ ಮಿಡಲ್ ಆರ್ಡರ್ ಪರವಾಗಿಲ್ಲ ಎನಿಸಿದ್ರೂ, ಲೊವರ್ ಡೌನ್ ಬ್ಯಾಟಿಂಗ್ ಭಾರೀ ಹಿನ್ನಡೆಯಾಗಿದೆ.
ವಿಂಡೀಸ್ ಟೂರ್ನಲ್ಲಿ ಬಟಾಬಯಲಾಯ್ತು ಬ್ಯಾಟಿಂಗ್ ಡೆಪ್ತ್..!
ಟಿ20 ಫಾರ್ಮೆಟ್ನಲ್ಲಿ ಬ್ಯಾಟಿಂಗ್ ಡೆಪ್ತ್ ಅನ್ನೋದು ಇಂಪಾರ್ಟೆಂಟ್ ರೋಲ್ ಪ್ಲೇ ಮಾಡುತ್ತೆ. ಅದರಲ್ಲೂ ಬಾಲಗೋಚಿಗಳು ಬೌಲಿಂಗ್ ಜೊತೆಗೆ ಬ್ಯಾಟ್ ಬೀಸಿ ಎಳೆಷ್ಟು ರನ್ ಕಲೆಹಾಕಿದ್ರೆ. ಫಲಿತಾಂಶವೇ ಬದಲಾಗುತ್ತೆ. ಆದರೆ ಈ ವಿಚಾರದಲ್ಲಿ ಟೀಮ್ ಇಂಡಿಯಾ ಕಂಪ್ಲೀಟ್ ಫೇಲ್ಯೂರ್ ಆಗಿದೆ. ಇದು ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಆಡಿದ ಯಂಗ್ ಟೀಮ್ ಸಾಕ್ಷಿ. ಈ ಬಗ್ಗೆ ಸ್ವತಃ ರಾಹುಲ್ ದ್ರಾವಿಡ್ ಬೆಳಕು ಚೆಲ್ಲಿದ್ದಾರೆ.
ಹೌದು! ರಾಹುಲ್ ದ್ರಾವಿಡ್ ಹೇಳಿದಂತೆ ವಿಂಡೀಸ್ನ 11ನೇ ಬ್ಯಾಟರ್ ಕೂಡ ಅದ್ಬುತ ಬ್ಯಾಟಿಂಗ್ ಮಾಡಿ ಸಿಕ್ಸರ್ ಸಿಡಿಸಬಲ್ಲ. ಆದರೆ, ಈ ವಿಚಾರದಲ್ಲಿ ಟೀಮ್ ಇಂಡಿಯಾ ಕಂಪ್ಲೀಟ್ ಉಲ್ಟಾ.. ಯಾಕಂದ್ರೆ, ಟೀಮ್ ಇಂಡಿಯಾದ ಟಾಪ್-5 ಬ್ಯಾಟ್ಸ್ಮನ್ಗಳು ಬಿಟ್ರೆ. ಉಳಿದವರಿಂದ ರನ್ ಬರಲೇ ಇಲ್ಲ. ಒಂದು ಮಾತಲ್ಲಿ ಹೇಳೋದಾದ್ರೆ, ಈ ಬಾಲಗೋಚಿಗಳಿಗೆ ಕನಿಷ್ಠ ಪಕ್ಷ ಒಂದಿಷ್ಟು ಬಾಲ್ ಫೇಸ್ ಮಾಡೋ ಕೆಪಾಸಿಟಿಯೂ ಇಲ್ಲ.
ಬೌಲಿಂಗ್ಗೆ ಮಾತ್ರ ಸಿಮೀತ..!
ಕುಲ್ದೀಪ್ – ಬ್ಯಾಟಿಂಗ್ ಇಲ್ಲ
ಆರ್ಷ್ದೀಪ್ – ಬ್ಯಾಟಿಂಗ್ ಇಲ್ಲ
ಚಹಲ್ – ಬ್ಯಾಟಿಂಗ್ ಇಲ್ಲ
ಮುಖೇಶ್ – ಬ್ಯಾಟಿಂಗ್ ಇಲ್ಲ
ಹೌದು! ಪ್ರಮುಖವಾಗಿ ಹೇಳೋದಾದ್ರೆ, ಕುಲ್ದೀಪ್ ಯಾದವ್, ವೇಗಿ ಅರ್ಷ್ದೀಪ್ ಸಿಂಗ್ಗೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇಲ್ಲ. ಇವರ ಹೊರತಾಗಿ ಯಜುವೇಂದ್ರ ಚಹಲ್, ಮುಖೇಷ್ ಕುಮಾರ್ ಒನ್ ಟು ಒನ್ ಸಿಂಗಲ್ ತೆಗೆಯುವಷ್ಟು ಸಾಮಾರ್ಥ್ಯವೂ ಇರಲಿಲ್ಲ.
ಜಸ್ಟ್ ಬೌಲಿಂಗ್ಗೆ ಮಾತ್ರವೇ ಸಿಮೀತವಾಗಿರೋ ಇವರನ್ನ ನಂಬಿಕೊಂಡ್ರೆ, ಟೀಮ್ ಇಂಡಿಯಾ ಕಥೆ ನಿಜಕ್ಕೂ ಹರೋಹರ.
6-7 ಕನ್ಸಿಸ್ಟೆನ್ಸಿ ಇಲ್ಲ.. ಅಕ್ಷರ್-ಹಾರ್ದಿಕ್ ನಂಬೋಕಾಗಲ್ಲ..!
YES! 6 ಆ್ಯಂಡ್ 7 ಸ್ಲಾಟ್.. ಈ ಸ್ಲಾಟ್ ಪಂದ್ಯದ ಗತಿಯನ್ನ ಬದಲಿಸುವ ಸ್ಲಾಟ್.. ಆದರೆ, ಈ ಸ್ಲಾಟ್ನಲ್ಲಿ ಬ್ಯಾಟ್ ಬೀಸ್ತಿರುವ ಆಟಗಾರರಿಗೆ ಕನ್ಸಿಸ್ಟನ್ಸಿ ಅನ್ನೋದೆ ಗೊತ್ತಿಲ್ಲ. ಹಾರ್ದಿಕ್ ಪಾಂಡ್ಯ ಬಂದಷ್ಟೇ ಬೇಗ ವಿಕೆಟ್ ಒಪ್ಪಿಸಿ ಹೊರ ನಡೆದ್ರೆ. ಅಕ್ಷರ್ ಪಟೇಲ್ ನಾನೇನು ಕಡಿಮೆ ಎಂಬಂತೆ ಕ್ಷಣ ಮಾತ್ರದಲ್ಲೇ ವಿಕೆಟ್ ಒಪ್ಪಿಸ್ತಾರೆ. ಹೀಗಾಗಿ ಇವರನ್ನ ನಂಬೋದು ಹಗ್ಗದ ಮೇಲಿನ ನಡಿಗೆಯೇ ಆಗಿದೆ.
ಲೋವರ್ ಆರ್ಡರ್ಗೆ ಮತ್ಯಾರು ಪರ್ಯಾಯ..?
ಸದ್ಯ ಟೀಮ್ ಇಂಡಿಯಾಗೆ ಕಾಡ್ತಿರುವ ಪ್ರಶ್ನೆಯೇ ಲೋವರ್ ಆರ್ಡರ್ಗೆ ಪರ್ಯಾಯ ಯಾರು ಅನ್ನೋದು ಆಗಿದೆ. ಆದರೆ, ಇದಕ್ಕೆ ಸದ್ಯ ಕಾಣ್ತಿರುವ ಉತ್ತರ ಆಲ್ರೌಂಡರ್ಗಳಾದ ವೆಂಕಟೇಶ್ ಅಯ್ಯರ್, ಶಿವಂ ದುಬೆ, ವಾಷಿಗ್ಟನ್ ಸುಂದರ್… ಬ್ಯಾಟಿಂಗ್ ಜೊತೆ ಜೊತೆಗೆ ಬೌಲಿಂಗ್ನಲ್ಲೂ ಕಮಾಲ್ ಮಾಡುವ ಇವರು, ಟಿ20ಯ ಗೇಮ್ ಚೇಂಜರ್ಗಳು ಅನ್ನೋದು ಮರೆಯುವಂತಿಲ್ಲ. ಹೀಗಾಗಿ ವಿಶ್ವಕಪ್ ದೃಷ್ಟಿಯಿಂದ ಈ ತ್ರಿವಳಿಗಳನ್ನ ತಂಡಕ್ಕೆ ಕರೆತರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ