newsfirstkannada.com

ವಿಂಡೀಸ್​​​ ಪ್ರವಾಸದಲ್ಲಿ ಟೀಂ ಇಂಡಿಯಾಗೆ ದೊಡ್ಡ ಆಘಾತ.. ಸ್ಟಾರ್​ ಬೌಲರ್​​​​​ ಟೂರ್ನಿಯಿಂದಲೇ ಔಟ್​..!

Share :

28-07-2023

    ವೆಸ್ಟ್​ ವಿಂಡೀಸ್ ವಿರುದ್ಧದ ODI ಸರಣಿಯಿಂದ ವಾಪಸ್​

    ಬಿಸಿಸಿಐ ಈ ಪ್ಲಾನ್​ ಮಾಡಿ ಸ್ಟಾರ್ ಆಟಗಾರರನ್ನು ಕಳುಹಿಸಿತಾ?

    ತವರಿಗೆ ಮರಳಿದ ಅಶ್ವಿನ್, ರಹಾನೆ, ಕೆಎಸ್ ಭರತ್, ಸೈನಿ..!

ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ವೆಸ್ಟ್​ ಇಂಡೀಸ್​ ವಿರುದ್ಧದ 2 ಟೆಸ್ಟ್​ ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿ ಮಿಂಚಿದ್ದರು. ಸದ್ಯ ಇದೇ ವರ್ಷದಲ್ಲಿ ಏಷ್ಯಕಪ್​ ಹಾಗೂ ವಿಶ್ವಕಪ್​ ಪಂದ್ಯಗಳು ನಡೆಯುವುದರಿಂದ ಸಿರಾಜ್​ಗೆ ಕೆರಿಬಿಯನ್​ ಟೂರ್​ನಿಂದ ರೆಸ್ಟ್​ ನೀಡಲಾಗಿದೆ.

ವೆಸ್ಟ್​ ಇಂಡೀಸ್​ ವಿರುದ್ಧದ 3 ಪಂದ್ಯಗಳ ಸರಣಿಯಿಂದ ಫೇಸರ್ ಸಿರಾಜ್​ಗೆ ವಿಶ್ರಾಂತಿ ನೀಡಲಾಗಿದೆ. ಕೆರಿಬಿಯನ್​ನಿಂದ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್, ಅಜಿಂಕ್ಯಾ ರಹಾನೆ, ಕೆಎಸ್ ಭರತ್ ಮತ್ತು ನವದೀಪ್ ಸೈನಿಯವರ ಜೊತೆ ಸಿರಾಜ್ ಕೂಡ ತವರಿಗೆ ಹಿಂತಿರುಗಿದ್ದಾರೆ ಎಂದು ಹೇಳಲಾಗಿದೆ.

ಕೆರಿಬಿಯನ್​ ಟೂರ್​ನಿಂದ ಸಿರಾಜ್​ಗೆ ರೆಸ್ಟ್​ ನೀಡುವುದರಿಂದ ಅವರ ಮೇಲಿನ ವರ್ಕ್​ ಲೋಡ್ ಕಡಿಮೆ ಮಾಡಲಾಗುತ್ತದೆ. ಏಷ್ಯಕಪ್ ಹಾಗೂ ವಿಶ್ವಕಪ್​ನಲ್ಲಿ ಪ್ರಬಲವಾಗಿ ಬೌಲಿಂಗ್​ ದಾಳಿ ಮಾಡಲು ಈಗಲೇ ಸಿರಾಜ್​ಗೆ ವಿಶ್ರಾಂತಿಯನ್ನು ಬಿಸಿಸಿಐ ನೀಡಿದೆ. ಮೊಹಮ್ಮದ್​ ಶಮಿ ಕೂಡ ಈಗಾಗಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಂಡೀಸ್​​​ ಪ್ರವಾಸದಲ್ಲಿ ಟೀಂ ಇಂಡಿಯಾಗೆ ದೊಡ್ಡ ಆಘಾತ.. ಸ್ಟಾರ್​ ಬೌಲರ್​​​​​ ಟೂರ್ನಿಯಿಂದಲೇ ಔಟ್​..!

https://newsfirstlive.com/wp-content/uploads/2023/07/Team_INDIA-3-2.jpg

    ವೆಸ್ಟ್​ ವಿಂಡೀಸ್ ವಿರುದ್ಧದ ODI ಸರಣಿಯಿಂದ ವಾಪಸ್​

    ಬಿಸಿಸಿಐ ಈ ಪ್ಲಾನ್​ ಮಾಡಿ ಸ್ಟಾರ್ ಆಟಗಾರರನ್ನು ಕಳುಹಿಸಿತಾ?

    ತವರಿಗೆ ಮರಳಿದ ಅಶ್ವಿನ್, ರಹಾನೆ, ಕೆಎಸ್ ಭರತ್, ಸೈನಿ..!

ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ವೆಸ್ಟ್​ ಇಂಡೀಸ್​ ವಿರುದ್ಧದ 2 ಟೆಸ್ಟ್​ ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿ ಮಿಂಚಿದ್ದರು. ಸದ್ಯ ಇದೇ ವರ್ಷದಲ್ಲಿ ಏಷ್ಯಕಪ್​ ಹಾಗೂ ವಿಶ್ವಕಪ್​ ಪಂದ್ಯಗಳು ನಡೆಯುವುದರಿಂದ ಸಿರಾಜ್​ಗೆ ಕೆರಿಬಿಯನ್​ ಟೂರ್​ನಿಂದ ರೆಸ್ಟ್​ ನೀಡಲಾಗಿದೆ.

ವೆಸ್ಟ್​ ಇಂಡೀಸ್​ ವಿರುದ್ಧದ 3 ಪಂದ್ಯಗಳ ಸರಣಿಯಿಂದ ಫೇಸರ್ ಸಿರಾಜ್​ಗೆ ವಿಶ್ರಾಂತಿ ನೀಡಲಾಗಿದೆ. ಕೆರಿಬಿಯನ್​ನಿಂದ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್, ಅಜಿಂಕ್ಯಾ ರಹಾನೆ, ಕೆಎಸ್ ಭರತ್ ಮತ್ತು ನವದೀಪ್ ಸೈನಿಯವರ ಜೊತೆ ಸಿರಾಜ್ ಕೂಡ ತವರಿಗೆ ಹಿಂತಿರುಗಿದ್ದಾರೆ ಎಂದು ಹೇಳಲಾಗಿದೆ.

ಕೆರಿಬಿಯನ್​ ಟೂರ್​ನಿಂದ ಸಿರಾಜ್​ಗೆ ರೆಸ್ಟ್​ ನೀಡುವುದರಿಂದ ಅವರ ಮೇಲಿನ ವರ್ಕ್​ ಲೋಡ್ ಕಡಿಮೆ ಮಾಡಲಾಗುತ್ತದೆ. ಏಷ್ಯಕಪ್ ಹಾಗೂ ವಿಶ್ವಕಪ್​ನಲ್ಲಿ ಪ್ರಬಲವಾಗಿ ಬೌಲಿಂಗ್​ ದಾಳಿ ಮಾಡಲು ಈಗಲೇ ಸಿರಾಜ್​ಗೆ ವಿಶ್ರಾಂತಿಯನ್ನು ಬಿಸಿಸಿಐ ನೀಡಿದೆ. ಮೊಹಮ್ಮದ್​ ಶಮಿ ಕೂಡ ಈಗಾಗಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More